ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > 2015 > September

ರಸಪ್ರಶ್ನೆ

ರಸಪ್ರಶ್ನೆ

೧.           ರಾಮನ ಪುನರಾಗಮನವನ್ನು ಮುಂಚಿತವಾಗಿ ಸಾರಲು ಬಂದ ಆಂಜನೇಯ ಭರತನನ್ನು ಭೇಟಿಯಾದದ್ದು ಎಲ್ಲಿ? ೨.           ಬ್ರಿಟಿಷರು ಸ್ವಾಧೀನಪಡಿಸಿಕೊಳ್ಳುವುದಕ್ಕೆ (೧೮೬೮) ಹಿಂದೆ ನಿಕೋಬಾರ್ ದ್ವೀಪ ಯಾರ ಆಳ್ವಿಕೆಯಲ್ಲಿತ್ತು? ೩.           ‘ತರೀಖ್-ಇ-ಖುದಾದದಿ’ ಯಾರ ಆತ್ಮಕಥೆಯೆಂದು ಪ್ರತೀತಿ ಇದೆ? ೪.           ಬಹಮನಿ ರಾಜ್ಯದ ರಾಜಧಾನಿ ಯಾವುದಾಗಿತ್ತು? ೫.           ಅಮೆರಿಕದ ನಾವಿಕರು ಬಳಸುತ್ತಿದ್ದ ‘ಗುಂಗ್ ಹೋ!’ ಉದ್ಗಾರದ ಅರ್ಥ ಏನು? ೬.           ‘ಸ್ಯಾಂಸಂಗ್’ ಕೊರಿಯ ಶಬ್ದದ ಅರ್ಥ ಏನು? ೭.           ‘ಕುಸುಮೇಶ’ ಎಂದೂ ಕರೆಯಲಾಗುವ ದೇವತೆ ಯಾರು? ೮.           ರಾಣಿ ರೂಪಮತಿಯ ಪ್ರಿಯತಮ […]

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ