ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > 2020 > April

ಭಗವಂತನ ಮೇಲೆ ಪೂರ್ಣನಿಷ್ಠೆಯನ್ನಿಡಬೇಕು

* ಶ್ರೀ ಸದ್ಗುರು ಬ್ರಹ್ಮಚೈತನ್ಯ ಗೋಂದಾವಲೇಕರ ಮಹಾರಾಜರು ತಾಯಿಗಾಗಿ ಅಳುತ್ತಿರುವ ಮಗು ತಾಯಿಯನ್ನು ನೋಡುವವರೆಗೆ ಅಳುವುದನ್ನು ನಿಲ್ಲಿಸುವುದಿಲ್ಲ. ಅದರಂತೆ ಸಮಾಧಾನಕ್ಕಾಗಿ, ಆನಂದಕ್ಕಾಗಿ ಧಡಪಡಿಸುವ ನಮ್ಮ ಮನಸ್ಸು ಭಗವತ್ಪ್ರಾಪ್ತಿಯಾದ ಹೊರತು ಶಾಂತವಾಗಲು ಶಕ್ಯವಿಲ್ಲ. ಆದ್ದರಿಂದ ಪ್ರಪಂಚದ ಚಿಂತೆ ಮಾಡದೇ ಭಗವಂತನ ದರ್ಶನವು ಹೇಗಾದೀತು ಎಂಬ ಚಿಂತೆ ಮಾಡಿರಿ. ಭಗವಂತನ ಮೇಲೆ ಸಂಪೂರ್ಣವಾಗಿ ನಿಷ್ಠೆಯನ್ನಿಟ್ಟ ಹೊರತು ನಮ್ಮ ಪ್ರಪಂಚದ ಚಿಂತೆ ದೂರವಾಗುವುದಿಲ್ಲ. ಸಂಪೂರ್ಣ ಜಗತ್ತನ್ನೇ ಸಂರಕ್ಷಿಸುವ ಭಗವಂತನು ನನ್ನನ್ನು ಸಂರಕ್ಷಿಸಲಾರನೆ? ಪ್ರತಿಯೊಂದು ಘಟನೆಯು ಅವನ ಸತ್ತೆಯಿಂದಲೇ ನಡೆಯುತ್ತದೆ ಎಂದು ತಿಳಿಯಬೇಕು. […]

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ