ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > 2015

ಶ್ರೀವಿವೇಕಾನಂದ ಮತ್ತೊಮ್ಮೆ ಬರೆ ಚೆಂದ

ಶ್ರೀವಿವೇಕಾನಂದ ಮತ್ತೊಮ್ಮೆ ಬರೆ ಚೆಂದ

ಭಾರತಿಯ ಸಿರಿಕಂದ ಶ್ರೀವಿವೇಕಾನಂದ ಧಾರುಣಿಗೆ ಮತ್ತೊಮ್ಮೆ ನೀವಿಳಿದು ಬರೆ ಚೆಂದ   ||ಪ||   ನರರೆಲ್ಲರೊಳಿತಿಗಾಗಿಯೆ ಬಾಳ್ವ ಪಥ ಬೆಸಸೆ ದುರಿತ ಮಾರ್ಗವನುಳಿದು ಸರಿಮಾರ್ಗದೊಳು ನಡೆಸೆ ಧರೆಯ ಸೊಗಕಾಗನವರತ ದುಡಿಯಲಿಕೆ ಕಲಿಸೆ ಪರಮಾರ್ಥ ಗಳಿಸಲಿಕೆ ಸನ್ಮಾರ್ಗವನು ತಿಳಿಸೆ   ||೧||   ವಿಜ್ಞಾನದಲಿ ಮಾತ್ರ ಮುಳುಗಿಹರನೆಚ್ಚರಿಸೆ ತಜ್ಞರಿಲ್ಲೆಮಗಿಂತಲೆಂಬವರ ಮದವಿಳಿಸೆ ಅಜ್ಞಾನದಲಿ ಬಿದ್ದು ಕೊಳೆವವರ ಸಂಸ್ಕರಿಸೆ ಸುಜ್ಞಾನವಿತ್ತವರ ಬಹುಬೇಗನುದ್ಧರಿಸೆ   ||೨||   ನಾನು ನನ್ನದುಯೆಂದು ಬೀಗುವರ ಹದಗೊಳಿಸೆ ದಾನವರವೋಲ್ನಡೆವ ದುಷ್ಟತನವನು ಬಿಡಿಸೆ ಮಾನವರು ಮೊದಲಾಗಿರೆಂದವರ ಸರಿಪಡಿಸೆ ಸಾನುರಾಗದಿ ಬಾಳ್ವ ಸದ್ಬುದ್ಧಿಯನು ಹರಸೆ   […]

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ