ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > 2016 > May

ಹಿನ್ನೀರ ಅಜ್ಜಿಯ ಕಣ್ಣೀರ ಕಥೆ

ಹಿನ್ನೀರ ಅಜ್ಜಿಯ ಕಣ್ಣೀರ ಕಥೆ

ಕಬ್ಬನದ ಲಾಂಚ್ಗೆ ಕಣ್ಣೀರು ಬರುತ್ತಾ…? – ಅಜ್ಜಿ ಹೇಳಿದ ಮಾತು ಪ್ರಶ್ನೆಯಾಗಿಯೇ ಉಳಿಯಿತು. ಆ ಹಾಳಾದ ಲಾಂಚ್ ನಮ್ಮನ್ನು ಈ ಗೋಳಿಗೆ ನೂಕಿದೆ, ಅದಕ್ಕೆ ನಮ್ಮ ಶಾಪ ತಟ್ಟದೆ ಹೋಗ. ನಮ್ಮ ಬದುಕು ಯಾರಿಗೆ ಹೇಳಾನ, ಬೆಳಗಿನಿಂದ ಕೂಳಿಲ್ಲ ನೀರಿಲ್ಲ ಸೂರ್ಯ ಹುಟ್ಟಿ ನಡು ನೇರಕ್ಕೆ ಬಂದಾತು. ನಾನಾದ್ರೂ ಹಳೇಜೀವ ಹೆಂಗಾರು ಆತದೆ, ನನ್ನ ಮಗಳು ಹಸಿಮೈ ಬಾಣಂತೀಗೂ ಏನೂ ಇಲ್ಲದೆ ಕಣ್ ಹೊಳ್ಸ್ತವಳೆ. ಅವಳಿಗೆ ಅದೋ-ಇದೋ ಏನಾದ್ರೂ ಕೊಡಂಗೈತಾ. ಈ ನಮ್ಮ ಊರಿಗೆ ಲಾಂಚ್ ಅಂತ […]

ಬುದ್ಧ-ಬಸವರಷ್ಟೇ ಆದ್ಯತೆ ಅಂಬೇಡ್ಕರ್ ಗೂ ಸಲ್ಲಬೇಕು

ಬುದ್ಧ-ಬಸವರಷ್ಟೇ ಆದ್ಯತೆ ಅಂಬೇಡ್ಕರ್ ಗೂ ಸಲ್ಲಬೇಕು

ಚಿತ್ರದುರ್ಗ: ಬುದ್ಧ, ಗಾಂಧಿ, ಬಸವಣ್ಣನರಿಗೆ ನೀಡಿದಂತಹ ಆದ್ಯತೆ ಅಂಬೇಡ್ಕರ್‌ರಿಗೂ ಸಲ್ಲಬೇಕು ಎಂದು ಹೊಸದುರ್ಗ ಕುಂಚಿಟಿಗ ಮಹಾಸಂಸ್ಥಾನದ ಪೀಠಾಧ್ಯಕ್ಷ ಶಾಂತವೀರ ಮಹಾಸ್ವಾಮಿಜೀ ಹೇಳಿದರು. ಅವರು ಚಿತ್ರದುರ್ಗದ ಮಾದಾರ ಚನ್ನಯ್ಯ ಮಠದ ಆವರಣದಲ್ಲಿ ಏಪ್ರಿಲ್ 9 ರಂದು ಡಾ|| ಬಾಬಾಸಾಹೇಬ್ ಅಂಬೇಡ್ಕರರ 125ನೇ ಜನ್ಮ ವರ್ಷದ ಅಂಗವಾಗಿ ಉತ್ಥಾನ ಮಾಸಪತ್ರಿಕೆ ಹೊರತಂದಿರುವ ವಿಶೇಷ ಸಂಚಿಕೆಯನ್ನು ಬಿಡುಗಡೆಮಾಡಿ ಮಾತನಾಡಿದರು. ಭಾರತ ತನ್ನ ಸುದೀರ್ಘ ವರ್ಣಮಯ ಇತಿಹಾಸದಲ್ಲಿ ಕಂಡುಕೊಂಡ ಕೆಲವೇ ಮಹಾಮೇಧಾವಿಗಳಲ್ಲಿ ಡಾ|| ಬಿ.ಆರ್. ಅಂಬೇಡ್ಕರ್ ಒಬ್ಬರು. ಆದರೆ ನಮ್ಮ ಸಮಾಜ ಬುದ್ಧ, ಗಾಂಧಿ, […]

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ