ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > 2015 > October

ಮಾಧ್ಯಮ

ಸರ್ಕಾರಿ ಶಾಲೆಗಳು ಇತ್ತೀಚೆಗೆ ಸರ್ಕಾರಿ ಶಾಲೆಗಳಲ್ಲಿ ಓದುವ ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಮೆಯಾಗುತ್ತಿದೆ. ಕೂಲಿ ಮಾಡುವವರು, ಸೊಪ್ಪು ಮಾರುವವರು, ಮನೆಕೆಲಸ ಮಾಡುವವರು ಕೊನೆಗೆ ಸಮಾಜದ ಅತಿಕೆಳಸ್ತರದ ಕುಟುಂಬಗಳೂ ಕೂಡ ಮಕ್ಕಳನ್ನು ಖಾಸಗಿ ಶಾಲೆಗೆ ಕಳುಹಿಸಲು ಬಯಸುತ್ತಿದ್ದಾರೆ. ಯಾಕೆ ಹೀಗೆ? ಉಚಿತ ಸಮವಸ್ತ್ರ, ಪಠ್ಯಪುಸ್ತಕ, ಸೈಕಲ್ ವಿತರಣೆ, ಅನ್ನಭಾಗ್ಯ, ಕ್ಷೀರಭಾಗ್ಯ ಯೋಜನೆಗಳು, ಮಕ್ಕಳನ್ನು ಶಾಲೆಗೆ ಕರೆತರಲು ಸರ್ಕಾರ ರೂಪಿಸಿರುವ ಯೋಜನೆಗಳು – ಕೂಲಿಯಿಂದ ಶಾಲೆಗೆ, ಬಾ ಬಾಲೆ ಶಾಲೆಗೆ, ಪ್ರತಿಭಾ ಪ್ರದರ್ಶನ, ಚಿಣ್ಣರಮೇಳ – ಇತ್ಯಾದಿಗಳು ಮಕ್ಕಳನ್ನು […]

ಗ್ರಂಥಾಂತರಂಗ

ಗ್ರಂಥಾಂತರಂಗ

‘ಪಾರಮಾರ್ಥಿಕ ಪದಕೋಶ’ ಸಂಸ್ಕೃತದಲ್ಲಿಯೂ ಕನ್ನಡ ಮೊದಲಾದ ಭಾಷೆಗಳಲ್ಲಿಯೂ ನಿಘಂಟುರಚನೆಗೆ ಹಲವು ಶತಮಾನಗಳ ಇತಿಹಾಸವಿದೆ. ಬಹುಸಂಖ್ಯೆಯ ನಿಘಂಟುಗಳು ಒಂದಾನೊಂದು ಭಾಷೆಯ ಹೆಚ್ಚಿನ ಶಬ್ದಗಳನ್ನು ಒಂದೆಡೆ ಪರಿಚಯ ಮಾಡಿಕೊಡುವ ಉದ್ದೇಶದವು. ಆದರೆ ಒಂದೊಂದು ಜ್ಞಾನಾಂಗವೂ ಅತ್ಯಂತ ವಿಸ್ತಾರವೂ ಸಂಕೀರ್ಣವೂ ಆಗಿರುವುದರಿಂದ ಆಯಾ ಜ್ಞಾನಾಂಗಕ್ಕೇ ವಿಶೇಷವಾದ ಪರಿಭಾಷೆ ಬೆಳೆದಿರುತ್ತದೆ. ಇಂತಹ ಎಲ್ಲ ಪಾರಿಭಾಷಿಕ ಶಬ್ದಗಳನ್ನೂ ಸಾಮಾನ್ಯ ನಿಘಂಟುವಿನಲ್ಲಿ ಅಳವಡಿಸುವುದು ದುಃಸಾಧ್ಯ. ಹಾಗೆ ಮಾಡಿದಲ್ಲಿ ನಿಘಂಟುವಿನ ಮೂಲೋದ್ದೇಶವಾದ ಸಾರ್ವಜನಿಕ ಉಪಯುಕ್ತತೆಗೆ ಭಂಗ ಬರಲೂಬಹುದು. ಹೀಗಾಗಿ ಸಾಮಾನ್ಯವರ್ಗದ ನಿಘಂಟುಗಳಲ್ಲಿ ಪ್ರತ್ಯೇಕ ಜ್ಞಾನಾಂಗಗಳಿಗೆ ಸಂಬಂಧಿಸಿದ ಪ್ರಮುಖವಾದ […]

ಹಾವು ಮತ್ತು ಗೆದ್ದಲು ಇರುವೆಗಳು

ಹಾವು ಮತ್ತು ಗೆದ್ದಲು ಇರುವೆಗಳು

ಒಂದು ದಟ್ಟವಾದ ಕಾಡಿನಲ್ಲಿ ಒಂದು ದೊಡ್ಡ ಹಾವು ವಾಸವಾಗಿತ್ತು. ಅದು ಪಕ್ಷಿಗಳ ಮೊಟ್ಟೆ, ಕಪ್ಪೆ ಹಾಗೂ ಹಲ್ಲಿ ಮುಂತಾದ ಸಣ್ಣಸಣ್ಣ ಜೀವಜಂತುಗಳನ್ನು ತಿಂದು ತನ್ನ ಹೊಟ್ಟೆಯನ್ನು ತುಂಬಿಸಿಕೊಳ್ಳುತ್ತಿತ್ತು. ರಾತ್ರಿಯೆಲ್ಲ ಅದು ಆಹಾರಕ್ಕಾಗಿ ಕಾಡಿನಲ್ಲಿ ಅತ್ತಿತ್ತ ತಿರುಗಿ ಹುಡುಕಾಟ ನಡೆಸುತ್ತಿತ್ತು; ಮತ್ತು ಹಗಲಿನ ವೇಳೆಯಲ್ಲಿ ತನ್ನ ಬಿಲದ ಒಳಗೆ ಹೊಕ್ಕು ನಿದ್ರಿಸುತ್ತಿತ್ತು.

ಪೃಷ್ಠ, ಭುಜ ಮತ್ತು ಬೆನ್ನಿನ ಬೊಜ್ಜನ್ನು ಕರಗಿಸುವ ಆಸನಗಳು

ಪೃಷ್ಠ, ಭುಜ ಮತ್ತು ಬೆನ್ನಿನ  ಬೊಜ್ಜನ್ನು ಕರಗಿಸುವ ಆಸನಗಳು

ಉಷ್ಟ್ರಾಸನ ಮತ್ತು ಧನುರಾಸನ ಇವುಗಳು ಪೃಷ್ಠ, ಭುಜ ಹಾಗೂ ಬೆನ್ನಿನ ಭಾಗದಲ್ಲಿ ಶೇಖರವಾಗಿರುವ ಕೊಬ್ಬನ್ನು ಬಹುಬೇಗ ಕರಗಿಸುತ್ತವೆ. ಇವು ಹಿಂದಕ್ಕೆ ಬಾಗಿ ಮಾಡುವ ಆಸನಗಳು. ಆದ್ದರಿಂದ ಆಸನದ ಸ್ಥಿತಿಗೆ ಹೋಗುವಾಗ ಉಸಿರನ್ನು ತೆಗೆದುಕೊಳ್ಳುತ್ತಾ ಹೋಗಬೇಕು ಮತ್ತು ಸ್ಥಿತಿಯಿಂದ ಮರಳುವಾಗ ಉಸಿರನ್ನು ಬಿಡುತ್ತಾ ಬರಬೇಕು. ಉಷ್ಟ್ರಾಸನ ಅಭ್ಯಾಸಕ್ರಮ ಮೊದಲಿಗೆ ಕಾಲುಗಳನ್ನು ಹಿಂದಕ್ಕೆ ಮಡಿಸಿಕೊಂಡು ಮಂಡಿಗಳ ಮೇಲೆ ನಿಂತುಕೊಳ್ಳಬೇಕು. ಮಂಡಿಗಳ ಮತ್ತು ಪಾದಗಳ ನಡುವಿನ ಅಂತರ ಸುಮಾರು ಅರ್ಧ ಅಡಿಯಷ್ಟು ಇರಬೇಕು. ಅನಂತರ ಎರಡೂ ಕೈಗಳನ್ನು ಮೇಲಕ್ಕೆತ್ತಿ ಸೊಂಟವನ್ನು ಮುಂದಕ್ಕೆ […]

ಈರುಳ್ಳಿ ಜೋಕ್ಸ್

ಉಡುಗೊರೆ ಕವಿತಾ: ರೀ…. ಮೊನ್ನೆ ರಕ್ಷಾಬಂಧನ ಹಬ್ಬಕ್ಕೆ ನಮ್ಮಣ್ಣನಿಗೆ ರಾಖಿ ಕಟ್ಟಿದ್ದಕ್ಕೆ ೧೦ ಗ್ರಾಂ ಚಿನ್ನ ಕೊಡಿಸಿದ ಗೊತ್ತೇನ್ರಿ! ಸವಿತಾ: ಅಯ್ಯೋ ಅದೇನ್ ಮಹಾ ಬಿಡ್ರಿ, ನಾನು ರಾಖಿ ಕಟ್ಟಿದ್ದಕ್ಕೆ ನನ್ನ ತಮ್ಮ ೧೦ ಮೂಟೆ ಈರುಳ್ಳಿ ಕಳ್ಸಿದಾನೆ! ಯೋಗ್ಯತೆ ಹುಡುಗಿ ತಂದೆ: ಹುಡುಗ ಏನ್ ಮಾಡಿಕೊಂಡಿದ್ದಾನೆ? ಪುರೋಹಿತರು: ಒಂದು ಹತ್ತು ಎಕರೆ ಈರುಳ್ಳಿ ಬೆಳೆಯೋ ಭೂಮಿ ಇದೆ… ಹುಡುಗಿ ತಂದೆ: ಹೌದಾ! ಮತ್ತೆ ಹೆಣ್ಣುತೋರಿಸೋ ಕಾರ್ಯಕ್ರಮ ಯಾವಾಗ ಇಟ್ಕೊಳ್ಳೋಣಾಂತೀರಾ!? ಸೇಫ್ಟಿಗೆ ರಾಯರು: ೨೦ ಕಿ.ಗ್ರಾಂ. ಈರುಳ್ಳಿ […]

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ