ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > 2015 > March

ಅನಿವಾಸಿಗಳ ಹತ್ಯೆಗೆ ಕುರಾನ್ ಆದೇಶವಿದೆ !

ಅನಿವಾಸಿಗಳ ಹತ್ಯೆಗೆ ಕುರಾನ್ ಆದೇಶವಿದೆ !

ಪ್ಯಾರಿಸ್‌ನ ‘ಚಾರ್ಲಿ ಹೆಬ್ಡೋ’ ಪತ್ರಿಕಾ ಕಛೇರಿಯ ಮೇಲೆ ಮುಸ್ಲಿಂ ಭಯೋತ್ಪಾದಕರು ದಾಳಿ ನಡೆಸಿ (೭ ಜನವರಿ, ೨೦೧೫) ಸಂಪಾದಕರೂ ಸೇರಿದಂತೆ ಅನೇಕ ಪತ್ರಕರ್ತರನ್ನು ಕೊಂದುದರ ವಿರುದ್ಧ ಜಗತ್ತಿನ ಹಲವೆಡೆ ‘ಜೆ ಸ್ವೀ ಚಾರ್ಲಿ’ (ನಾನು ಚಾರ್ಲಿ) ಎನ್ನುವ ಪ್ರತಿಭಟನಾಪ್ರದರ್ಶನ ನಡೆಸಲಾಯಿತು. ಆ ಹಿನ್ನೆಲೆಯಲ್ಲಿ ‘ಹೆಡ್‌ಲೈನ್ಸ್ ಟುಡೇ’ ಸುದ್ದಿವಾಹಿನಿಯಲ್ಲಿ (೧೦ ಜನವರಿ, ೨೦೧೫) ಪತ್ರಕರ್ತ, ಲೇಖಕ ರಾಜದೀಪ್ ಸರ್‌ದೇಸಾಯಿ ಅವರು ಮುಸ್ಲಿಂ ಮೂಲಭೂತವಾದಿಗಳ ಕೋಪಕ್ಕೆ ಗುರಿಯಾಗಿರುವ ಬಂಗ್ಲಾದೇಶ ಮೂಲದ ಲೇಖಕಿ ತಸ್ಲೀಮಾ ನಸ್ರೀನ್ ಅವರ ಸಂದರ್ಶನ ಮಾಡಿದರು. ಅದರ […]

“ಇವೆಂಟ್” ಆಯಿತು; ಉಪಲಬ್ಧಿ ಅಷ್ಟಕಷ್ಟೆ

ಗಣರಾಜ್ಯ ದಿನಾಚರಣೆಯೊಡಗೂಡಿ ನಡೆದ ಅಮೆರಿಕಾಧ್ಯಕ್ಷ ಬರಾಕ್ ಒಬಾಮಾ ಭೇಟಿಯನ್ನು ಒಂದು ಗಣನೀಯ `ಇವೆಂಟ್’ ಎಂದು ಮಾಧ್ಯಮಗಳು ಬಿಂಬಿಸಿದುದು ಸಹಜವೇ. ನೈಮಿತ್ತಿಕ ಪ್ರವಾಸಸರಣಿಯ ಭಾಗವೆಂದಲ್ಲದೆ ಅವರು ಪ್ರತ್ಯೇಕವಾಗಿ ಭಾರತಕ್ಕೇ ಭೇಟಿ ನೀಡಿದುದು – ಇಂತಹ ಒಂದೆರಡು ವಿಶಿಷ್ಟತೆಗಳೂ ಇದ್ದವು. ಈ ಭೇಟಿಯನ್ನು ಅಮೆರಿಕ ಸರ್ಕಾರ, ಭಾರತ ಸರ್ಕಾರ ಎರಡೂ `ಐತಿಹಾಸಿಕ’ವೆಂದು ವರ್ಣಿಸಿದುದು ಸ್ವಾಭಾವಿಕ.

ರಸಪ್ರಶ್ನೆ

ರಸಪ್ರಶ್ನೆ

೧. ಗೌತಮಬುದ್ಧನ ಜನನವಾದದ್ದು ಎಲ್ಲಿ? ೨. ಸ್ವತಂತ್ರ ಭಾರತದ ಮೊತ್ತಮೊದಲ ಸಾರ್ವತ್ರಿಕ ಚುನಾವಣೆ ನಡೆದದ್ದು ಯಾವಾಗ?

ನಗೆಹನಿ

ನಗೆಹನಿ

ಮಾಡಿದ ಕೆಲಸ ಅಪ್ಪ ಆಫೀಸಿನಿಂದ ಮನೆಗೆ ಬಂದವನು ಮಕ್ಕಳನ್ನೆಲ್ಲ ಕರೆದು ಕೇಳಿದ: ನಾನು ಹೇಳಿದ ಕೆಲಸಗಳನ್ನೆಲ್ಲ ಮಾಡಿದ್ದೀರಾ? ಓಹೋ, ನಾನು ಪಾತ್ರೆಗಳನ್ನೆಲ್ಲ ತೊಳೆದೆ ಅಪ್ಪ – ಎಂದಳು ಮಗಳು. ನಾನು ಅವುಗಳನ್ನೆಲ್ಲ ಒರಸಿಟ್ಟೆ, ಅಪ್ಪ – ಎಂದ ಮಗ. ಕೊನೆಯವನು ಸುಮ್ಮಗೆ ನಿಂತಿದ್ದ. ನೀನು ಏನು ಮಾಡಿದೆಯೋ? ಇವರಿಬ್ಬರೂ ಒಡೆದುಹಾಕಿದ ಪಾತ್ರೆ-ಪಡಗಗಳ ಚೂರನ್ನು ಎತ್ತಿಹಾಕಿದೆ ಕಣಪ್ಪ ಎಂದ ಮುದ್ದು ಮುದ್ದಾಗಿ. – ಪಾಂಚಜನ್ಯ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ