ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಉತ್ಥಾನ ಅಕ್ಟೋಬರ್ 2015

ಉತ್ಥಾನ ಅಕ್ಟೋಬರ್ 2015

ಕವನಗಳು

ಕವನಗಳು

ನೋವು-ನಲಿವಿನ ಪುಟಗಳು ಅವಳವಳೆಂದು ನರಳುತಿರಬೇಡ ಕನಸಿಗವಳಿರೆ ಮಾತ್ರ ಭಾವ ಬಂದಿಳಿವುದೇ? ಮನಸಿನೊಳಗಿಣುಕು, ಸಪ್ತ ಲೋಕಕೂ ಮೀರಿ ಸಾಹಿತ್ಯ ಸಂಗ್ರಹವಿದೆ ಭಾವ ಖಂಡೋಲವಿದೆ ಹುಟ್ಟು-ಸಾವಿನ ನಡುವ ದಶಬಲದ ದಾಗೀನು, ಮಿಡಿವ ಹೃದಯದಲಿದೆ ಧರ್ಮ ಕರ್ಮದಲಿದೆ ನೆಲ-ಮುಗಿಲ ಆಲಯವು ಅಗಣಿತಗುಣದಂಬುಧಿಯ ಅಲವಲಿಕೆಯಂಗಳಕೆ ಸುರುವಿ ಸೆಳವಿಕ್ಕಿದೆ ರವಿಯ ರಂಗಿನ ಬಾನು ದಿನಕೆರಡು ಕ್ಷಣಮಾತ್ರ…. ಅಂಶುಧರ ಹೊಳಪಿನಲಿ, ಕಣಕಣದ ಸ್ಪಂದನವಿದೆ ಶರಧಿಯಾಳದೊಳಿಳಿದು ಆಳವರಿಯದ ಅವಕೆ, ಕೆರೆಯೊಡಲಿನಂಬಲಿಗೆ ಹಸಿವು ನೀಗುವುದೇ? ಸಂಗೀತ ಸುಧೆಯೊಳಗೆ ಒಂದೊಂದು ಸ್ವರವಿಲ್ಲ ಶ್ರುತಿ ಲಯ ಸಮರಸದ ನವರಸ ಸಾರಥ್ಯವಿದೆ ಅಕ್ಷೀಣ […]

ಕ್ಯಾನ್ವಸ್

ಕ್ಯಾನ್ವಸ್

ಕರಿಯಪ್ಪ ಹ. ಹಂಚಿನಮನಿ ಕಲಾವಿದ ಕರಿಯಪ್ಪ ಹ. ಹಂಚಿನಮನಿಯವರ ಜನ್ಮಸ್ಥಳ ಹಾವೇರಿಜಿಲ್ಲೆ ಹಿರೇಕೆರೂರ ತಾಲ್ಲೂಕಿನ ಕಡೂರ. ರಟ್ಟೀಹಳ್ಳಿ ಫೈನ್ ಆರ್ಟ್ಸ್ ಕಾಲೇಜಿನಲ್ಲಿ ಫೈನ್ ಆರ್ಟ್ಸ್‌ನಲ್ಲಿ ಡಿಪ್ಲೊಮಾ ಮಾಡಿದ್ದಾರೆ. ಹಾವೇರಿಯಲ್ಲಿ ಜಿಲ್ಲಾ ಶಸಶ್ತ್ರ ಮೀಸಲು ಪೊಲೀಸ್ ಪಡೆಯಲ್ಲಿ ಪೊಲೀಸ್ ಕಾನ್‌ಸ್ಟೆಬಲ್ ಉದ್ಯೋಗ. ಹಂಚಿನಮನಿಯವರು ದೇಶ-ವಿದೇಶಗಳಲ್ಲಿ ಹತ್ತಾರು ಏಕವ್ಯಕ್ತಿ ಕಲಾಪ್ರದರ್ಶನ ನೀಡಿದ್ದಾರೆ. ಹುಬ್ಬಳ್ಳಿ, ಮೂಡಬಿದಿರೆ, ಬೆಂಗಳೂರು ಮುಂತಾಗಿ ರಾಜ್ಯದಲ್ಲಿ ಹತ್ತಾರು ಕಡೆ ಕಲಾಶಿಬಿರಗಳನ್ನು ನಡೆಸಿಕೊಟ್ಟಿದ್ದಾರೆ. ಗಣರಾಜ್ಯೋತ್ಸವ ಪ್ರಶಸ್ತಿ, ಮೈಸೂರು ದಸರಾ ಪ್ರಶಸ್ತಿ ಮೊದಲಾದ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ರಾಜ್ಯದ ವಿವಿಧ ನಗರಗಳೂ […]

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ