ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಉತ್ಥಾನ ಜುಲೈ 2015

ಉತ್ಥಾನ ಜುಲೈ 2015

ಸಂಪ್ರದಾಯ, ಪರಂಪರೆ ಇವೆಲ್ಲ ಒಮ್ಮೆ ಕೈತಪ್ಪಿಹೋದರೆ ಮತ್ತೆ ಸಿಗುವುದಿಲ್ಲ: ಕೆರೆಮನೆ ಶಿವಾನಂದ ಹೆಗಡೆ

ಸಂಪ್ರದಾಯ, ಪರಂಪರೆ ಇವೆಲ್ಲ ಒಮ್ಮೆ ಕೈತಪ್ಪಿಹೋದರೆ ಮತ್ತೆ ಸಿಗುವುದಿಲ್ಲ: ಕೆರೆಮನೆ ಶಿವಾನಂದ ಹೆಗಡೆ

ವಿಶೇಷ ಸಂದರ್ಶನ ಯಕ್ಷಗಾನ ಪರಂಪರೆಯಲ್ಲಿ ‘ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ, ಕೆರೆಮನೆ’ ಮೇಳಕ್ಕೆ 87 ವರ್ಷಗಳ ಸುದೀರ್ಘ ಇತಿಹಾಸವಿದೆ. ಸಂಪ್ರದಾಯವನ್ನು ಮೀರದೆ ಕಲಾಪರಂಪರೆಯನ್ನು ಮುಂದಿನ ಪೀಳಿಗೆಗೆ ದಾಟಿಸುತ್ತಿರುವ ಈ ಮೇಳದ ಪ್ರಮುಖರಾಗಿ ಸದ್ಯಃ ಕೆರೆಮನೆ ಶಿವಾನಂದ ಹೆಗಡೆಯವರು ಈ ಮೇಳವನ್ನು ಮುಂದುವರಿಸುತ್ತಿದ್ದಾರೆ. ನಿತ್ಯ ರಂಗಪ್ರಯೋಗಶೀಲರಾದ ಶಿವಾನಂದ ಹೆಗಡೆಯವರೊಡನೆ ‘ಉತ್ಥಾನ’ ಕ್ಕಾಗಿ ಸಂಪಾದಕ ಕಾಕುಂಜೆ ಕೇಶವ ಭಟ್ಟ ಅವರು ನಡೆಸಿದ ಸಂದರ್ಶನದ ಪೂರ್ಣಪಾಠ ಇಲ್ಲಿದೆ. ಪ್ರಶ್ನೆ: ಯಕ್ಷಗಾನದ ಸುಭದ್ರ ಪರಂಪರೆಯಿರುವ ಮನೆತನದಿಂದ ಬಂದವರು ನೀವು. ನಿಮ್ಮ ಯಕ್ಷಗಾನ […]

ಗ್ರಂಥಾಂತರಂಗ

ಗ್ರಂಥಾಂತರಂಗ

ಆರ್ಥಿಕ ಪರಿಸ್ಥಿತಿಯ ವಾಸ್ತವತೆಯನ್ನು ವಿವರಿಸುವ ಪುಸ್ತಕ ಪುಸ್ತಕ The Third Curve: The End of Growth as we know it ಲೇಖಕರು: ಮನ್ಸೂರ್ ಖಾನ್ ಪುಟಗಳು: ೮+೨೦೨; ಬೆಲೆ: ರೂ. ೪೯೫ ಪ್ರತಿಗಳಿಗೆ: www.mansoorkhan.net ೨೦೧೩ರಲ್ಲಿ ಪ್ರಕಟಗೊಂಡ ಮನ್ಸೂರ್ ಖಾನ್ ಅವರ ಪುಸ್ತಕ ‘The Third Curve’ ಈಚೆಗೆ ಬಹಳಷ್ಟು ಚರ್ಚೆಯಾಗುತ್ತಿರುವ ಪುಸ್ತಕವಾಗಿದೆ. The Third Curve ಎನ್ನುವುದಕ್ಕೆ ಪುಸ್ತಕದ ಪೂರಕಸಾಲು The End of Growth as we know it’ ‘ […]

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ