ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಉತ್ಥಾನ ಸುದ್ದಿಗಳು > ವಾರ್ಷಿಕ ಕಥಾ ಸ್ಪರ್ಧೆ-2017ರ ಫಲಿತಾಂಶ

ವಾರ್ಷಿಕ ಕಥಾ ಸ್ಪರ್ಧೆ-2017ರ ಫಲಿತಾಂಶ

ಉತ್ಥಾನ


ವಾರ್ಷಿಕ ಕಥಾ ಸ್ಪರ್ಧೆ-2017ರ ಫಲಿತಾಂಶ

ಉತ್ಥಾನ ಮಾಸಪತ್ರಿಕೆ ಆಯೋಜಿಸಿದ ಉತ್ಥಾನ ವಾರ್ಷಿಕ ಕಥಾಸ್ಪರ್ಧೆ-೨೦೧೭ರ ಫಲಿತಾಂಶ ಪ್ರಕಟಗೊಂಡಿದೆ.

ಅರ್ಪಣ ಎಚ್.ಎಸ್., ಹೈದರಾಬಾದ್

 

ದೀಪಾ ಜೋಶಿ, ಬೆಂಗಳೂರು

ಟಿ.ಎಂ. ರಮೇಶ, ಸಿದ್ದಾಪುರ

 

 

 

 

 

 

ಹೈದರಾಬಾದ್‌ನ ಅರ್ಪಣ ಎಚ್.ಎಸ್., ಅವರ ‘ಬಲಿ’ ಕಥೆಗೆ ಮೊದಲ ಬಹುಮಾನ (ರೂ. ೧೫,೦೦೦) ಲಭಿಸಿದೆ.

ಬೆಂಗಳೂರಿನ ದೀಪಾ ಜೋಶಿ ಅವರು ‘ಪಾವನಿ’ ಕಥೆಗೆ ದ್ವಿತೀಯ ಬಹುಮಾನ (ರೂ. ೧೨,೦೦೦) ಹಾಗೂ ಟಿ.ಎಂ. ರಮೇಶ, ಸಿದ್ದಾಪುರ ಅವರು ‘ಪರಾವರ್ತನ’ ಕಥೆಗೆ ಮೂರನೆಯ ಬಹುಮಾನ (ರೂ. ೧೦,೦೦೦) ಗಳಿಸಿದ್ದಾರೆ

ಮೆಚ್ಚುಗೆಯ ಬಹುಮಾನಗಳು: (ತಲಾ ರೂ. ೨,೦೦೦)

  • ಬೇರು ಮಣ್ಣುಗಳ ಜೀವಯಾನ

ರೇಶ್ಮಾ ಭಟ್, ಬಂಟ್ವಾಳ

  • ಹೆದ್ದಾರಿ ರಾಕೇಸನೂ ನಾಗಮ್ಮ ವಕ್ಕಲತಿಯ ಗುಡಿಸಲೂ

 ಹುಳಗೋಳ ನಾಗಪತಿ ಹೆಗಡೆ, ಅಂಕೋಲಾ

  • ಸಾವು-ಹುಟ್ಟು

ಗಣೇಶ ಭಟ್ಟ ಕೊಪ್ಪಲತೋಟ, ಶಿರಸಿ

  •  ಹೆಸರು ಹೇಳದವನು!

ಎಸ್.ಜಿ. ಶಿವಶಂಕರ್, ಮೈಸೂರು

  •  ಅಂಗಡಿ

ರಾಘವೇಂದ್ರ ಬಿ. ರಾವ್, ಕಾರ್ಕಳ

ಡಾ. ಗುರುಪ್ರಸಾದ ಕಾಗಿನೆಲೆ

 

ಉತ್ಥಾನ ಮಾಸಪತ್ರಿಕೆ ಕಳೆದ ಹಲವು ವರ್ಷಗಳಿಂದ ವಾರ್ಷಿಕ ಕಥಾ ಸ್ಪರ್ಧೆಗಳನ್ನು ನಡೆಸಿಕೊಂಡು ಬರುತ್ತಿದೆ. ಉತ್ಥಾನ ಕಥಾಸ್ಪರ್ಧೆ ೨೦೧೭ಕ್ಕೆ ರಾಜ್ಯದ ವಿವಿಧೆಡೆಗಳಿಂದ ೩0೦ಕ್ಕೂ ಅಧಿಕ ಕಥೆಗಳು ಆಗಮಿಸಿದ್ದವು. ಪ್ರಸಿದ್ಧ ಕಥೆಗಾರರಾದ ಡಾ. ಗುರುಪ್ರಸಾದ ಕಾಗಿನೆಲೆ ಅವರು ತೀರ್ಪುಗಾರರಾಗಿ ವಿಜೇತರನ್ನು ಆಯ್ಕೆ ಮಾಡಿದರು.

 

 

 

ಎಸ್. ಆರ್. ರಾಮಸ್ವಾಮಿ
ಪ್ರಧಾನ ಸಂಪಾದಕ

ನಿಮ್ಮ ಪ್ರತಿಕ್ರಿಯೆ ನೀಡಿ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ