ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಜಾಹಿರಾತು

ಜಾಹಿರಾತು

ದೀಪ್ತಿ

ಲೋಭೇನ ಬುದ್ಧಿಶ್ಚಲತಿ ಲೋಭೋ ಜನಯತೇ ತೃಷಾಮ್| ತೃಷಾರ್ತೋ ದುಃಖಮಾಪ್ನೋತಿ ಪರತ್ರೇಹ ಚ ಮಾನವಃ|| – ಹಿತೋಪದೇಶ, ಮಿತ್ರಲಾಭ “ಲೋಭಕ್ಕೆ ಒಳಗಾಗುವುದರಿಂದ ಬುದ್ಧಿಯು ವಿಕಲಗೊಳ್ಳುತ್ತದೆ. ಲೋಭವು ಅತ್ಯಾಶೆಯನ್ನು ಉಂಟುಮಾಡುತ್ತದೆ. ಹೀಗೆ ತೃಷೆಯಿಂದ ಗ್ರಸ್ತನಾದವನು ಈ ಲೋಕದಲ್ಲಿಯೂ ಲೋಕಾಂತರದಲ್ಲಿಯೂ ದುಃಖವನ್ನನುಭವಿಸುತ್ತಾನೆ.” ತನ್ನ ಅರ್ಹತೆಯೇನು, ಮಿತಿಯೇನು ಎಂಬ ಪರಿವೆಯಿಲ್ಲದೆ ಅಹಂಕಾರದಿಂದ ಚೋದಿತರಾದವರು ತಮಗೆಟಕದವುಗಳಿಗಾಗಿ ಹಾತೊರೆಯುತ್ತಾರೆ. ಹಾಗೆ ಜನಿಸುವ ಅತ್ಯಾಶೆಗೆ ಮಿತಿಯೇ ಇರದು. ಈ ಜಾಡಿಗೆ ಬಿದ್ದವರು ಇಹದಲ್ಲಿ, ಪರದಲ್ಲಿ – ಎರಡೆಡೆಯೂ ದುಃಖಕ್ಕೊಳಗಾಗುತ್ತಾರೆ. ಅಹಂತಾಜನಿತ ಲೋಭ-ಮೋಹಗಳಿಂದ ಯಾರು ಆಕೃಷ್ಟರಾಗುವುದಿಲ್ಲವೋ ಅವರು ವಿವೇಕಿಗಳೆನಿಸುತ್ತಾರೆ. […]

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ