ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > 2015 > May

ಚೌಕಟ್ಟು

ಚೌಕಟ್ಟು

ಛಾಯಗ್ರಹಣ   ನಾಗೇಂದ್ರ ಮುತ್ಮುರ್ಡು  

ಕವನಗಳು

ಕವನಗಳು

ಮೂಲವ್ಯಾಧಿ `ಬಾಳು ನಶ್ವರ, ಕೀರ್ತಿ ಅಮರ…..’ ಇತ್ಯಾದಿ, ಇತ್ಯಾದಿ ನುಡಿಮುತ್ತುಗಳ ಕೇಳಿ, ಓದಿ, ಏನಾದರೂ ಸಾಧಿಸಲೇಬೇಕೆಂಬ ನಿರ್ಧಾರ ಮೂಡಿ, ಏನು ಮಾಡುವುದೆಂದು ತೋಚದೆ ಒದ್ದಾಡಿ, ಚಿಂತಿಸುತ್ತ ಕೂತ; ಏನೇನೂ ಮಾಡದೆ ಕೂತಲ್ಲೆ ಕೂತ. ಹೀಗಾಗಿ, ಈಗೀಗ ವಿಪರೀತ ತಲೆ ಸಿಡಿತ; ನರ ಬಿಗಿತ; ವಾತ, ಪಿತ್ಥ, ನಾತ. ಡಾಕ್ಟರರು ಹೇಳಿದರು- ಇದು ಮೂಲವ್ಯಾಧಿ. ಮುಂದೆ ಸಾಗಲೇ ಇಲ್ಲ ಸಾಧನೆಯ ಹಾದಿ! – ಎಚ್. ಡುಂಡಿರಾಜ್ ಲೇಖಕರು ಪ್ರಸಿದ್ಧ ಕವಿಗಳು ಹಾಗೂ ಕಾರ್ಪೊರೇಶನ್ ಬ್ಯಾಂಕಿನಲ್ಲಿ ಹಿರಿಯ ಪ್ರಬಂಧಕರು ಇಮೇಲ್: […]

ರಸಪ್ರಶ್ನೆ

ರಸಪ್ರಶ್ನೆ

         ರಾಮಾಯಣದಲ್ಲಿ ರಾಮನ ಮೊದಲ ಭೇಟಿಯಾದಾಗ ಸುಗ್ರೀವನೂ ಹನುಮಂತನೂ ಯಾವ ಪರ್ವತದಲ್ಲಿದ್ದರು?          ೧೮೫೭ರ ಮಹಾಸಂಗ್ರಾಮದ ಸಂದರ್ಭದಲ್ಲಿ `ವಿದ್ರೋಹ’ಕ್ಕಾಗಿ ಮಂಗಳ ಪಾಂಡೆಯೊಡನೆ ಮರಣದಂಡನೆಗೆ  ಗುರಿಯಾದ ಇನ್ನೊಬ್ಬ ವೀರ       ಯಾರು?       ತಾತ್ಯಾಟೋಪೆಯ ಹುಟ್ಟುಹೆಸರು ಏನು?           ಹೈದರಾಬಾದಿನ ಹಿಮಾಯತ್‌ಸಾಗರ ಮತ್ತು ಉಸ್ಮಾನ್‌ಸಾಗರ ಸರೋವರಗಳನ್ನು ವಿನ್ಯಾಸಗೊಳಿಸಿದವರು ಯಾರು?            ಬೌದ್ಧಮತವು ಹೀನಯಾನ ಮಹಾಯಾನಗಳೆಂದು ವಿಭಜನೆಗೊಂಡ ನಾಲ್ಕನೇ ಬೌದ್ಧಸಮ್ಮೇಳನ ಯಾರ ಅಧ್ಯಕ್ಷತೆಯಲ್ಲಿ ನಡೆಯಿತು?            ಶಿಲ್ಪಶಾಸ್ತ್ರ ನಿಯಮಗಳಿಗೆ ಅನುಸಾರವಾಗಿ ವಿದ್ಯಾಧರ ಚಕ್ರವರ್ತಿಯಿಂದ ವಿನ್ಯಾಸಗೊಳಿಸಲ್ಪಟ್ಟ ನಗರ ಯಾವುದು? […]

ಮುಗಿಯದ ದುಷ್ಪ್ರಚಾರ

ಎಷ್ಟೇ ಬದಲಾದಂತೆ ಕಂಡರೂ ವಾಸ್ತವವಾಗಿ ಯಾವುದರ ಸ್ವರೂಪವೂ ಬದಲಾಗುವುದಿಲ್ಲ – ಎಂಬುದು ಫ್ರೆಂಚ್ ಭಾಷೆಯ ಪ್ರಸಿದ್ಧ ನಾಣ್ಣುಡಿ. ಭಾರತವು ಹಾವಾಡಿಗರ ದೇಶ, ಅಲ್ಲಿ ಹುಟ್ಟಿದ ಹೆಣ್ಣುಮಕ್ಕಳನ್ನು ನದಿಯಲ್ಲಿ ಬಿಸಾಡುತ್ತಾರೆ – ಎಂದೆಲ್ಲ ಹದಿನೆಂಟು-ಹತ್ತೊಂಬತ್ತನೇ ಶತಮಾನಗಳಲ್ಲಿ ಬ್ರಿಟಿಷರು ಪ್ರಚಾರಮಾಡುತ್ತಿದ್ದರು.

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ