ಕೆಲವು ವರ್ಷಗಳ ಹಿಂದೆ ಬೆಂಗಳೂರಿನ ಹೊರಗಿದ್ದು ಈಗ ಬೆಂಗಳೂರು ಮಹಾನಗರದ ಒಳಗೇ ಇರುವ ಮಾರತ್ತಹಳ್ಳಿ ಮುಖ್ಯರಸ್ತೆಯಲ್ಲಿ ಎಂ.ಜಿ.ಎ. ಹಾಸ್ಪಿಟಲ್ ಎನ್ನುವ ಒಂದು ಆಸ್ಪತ್ರೆ ಇದೆ. ಎಂ.ಜಿ.ಎ. ಹಾಸ್ಪಿಟಲ್ ಎಂದರೆ ’ಮೊಗೇರಿ ಗೋಪಾಲಕೃಷ್ಣ ಅಡಿಗ ಹಾಸ್ಪಿಟಲ್’ ಅಲ್ಲದೆ ಬೇರೇನೂ ಅಲ್ಲ. ಯುಗಪ್ರವರ್ತಕ ಕವಿ ಎಂ. ಗೋಪಾಲಕೃರ್ಷ ಅಡಿಗರ ಹೆಸರಿನಲ್ಲಿರುವ ಈ ಆಸ್ಪತ್ರೆಯನ್ನು ನಡೆಸುವವರು ಕವಿ ಅಡಿಗರ ಎರಡನೇ ಮಗ ಡಾ| ಪ್ರದ್ಯುಮ್ನ ಅಡಿಗ ಅಥವಾ ಡಾ| ಎಂ.ಜಿ. ಪ್ರದ್ಯುಮ್ನ ಅವರು. ಮಹಾನ್ ಮಾನವತಾವಾದಿಯಾದ ಪ್ರೊ| ಅಡಿಗರ ಮಾನವಪ್ರೇಮ ಮತ್ತು […]
‘ಅಪ್ಪ ನಮ್ಮನ್ನು ಸ್ವತಂತ್ರ ವ್ಯಕ್ತಿಗಳನ್ನಾಗಿ ಬೆಳೆಸಿದರು’ : ಡಾ. ಪ್ರದ್ಯುಮ್ನ ಅಡಿಗ
Month : April-2018 Episode : Author : ಎಚ್ ಮಂಜುನಾಥ ಭಟ್