ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > 2015 > July

ಕ್ಯಾನ್ವಸ್

ಕ್ಯಾನ್ವಸ್

 ಡಾ. ಬಿ.ಕೆ.ಎಸ್. ವರ್ಮಾ ಡಾ. ಬಿ.ಕೆ.ಎಸ್. ವರ್ಮಾ ಸಮಕಾಲೀನ ಚಿತ್ರಕಲಾವಿದರಲ್ಲಿ ಪ್ರಸಿದ್ಧರು. ಅವರು ಚಿತ್ರಿಸಿರುವ ಮಂತ್ರಾಲಯ ಶ್ರೀ ರಾಘವೇಂದ್ರಸ್ವಾಮಿ, ಆದಿಶಂಕರಾಚಾರ್ಯ ಹಾಗೂ ಭಾರತ ಮಾತೆಯ ಚಿತ್ರಗಳು ಇಂದು ಮನೆಮನೆಯ ಗೋಡೆಗಳಲ್ಲಿ ರಾರಾಜಿಸುತ್ತಿವೆ ಎಂಬುದು ಅವರ ಜನಪ್ರಿಯತೆಗೆ ಸಾಕ್ಷಿ. ಪರಿಸರ ಮತ್ತು ಸಾಮಾಜಿಕ ಕಾಳಜಿಯುಳ್ಳ ವಸ್ತುಗಳನ್ನು ಆಯ್ದುಕೊಂಡು ಅವುಗಳನ್ನು ಸರಿಅಲಿಸ್ಟಿಕ್ (ಅತಿವಾಸ್ತವಿಕತೆ) ಆಗಿ ಚಿತ್ರಿಸುವುದು ವರ್ಮಾ ಅವರ ಕಲಾಶೈಲಿ. ಮಾತ್ರವಲ್ಲ, ಭಾರತೀಯ ದೇವಿ-ದೇವತೆಯರನ್ನು ವಿಶಿಷ್ಟವಾದ ಕಲಾಭಾಷೆ ಯಲ್ಲಿ ಚಿತ್ರಿಸುವುದರಿಂದಾಗಿಯು ಸುಪ್ರಸಿದ್ಧ ಕಲಾವಿದರ ಸಾಲಿನಲ್ಲಿ ಅವರು ತಮ್ಮ ಅಸ್ತಿತ್ವವನ್ನು ಪ್ರತ್ಯೇಕವಾಗಿ […]

ಕನ್ನಡ ಸಾಹಿತ್ಯದಲ್ಲಿ ರಾಷ್ಟ್ರ್ರೀಯ ಏಕತೆಯ ಕಲ್ಫನೆ-ಜನವರಿ ೧೯೬೮

ಕನ್ನಡ ಸಾಹಿತ್ಯದಲ್ಲಿ ರಾಷ್ಟ್ರ್ರೀಯ ಏಕತೆಯ ಕಲ್ಫನೆ-ಜನವರಿ ೧೯೬೮

ರಾಷ್ಟ್ರ್ರೀಯ ಏಕತೆಯನ್ನು ಜನ ಮನದಲ್ಲಿ ಶಾಶ್ವತವಗಿರಿಸಲು ಹಿಂದಿನಿಂದಲೂ ನಮ್ಮ ಸಾಹಿತಿಗಳು,ಕವಿಗಳು ಪರಿಶ್ರಮಿಸುತ್ತಲೆ ಬಂದಿದ್ದಾರೆ.ಕನ್ನಡ ಸಾಹಿತ್ಯದಲ್ಲಿ ಈ ಪರಿಶ್ರಮದ ಕಿರುನೋಟವನ್ನು“ ಕನ್ನಡ ಸಾಹಿತ್ಯದಲ್ಲಿ ರಾಷ್ಟ್ರ್ರೀಯ ಏಕತೆಯ ಕಲ್ಫನೆ – ಫ್ರೊ.ಜಿ.ವೆಂಕಟಸುಬ್ಬಯ್ಯ” ‘ಉತ್ಥಾನ’ ಜನವರಿ ೧೯೬೮ ರ ಸಂಚಿಕೆಯಲ್ಲಿ ಪ್ರಕಟವಾದ ಲೇಖನದಲ್ಲಿ ಓದಿ ತಿಳಿಯಿರಿ. ಉತ್ಥಾನದಲ್ಲಿ ಕಳೆದ ೫೦ ವರ್ಷಗಳಲ್ಲಿ  ಪ್ರಕಟವಾದ ಇಂಥ ವಿಶೇಷವಾದ, ಸಾಮಾಜಿಕ  ಮೌಲ್ಯವಿರುವ ಹಳೆಯ ಲೇಖನಗಳನ್ನು ಇಲ್ಲಿ ನೀವು ಆಗಾಗ ಓದಬಹುದು .

ರಸಪ್ರಶ್ನೆ

ರಸಪ್ರಶ್ನೆ

        `ಹಲಾಯುಧ’ ಎಂಬ ಹೆಸರಿನಿಂದಲೂ ಪ್ರಸಿದ್ಧನಾದ ಪೌರಾಣಿಕ ವ್ಯಕ್ತಿ ಯಾರು?          ಬುದ್ಧನ ಪೂರ್ವಜನ್ಮವೃತ್ತಾಂತಗಳನ್ನು ತಿಳಿಸುವ `ಜಾತಕಕಥೆಗಳು’ ಯಾವ ಭಾಷೆಯಲ್ಲಿ ರಚಿತವಾದವು?            ಪೂರ್ವಭಾರತದಲ್ಲಿ ಮೊಘಲ ರಾಜಧಾನಿಯಾಗಿ ಅಕ್ಬರನ ಸೇನಾಧಿಕಾರಿಗಳು ನಿರ್ಮಿಸಿದ ನೂತನ ನಗರ ಯಾವುದು?           ವಾಲಿಯ ಕಣ್ಣಿಗೆ ಬೀಳದಿರಲು ಸುಗ್ರೀವನು ಯಾವ ಋಷಿಗಳ ಆಶ್ರಮದಲ್ಲಿ ಆಸರೆ ಪಡೆದಿದ್ದ?           ಸುಲ್ತಾನ ಕುತುಬ್‌ಶಾಹನ ಪತ್ನಿ ಹೈದರ್‌ಬೇಗುಂಳ ಹುಟ್ಟುಹೆಸರು ಏನು?            ಜಿಲ್ಲಾ ಕಲೆಕ್ಟರ ಚಾರ್ಲ್ಸ್ ಕಿಂಗ್ಸ್‌ಫರ್ಡನ ಹತ್ಯೆಯ ಯತ್ನ ಮಾಡಿದ ಅಪರಾಧಕ್ಕಾಗಿ ಮರಣದಂಡನೆಗೊಳಗಾದ ೧೪ ವರ್ಷದ […]

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ