ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > 2015

ಜಯಲಲಿತಾ ದುಃಶಾಸನ ಅಂತ್ಯ

ಜಯಲಲಿತಾ ದುಃಶಾಸನ ಅಂತ್ಯ

ಏನು ಮಾಡಿದರೂ ಜೀರ್ಣಿಸಿಕೊಂಡೇವು ಎಂಬ ಸ್ಥಿತಿ ಇರುವುದೇ ಇವರಿಗೆಲ್ಲ ಶ್ರೀರಕ್ಷೆಯಾಗಿರುವುದು. ಜಯಲಲಿತಾ ಅಕ್ರಮ ಆಸ್ತಿ ಪ್ರಕರಣಕ್ಕೆ ಹದಿನೆಂಟು ವರ್ಷಗಳು ದಾಟಿವೆ. ಲಾಲೂಪ್ರಸಾದ ಮಹಾಶಯರನ್ನು ವಿಚಾರಣೆಗೊಳಪಡಿಸಲು ಇಪ್ಪತ್ತು ವರ್ಷಗಳೇ ಹಿಡಿದಿದ್ದು ಇದೀಗ `ಜಾಮೀನುದಾರ’ರಾಗಿದ್ದರೂ ರಾಜಕೀಯ ಕಲಾಪವನ್ನು ನಿರಂತರ ನಡೆಸಿದ್ದಾರೆ. ಭ್ರಷ್ಟ ಮುಖ್ಯಮಂತ್ರಿಯ ಭ್ರಷ್ಟ ಪುತ್ರ ಜಗನ್‌ಮೋಹನ ರೆಡ್ಡಿ `ಬೇಲ್’ ಪಡೆದು ಹೊರಗಿದ್ದರೂ ಆಂಧ್ರ ವಿಧಾನಸಭೆಯಲ್ಲಿ ವಿರೋಧಪಕ್ಷ ನಾಯಕರೆನಿಸಿ ಕ್ಯಾಬಿನೆಟ್ ಸ್ಥಾನಮಾನಕ್ಕೆ ಭಾಜನರಾಗಿದ್ದಾರೆ. ತಮಿಳುನಾಡಿನ ಹಿಂದಿನ ಮುಖ್ಯಮಂತ್ರಿ ಜಯಲಲಿತಾ ಜಯರಾಮನ್ ಅವರು ತಮ್ಮ ಘೋಷಿತ ನ್ಯಾಯಾನು ಗುಣ ಗಳಿಕೆಗೆ ಬಹುಪಾಲು […]

ಶ್ರೀನಿವಾಸನ್ ಬೌಂಡರಿ ಆಚೆಯ ಆಟಗಳು

ಶ್ರೀನಿವಾಸನ್ ಬೌಂಡರಿ ಆಚೆಯ ಆಟಗಳು

ಕ್ರಿಕೆಟ್‌ನ ಬಗ್ಗೆ ಅದು `ಗೌರವಾನ್ವಿತರ ಆಟ’ ಎನ್ನುವ ಒಂದು ಮೆಚ್ಚುಗೆಯ ಮಾತಿದೆ. ಹಿಂದೆ ಅದು ಗೌರವಾನ್ವಿತರ ಆಟ ಆಗಿತ್ತೊ ಏನೋ; ಈಗ ಅಂತೂ ಹಾಗೆ ಉಳಿದಿಲ್ಲ. ಭಾರತೀಯ ಕ್ರಿಕೆಟ್, ಮುಖ್ಯವಾಗಿ ಅದರ ಪರಮೋಚ್ಚ ಸಂಸ್ಥೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಹಾಗೂ ಅದರ ಮುದ್ದಿನ ಕೂಸಾದ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ನ ಈಚಿನ ವಿದ್ಯಮಾನಗಳನ್ನು ಗಮನಿಸಿದರೆ ಆರಂಭದಲ್ಲಿ ಉಲ್ಲೇಖಿಸಿದ ಮಾತು ಎಂದೋ ಇತಿಹಾಸಕ್ಕೆ ಸೇರಿಹೋಗಿದೆ ಎನಿಸಿದರೆ ಆಶ್ಚರ್ಯವಿಲ್ಲ. ಇದರಲ್ಲಿ ಪ್ರಧಾನವಾಗಿ ಕಂಡುಬರುವವರು ಬಿಸಿಸಿಐ ಅಧ್ಯಕ್ಷತೆಯಂತಹ ಉನ್ನತ ಸ್ಥಾನದಲ್ಲಿದ್ದ […]

ದೀಪ್ತಿ

ಅಂತಕಃ ಪರ್ಯವಸ್ಥಾತಾ ಜನ್ಮಿನಃ ಸಂತತಾಪದಃ | ಇತಿ ತ್ಯಾಜ್ಯೇ ಭವೇ ಭವ್ಯೋ ಮುಕ್ತಾವುತ್ತಿಷ್ಠತೇ ಜನಃ || “ಜಗತ್ತಿನಲ್ಲಿ ಜನಿಸಿದ ಪ್ರಾಣಿಗಳೆಲ್ಲವೂ ದುಃಖಕ್ಕೆ ಪಕ್ಕಾಗುವವೇ. ಆಪತ್ತುಗಳಿಂದ ಮುಕ್ತವಾದ ಜೀವನ ಇರದು. ಮೃತ್ಯುವಂತೂ ಸದಾ ಬಾಗಿಲನ್ನು ತಟ್ಟುತ್ತ ಕಾದಿರುತ್ತದೆ. ಈ ವಾಸ್ತವಗಳನ್ನು ಗ್ರಹಿಸಿದ ತತ್ತ್ವಾಭಿಮುಖ ಜನರು ಜಗತ್‌ಸ್ಥಿತಿಯಿಂದ ವಿಕ್ಷೇಪಗೊಳ್ಳದೆ ಮುಕ್ತಿಗಾಗಿ ಪ್ರಯತ್ನಿಸುತ್ತಿರುತ್ತಾರೆ.”

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ