ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಉತ್ಥಾನ ಸುದ್ದಿಗಳು

ಉತ್ಥಾನ ಸುದ್ದಿಗಳು

ಉತ್ಥಾನ ಮೇ 2024ರ ಸಂಚಿಕೆಯಲ್ಲಿ ಏನೇನಿದೆ?

ಉತ್ಥಾನ ಮೇ 2024ರ ಸಂಚಿಕೆಯಲ್ಲಿ ಏನೇನಿದೆ?

ಮುಖಪುಟ ಲೇಖನಗಳು ಈಗ ಬೇಕು – ಜನಸಂಖ್ಯಾಸ್ಫೋಟ!ಲೇಖಕರು: ಎಸ್.ಆರ್.ಆರ್. ಬ್ರಿಟಿಷ್ ಪ್ರಧಾನಿ ಚರ್ಚಿಲ್ಭಾರತದೊಂದಿಗೆ ಮುಖಾಮುಖಿಲೇಖಕರು: ಎಚ್. ಮಂಜುನಾಥ ಭಟ್ ಈಶಾನ್ಯ ರಾಜ್ಯಗಳುಅನಿಷ್ಟದಿಂದ ಅಷ್ಟಲಕ್ಷ್ಮಿಗಳಾಗಿದ್ದು ಹೇಗೆ?ಲೇಖಕರು: ವಿಕ್ರಮ ಜೋಶಿ ಬದಲಾಗಿದೆ ಭಾರತಲೇಖಕರು: ಜನಾರ್ದನ ಹೆಗಡೆ ವಿಶೇಷ ಲೇಖನಗಳುಸಮೂಹ ಬಂಡವಾಳಕ್ಕೆ ಮೋದಿ ಮಾಂತ್ರಿಕ ಸ್ಪರ್ಶ:ಸಾರ್ವಜನಿಕ ವಲಯ ಉದ್ಯಮಗಳ ಮುನ್ನಡೆಲೇಖಕರು: ಅನಂತ ರಮೇಶ್ ಚಂದಿರನೇತಕೆ ತಿರುಗುವನಮ್ಮ?ಲೇಖಕರು: ಚಿದಂಬರ ಕಾಕತ್ಕರ್ ರಣದೀಪ್ ಹೂಡಾ ನಿರ್ದೇಶನದ’ಸ್ವಾತಂತ್ರ್ಯವೀರ ಸಾವರ್ಕರ್ಲೇಖಕರು: ಎಸ್.ಎಸ್. ನರೇಂದ್ರಕುಮಾರ್ ಬೇತಾಳ ಕಥೆಗಳುಕಥೆ ೮ : ಭೋಜನಚಂಗ, ನಾರೀಚಂಗ ಮತ್ತು ಶಯ್ಯಾಚಂಗಕಥೆ ೯ : […]

ಕಾಲೇಜು ವಿದ್ಯಾರ್ಥಿಗಳಿಗಾಗಿ ’ಉತ್ಥಾನ’ ಪ್ರಬಂಧ ಸ್ಪರ್ಧೆ – 2023 ಫಲಿತಾಂಶ

ಬೆಂಗಳೂರು, ಮಾರ್ಚ್ ೨೭, ೨೦೨೪: ಉತ್ಥಾನ ಮಾಸಪತ್ರಿಕೆಯು ಕಾಲೇಜು ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ರಾಜ್ಯ ಮಟ್ಟದ ವಾರ್ಷಿಕ ಉತ್ಥಾನ ಪ್ರಬಂಧ ಸ್ಪರ್ಧೆ 2023ರ ಫಲಿತಾಂಶ ಪ್ರಕಟವಾಗಿದೆ. ಕ್ರೀಡೆಯೆಂದರೆ ಕ್ರಿಕೆಟ್ ಮಾತ್ರವೇ? ಉಳಿದ ಕ್ರೀಡೆಗಳ ಬಗೆಗೆ ಭಾರತೀಯರಿಗೇಕೆ ನಿರಾಸಕ್ತಿ? ಎಂಬ ವಿಷಯದ ಕುರಿತು ರಾಜ್ಯದೆಲ್ಲೆಡೆಯ ಕಾಲೇಜು ವಿದ್ಯಾರ್ಥಿಗಳು ಪ್ರಬಂಧ ಬರೆದಿದ್ದರು. ಹಿರಿಯ ಪತ್ರಕರ್ತರಾದ ಗುರುವಪ್ಪ ಎನ್.ಟಿ. ಬಾಳೇಪುಣಿ ಹಾಗೂ ನಿವೃತ್ತ ಗ್ರಂಥಪಾಲಕರಾದ ಡಾ. ಎ. ನರೇಂದ್ರ ಅವರು ತೀರ್ಪುಗಾರರಾಗಿ ವಿಜೇತರನ್ನು ಆಯ್ಕೆ ಮಾಡಿದರು. ವಿಜೇತರ ಪಟ್ಟಿ ಇಂತಿದೆ.ಮೊದಲ ಬಹುಮಾನ: (ರೂ. […]

ಉತ್ಥಾನ ಮಾರ್ಚ್ 2024ರ ಸಂಚಿಕೆಯಲ್ಲಿ ಏನೇನಿದೆ?

ಉತ್ಥಾನ ಮಾರ್ಚ್ 2024ರ ಸಂಚಿಕೆಯಲ್ಲಿ ಏನೇನಿದೆ?

ವಿಪಕ್ಷಗಳ ಸಹ-ಪಯಣ ಕುದುರುತ್ತಿಲ್ಲ ಲೇಖಕರು: ಎಸ್.ಆರ್. ಆರ್ * * * ಮುಖಪುಟಲೇಖನ ಜಗತ್ತಿನ ಚುನಾವಣಾ ಕಣ, ಬದಲಾದೀತೆ ಸಮೀಕರಣ? ಲೇಖಕರು: ಸುಧೀಂದ್ರ ಬುಧ್ಯ * ಅಮರ ಅವಿನಾಶಿ ಶಿವನಗರ ಲೇಖಕರು: ಕಾಶಿ ಲೇಖಕರು: ಸಂತೋಷ್ ಜಿ.ಆರ್. * ವಾರಾಣಸಿ: ಮಸೀದಿಯ ಒಳಗೆ ಎದ್ದುಕಾಣುವ ದೇವಾಲಯ ಲೇಖಕರು: ಎಚ್. ಮಂಜುನಾಥ ಭಟ್ * * * ವಿಶೇಷ ಲೇಖನ ಕನ್ನಡದಲ್ಲಿ ಅನ್ಯ ಭಾಷೆಗಳ ಕಥನ ಸಾಹಿತ್ಯ ಲೇಖಕರು: ಡಾ. ಬಿ. ಜನಾರ್ದನ ಭಟ್, ಬೆಳ್ಮಣ್ಣು * ಮೋದಿ […]

ಉತ್ಥಾನ ವಾರ್ಷಿಕ ಕಥಾ ಸ್ಪರ್ಧೆ-೨೦೨೩

ಉತ್ಥಾನ ವಾರ್ಷಿಕ ಕಥಾ ಸ್ಪರ್ಧೆ-೨೦೨೩

ಬೆಂಗಳೂರು, ಸೆ. 6, 2023: ಉತ್ಥಾನ ಮಾಸಪತ್ರಿಕೆಯು ರಾಜ್ಯ ಮಟ್ಟದ ವಾರ್ಷಿಕ ಕಥಾ ಸ್ಪರ್ಧೆಯನ್ನು ಆಯೋಜಿಸಿದೆ. ಉತ್ಥಾನ ಮಾಸಪತ್ರಿಕೆಯು ಕಳೆದ ೫ ದಶಕಗಳಿಂದ ರಾಜ್ಯ ಮಟ್ಟದ ವಾರ್ಷಿಕ ಕಥಾ ಸ್ಪರ್ಧೆಯನ್ನು ಆಯೋಜಿಸುತ್ತಾ ಬಂದಿದೆ. ಈ ಬಾರಿಯ 2023೩ನೇ ಸಾಲಿನ ಉತ್ಥಾನ ವಾರ್ಷಿಕ ಕಥಾ ಸ್ಪರ್ಧೆಗೆ ಕಥೆಯನ್ನು ಆಹ್ವಾನಿಸಲಾಗಿದೆ. ಬಹುಮಾನಗಳು: ಮೊದಲನೆಯ ಬಹುಮಾನ ರೂ. 15,000 ಎರಡನೆಯ ಬಹುಮಾನ ರೂ. 12,000 ಮೂರನೆಯ ಬಹುಮಾನ ರೂ. 10,000 ಐದು ಮೆಚ್ಚುಗೆಯ ಬಹುಮಾನಗಳು ತಲಾ ರೂ. 2,000 ನಿಯಮಗಳು: ಕಥೆ […]

ಉತ್ಥಾನ ಕಾಲೇಜು ವಿದ್ಯಾರ್ಥಿಗಳಿಗಾಗಿ ವಾರ್ಷಿಕ ಪ್ರಬಂಧ ಸ್ಪರ್ಧೆ 2023ರ ಪೋಸ್ಟರ್ ಬಿಡುಗಡೆ

ಉತ್ಥಾನ ಕಾಲೇಜು ವಿದ್ಯಾರ್ಥಿಗಳಿಗಾಗಿ ವಾರ್ಷಿಕ ಪ್ರಬಂಧ ಸ್ಪರ್ಧೆ 2023ರ ಪೋಸ್ಟರ್ ಬಿಡುಗಡೆ

ಬೆಂಗಳೂರು: ಉತ್ಥಾನ ಮಾಸಪತ್ರಿಕೆಯ ಕಾಲೇಜು ವಿದ್ಯಾರ್ಥಿಗಳಿಗಾಗಿ ವಾರ್ಷಿಕ ಪ್ರಬಂಧ ಸ್ಪರ್ಧೆಯ ಪೋಸ್ಟರ್ ಅನ್ನು ವಿಸ್ತಾರ ನ್ಯೂಸ್ ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೆಮನೆ ಅವರು ಬಿಡುಗಡೆಗೊಳಿಸಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಪ್ರಚಾರ ಪ್ರಮುಖ್ ರಾಜೇಶ್ ಪದ್ಮಾರ್, ವಿಶ್ವ ಸಂವಾದ ಕೇಂದ್ರ ಕರ್ನಾಟಕ ಟ್ರಸ್ಟಿ ರಾಧಾಕೃಷ್ಣ ಹೊಳ್ಳ, ಟಿವಿ ವಿಕ್ರಮದ ಮುಖ್ಯಸ್ಥ ಮಹೇಶ್ ವಿಕ್ರಂ ಹೆಗಡೆ, ಖ್ಯಾತ ಲೇಖಕ ಹಾಗೂ ಪತ್ರಕರ್ತ ಸಂತೋಷ ತಮ್ಮಯ್ಯ, ಉತ್ಥಾನ ಮಾಸಪತ್ರಿಕೆಯ ಸಂಪಾದಕ ಅನಿಲ್ ಕುಮಾರ್ ಮೊಳಹಳ್ಳಿ ಉಪಸ್ಥಿತರಿದ್ದರು. ಉತ್ಥಾನ […]

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ