ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಉತ್ಥಾನ ಎಪ್ರಿಲ್ 2018

ಉತ್ಥಾನ ಎಪ್ರಿಲ್ 2018

ರೈತಸಮಸ್ಯೆಯ ನಿಜಸ್ವರೂಪ ಸಾಲಮನ್ನಾ ಅಲ್ಲ; ಬೆಳೆಗೆ ಬೆಲೆ ಕೊಡಿ

ರೈತಸಮಸ್ಯೆಯ ನಿಜಸ್ವರೂಪ  ಸಾಲಮನ್ನಾ ಅಲ್ಲ;  ಬೆಳೆಗೆ ಬೆಲೆ ಕೊಡಿ

  ನಮ್ಮ ರೈತರ ಸಮಸ್ಯೆ ಎಷ್ಟೊಂದು ಗಂಭೀರವಾಗಿದ್ದರೂ ನಮ್ಮ ಸರ್ಕಾರಗಳು ಅದರ ಬಗ್ಗೆ ಹೆಚ್ಚೇನೂ ತಲೆಕೆಡಿಸಿಕೊಂಡಿಲ್ಲ. ಅವರ ಆದ್ಯತೆ ಏನಿದ್ದರೂ ಮುಂಬರುವ ಚುನಾವಣೆಗೆ; ತಪ್ಪಿದರೆ ನಗರಕೇಂದ್ರಿತವಾದ ಸಮಸ್ಯೆಗಳಿಗೆ. ಯಾವುದಕ್ಕೆ ಗಮನ ಕೊಡಬೇಕೆಂಬುದನ್ನು ಮಾಧ್ಯಮಗಳು ಹೇಳುತ್ತಿರುತ್ತವೆ; ಅದರಲ್ಲೂ ಮುಖ್ಯವಾಗಿ ಸುದ್ದಿಚಾನೆಲ್‌ಗಳಿಗೆ ರಾಜಕಾರಣಿಗಳು, ಸೆಲೆಬ್ರಿಟಿಗಳು ಮತ್ತು ನಗರದ ಸಮಸ್ಯೆ-ಆವಶ್ಯಕತೆಗಳಾಚೆ ಏನೂ ಕಾಣಿಸುವುದಿಲ್ಲ. “ಸಾಲಬಾಧೆ ತಾಳಲಾರದೆ ರಾಜ್ಯದಲ್ಲಿ ಐವರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಮುದೇನೂರ ಗ್ರಾಮದ ರೈತ ಲಕ್ಷ್ಮಣ ಶಿವಪ್ಪ ದೊಡ್ಡಮನಿ (೪೧ ವ.) ಎಂಬವರು […]

ಉತ್ಥಾನ ಏಪ್ರಿಲ್ 2018ರಲ್ಲಿ ಏನೇನಿದೆ

ಉತ್ಥಾನ ಏಪ್ರಿಲ್ 2018ರಲ್ಲಿ ಏನೇನಿದೆ

ಬ್ಯಾಂಕ್ ಹಗರಣ   ಎಸ್.ಆರ್.ಆರ್. ಅಡಿಗರ ಕಾವ್ಯ ಎಂದೆಂದೂ ನಳನಳಿಸುವ ಕೆಂದಾವರೆ            ಎಚ್. ಡುಂಡಿರಾಜ್ ‘ಅಪ್ಪ ನಮ್ಮನ್ನು ಸ್ವತಂತ್ರ ವ್ಯಕ್ತಿಗಳನ್ನಾಗಿ ಬೆಳೆಸಿದರು’            ಡಾ| ಪ್ರದ್ಯುಮ್ನ ಅಡಿಗ ಸ್ಮರಣೆ ಗಾಂಧೀಯ ಅರ್ಥಶಾಸ್ತ್ರ – ೧೧   (ಆರ್ಥಿಕ ಅಸಮಾನತೆ )         ಪ್ರೊ. ಎಂ.ಎಂ. ಗುಪ್ತ ರಾಮಭಕ್ತಾಗ್ರೇಸರ  ಗಾನವಿಶಾರದ ಬಿಡಾರಂ ಕೃಷ್ಣಪ್ಪ         ವಿದ್ವಾನ್ ಎಸ್. ಶಂಕರ್ ನಿವೇದಿತಾ ಸಾರ್ಧಶತಾಬ್ದ ಸ್ಮರಣಮಾಲಿಕೆ – ೬ ಸಮಾಜೋಜ್ಜೀವನದ […]

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ