“ಒಂದು ಅತ್ಯಂತ ಕಠೋರ ವಾಸ್ತವ ಇದು – ಹಿಂದೂ ಧರ್ಮವಿದ್ದರೆ ಕನ್ನಡ, ತಮಿಳು, ಬಂಗಾಳಿ, ಸಂಸ್ಕೃತ ಇತ್ಯಾದಿ ಇರುತ್ತವೆ; ವಿವೇಕಾನಂದ, ಬಸವಣ್ಣ, ಕನಕದಾಸ, ಪುರಂದರದಾಸರು ಇರುತ್ತಾರೆ. ಹಿಂದೂಧರ್ಮ ನಾಶವಾದರೆ ಅವೆಲ್ಲ ಹೇಳಹೆಸರಿಲ್ಲವಾಗುತ್ತವೆ. ಅದನ್ನು ನೆನಪಿಸಿಕೊಳ್ಳಲೂ ಭಯವಾಗುತ್ತದೆ.” ಇದು ಕನ್ನಡದ ಅಗ್ರಮಾನ್ಯ ಸಂಶೋಧಕ, ಭಾಷೆ-ಸಂಸ್ಕೃತಿಗಳ ಹೋರಾಟಗಾರ ನಾಡೋಜ ಡಾ| ಎಂ. ಚಿದಾನಂದಮೂರ್ತಿ ಅವರ ಮಾತು. ಅವರ ‘ಅಪಾರ್ಥ, ಆಕ್ರಮಣಗಳಿಗೆ ಒಳಗಾಗಿರುವ ಹಿಂದೂಧರ್ಮ’ ಪುಸ್ತಕದಲ್ಲಿ ಈ ಮಾತು ಬರುತ್ತದೆ. ಪುಸ್ತಕದ ಪ್ರಸ್ತುತ ಐದನೇ ಮುದ್ರಣ(2018)ವನ್ನು ಐಬಿಎಚ್ ಪ್ರಕಾಶನದವರು ಪ್ರಕಟಿಸಿದ್ದಾರೆ. ಇದು […]
ಹಿಂದೂಧರ್ಮವನ್ನು ಕಾಡುವ ಅಪಾರ್ಥ ಮತ್ತು ಆಕ್ರಮಣಗಳು
Month : July-2019 Episode : Author : ಎಚ್ ಮಂಜುನಾಥ ಭಟ್