ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಕಥೆ

ಕಥೆ

ನಿಂತ ಗಡಿಯಾರ (ಪೂರ್ವಾರ್ಧ)

ನಿಂತ ಗಡಿಯಾರ (ಪೂರ್ವಾರ್ಧ)

ಕರಮಚಂದನಲ್ಲಿ ನಾನು ವಕೀಲಗಿರಿ ಮಾಡಲು ಸೇರಿಕೊಂಡ ಮೊದಲ ವರ್ಷದಲ್ಲೇ ನಡೆದ ಒಂದು ಪ್ರಕರಣ ನನ್ನ ಮನದಲ್ಲಿ ಅಚ್ಚಳಿಯದೇ ಉಳಿದಿದೆ. ಅಡ್ಡಂಡ ಕರಮಚಂದನ ಪತ್ತೆದಾರಿಕೆಯ ಕೌಶಲಕ್ಕೆ ಅದೊಂದು ಅಪೂರ್ವ ಉದಾಹರಣೆ ಎಂಬುದು ನನ್ನ ಭಾವನೆ. ವಕೀಲಗಿರಿಯ ಜೊತೆಗೆ ಪತ್ತೆದಾರಿಕೆ ಕರಮಚಂದನ ಹವ್ಯಾಸ. ಅದು ಬಹುಶಃ ಮೇ ತಿಂಗಳ ಅಂತ್ಯದಲ್ಲಿ ಅಥವಾ ಜೂನ್ ತಿಂಗಳ ಆರಂಭದ ದಿನಗಳಲ್ಲಿ ನಡೆದ ಪ್ರಕರಣ. ಒಂದು ದಿನ ಸಂಜೆ ಐದರ ವೇಳೆಗೆ ಸುಮಾರು ಮೂವತ್ತರ ಹರೆಯದ ಮಹಿಳೆಯೊಬ್ಬಳು ನಮ್ಮನ್ನು ವಿಚಾರಿಸಿಕೊಂಡು ಆಗಮಿಸಿದಳು. ನಾಪೋಕ್ಲು ಸಮೀಪದ […]

ಸಂತ ಏಕನಾಥರು ‘ಅಂತ್ಯಜ’ರಿಗೆ ಭೋಜನ ನೀಡಿದ ಪ್ರಸಂಗ

ಸಂತ ಏಕನಾಥರು ‘ಅಂತ್ಯಜ’ರಿಗೆ ಭೋಜನ ನೀಡಿದ ಪ್ರಸಂಗ

ಸಂತ ಏಕನಾಥರು ತಂದೆಯ ಶ್ರಾದ್ಧದ ದಿವಸ ಬ್ರಾಹ್ಮಣರನ್ನು ಆಮಂತ್ರಿಸಿದ್ದರು. ಬಗೆಬಗೆಯ ಸಿಹಿತಿಂಡಿಗಳನ್ನೂ, ಅಡುಗೆಗಳನ್ನೂ ತಯಾರಿಸಿ ಬ್ರಾಹ್ಮಣರ ಬರುವಿಕೆಯನ್ನೇ ಕಾಯುತ್ತಿದ್ದರು. ಅದೇ ವೇಳೆಗೆ ಬಾಗಿಲಿನಲ್ಲಿ ಒಬ್ಬ ಮಹಾರ್, ಆತನ ಪತ್ನಿ ಹಾಗೂ ಮಕ್ಕಳು ಜೊತೆ ನಿಂತಿದ್ದನ್ನು ಏಕನಾಥರು ನೋಡಿದರು. “ಮಹಾರಾಜ್, ನಾವು ಕೆಲ ದಿನಗಳಿಂದ ಉಪವಾಸದಿಂದ ಬಳಲುತ್ತಿದ್ದೇವೆ. ಏನಾದರೂ ತಿನ್ನಲು ನೀಡಿ ನಮ್ಮ ಪ್ರಾಣವನ್ನು ಉಳಿಸಿರಿ” ಎಂದು ಅಂಗಲಾಚಿದರು. ಏಕನಾಥರು ಅವರನ್ನು ನೋಡಿದಾಕ್ಷಣ ಅಲ್ಲೇ ನಿಂತು, “ಬನ್ನಿರಿ, ಒಳಗೆ ಬನ್ನಿ. ಕುಳಿತುಕೊಳ್ಳಿರಿ, ಭೋಜನ ತೆಗೆದುಕೊಳ್ಳಿರಿ” ಎನ್ನುತ್ತ ಅವರ ಮುಂದೆ […]

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ