ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > 2015 > June

ಕ್ರಾಂತಿಗಾಥೆ ರಾಜೇಂದ್ರನಾಥ ಲಾಹಿಡಿ – ಜನವರಿ ೧೯೬೮

ಕ್ರಾಂತಿಗಾಥೆ ರಾಜೇಂದ್ರನಾಥ ಲಾಹಿಡಿ - ಜನವರಿ ೧೯೬೮

ಎಳೆತನದಲ್ಲಿ ದೇಶಕ್ಕಾಗಿ ಬಲಿದಾನ ಮಾಡಿದ ಕ್ರಾಂತಿಕಾರ ರಾಜೇಂದ್ರನಾಥ ಲಾಹಿಡಿ ಯ ಕತೆ ” ಕ್ರಾಂತಿಗಾಥೆ ರಾಜೇಂದ್ರನಾಥ ಲಾಹಿಡಿ”ಯನ್ನು ಓದಿ ತಿಳಿಯಿರಿ. . ಉತ್ಥಾನದಲ್ಲಿ ಕಳೆದ ೫೦ ವರ್ಷಗಳಲ್ಲಿ  ಪ್ರಕಟವಾದ ಇಂಥ ವಿಶೇಷವಾದ, ಮಹಾನ್ ವ್ಯಕ್ತಿಗಳ ಬಗ್ಗೆ ತಿಳಿಸುವ ಲೇಖನಗಳನ್ನು ಇಲ್ಲಿ ನೀವು ಆಗಾಗ ಓದಬಹುದು

ಕ್ಯಾನ್ವಸ್

ಕ್ಯಾನ್ವಸ್

ನೀರು ಹೊತ್ತ ನೀರೆಯರು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ರವಿ ಹೆಗಡೆ, ಪ್ರಸ್ತುತ ಬೆಂಗಳೂರಿನ ಪ್ರತಿಷ್ಠಿತ ನಿಮ್ಹಾನ್ಸ್‌ನಲ್ಲಿ ಸಂಶೋಧನಾ ಅಭ್ಯರ್ಥಿ. ತೀರ ಎಳವೆಯಲ್ಲೇ ಛಾಯಾಗ್ರಹಣ, ಚಿತ್ರಕಲೆ, ಪರಿಸರ ಮುಂತಾದ ವಿವಿಧ ಕ್ಷೇತ್ರಗಳಲ್ಲಿ ಆಸಕ್ತಿ ರೂಢಿಸಿಕೊಂಡು ಬಂದ ರವಿ, ಸತತ ಐದು ವರ್ಷಗಳ ಕಾಲ ಪ್ರಜಾವಾಣಿ ಮಕ್ಕಳ ದೀಪಾವಳಿ ವರ್ಣಚಿತ್ರಕಲಾ ಸ್ಪರ್ಧೆಯಲ್ಲಿ ಬಹುಮಾನ ಗೆದ್ದು ದಾಖಲೆ ನಿರ್ಮಿಸಿದ್ದಿದೆ. ಉತ್ತರ ಕನ್ನಡದ ಕಡಲ ತೀರದ ಕಲ್ಬಂಡೆಗಳು, ಪಶ್ಚಿಮ ಘಟ್ಟದ ಮಳೆಕಾಡು ಮತ್ತು ವಿನಾಶದ ಅಂಚಿನಲ್ಲಿರುವ ಸಿಂಗಳೀಕಗಳ ರಕ್ಷಣೆಗೆ ಸಾಕಷ್ಟು ಕೆಲಸ […]

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ