ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಉತ್ಥಾನ ಜೂನ್ 2015

ಉತ್ಥಾನ ಜೂನ್ 2015

ಬೊಕ್ಕಸದ ಹಣ ಜನಹಿತಕ್ಕೆ

ಕುರುಕ್ಷೇತ್ರಯುದ್ಧ ಮುಗಿದನಂತರ ಯುಧಿಷ್ಠಿರ ಹಸ್ತಿನಾಪುರದ ರಾಜನಾದ. ಭೀಮ ಬೊಕ್ಕಸದ ಜವಾಬ್ದಾರಿ ಹೊತ್ತ; ಅಂದರೆ ಅರ್ಥಮಂತ್ರಿ.

ಸೂರ್ಯನಮಸ್ಕಾರ

ಸೂರ್ಯನಮಸ್ಕಾರ

ಸೂರ್ಯನಮಸ್ಕಾರವನ್ನು ಪ್ರತಿದಿನ ಅಭ್ಯಾಸ ಮಾಡುವುದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಹೆಚ್ಚು ಅನುಕೂಲವಾಗುತ್ತದೆ. ಯೋಗಾಸನಗಳ ಮತ್ತು ವ್ಯವಸ್ಥಿತ ಉಸಿರಾಟದ ಒಂದು ಸಂಯುಕ್ತ ಅಭ್ಯಾಸಕ್ರಮ ಸೂರ್ಯನಮಸ್ಕಾರದಲ್ಲಿದೆ. ಇದರ ಅಭ್ಯಾಸದಿಂದ ನಮ್ಮಲ್ಲಿರುವ ಉದರಭಾಗದ ಬೊಜ್ಜು ಕರಗಿ ವಪೆಯ ಕಾರ್ಯ ಸುಗಮಗೊಳ್ಳುತ್ತದೆ. ಎದೆಗೂಡು ವಿಸ್ತಾರಗೊಳ್ಳುತ್ತದೆ. ಪಕ್ಕೆಲುಬುಗಳ ಮತ್ತು ಬೆನ್ನೆಲುಬುಗಳ ಕಾರ್ಯಚಟುವಟಿಕೆ ಚುರುಕುಗೊಳ್ಳುತ್ತದೆ. ನಮ್ಮ ಉಸಿರಾಟದ ಕ್ಷಮತೆ ವೃದ್ಧಿಸಿ, ಸ್ನಾಯುಗಳ ಮತ್ತು ನರಗಳ ಕಾರ್ಯಶಕ್ತಿಯು ಹೆಚ್ಚುತ್ತದೆ. ಮೈಮನಸ್ಸುಗಳು ಹಗುರವಾಗುತ್ತವೆ. ಒಟ್ಟಿನಲ್ಲಿ, ಸೂರ್ಯನಮಸ್ಕಾರದ ಅಭ್ಯಾಸದಿಂದ ಸಮಗ್ರವಾಗಿ ನಮ್ಮ ದೈಹಿಕ ವ್ಯವಸ್ಥೆಗಳು ಪುನರುಜ್ಜೀವನಗೊಳ್ಳುತ್ತವೆ.

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ