ಯಾವ ವ್ಯೂಹಾತ್ಮಕ ದೃಷ್ಟಿಯಿಂದ ಪರಿಶೀಲಿಸಿದರೂ ’ಮಹಾಗಠ್ಬಂಧನ್’ ತುಂಬಾ ಹೆಚ್ಚಿನ ಭರವಸೆ ತಳೆಯಲು ಪ್ರಬಲ ಕಾರಣಗಳು ಗೋಚರಿಸುತ್ತಿಲ್ಲ. ಕಳೆದ ಜನವರಿ ೧೯ರಂದು ಕೋಲ್ಕತಾದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ’ಮಹಾಗಠ್ಬಂಧನ್’ ರಚನೆಯ ಘೋ?ಣೆಯೇನೋ ಆಯಿತು. ಎದ್ದುಕಾಣುವ ಸಂಗತಿಯೆಂದರೆ ಅದರಲ್ಲಿ ಪರಸ್ಪರ ’ಬಂಧನ’ದ ಅಭಾವ. ಹಲವಾರು ಅತೃಪ್ತ ಪಕ್ಷಗಳನ್ನು ಒಟ್ಟಿಗೆ ಬಂಧಿಸಿಡಲು ಮೋದಿದ್ವೇ?ವ? ಸಾಕೆ? ಇಂತಹ ಪ್ರಯಾಸಗಳೇನೂ ಹೊಸವಲ್ಲ. ಎ? ವ?ಗಳಿಂದ ಪರಿಚಿತವೇ. ಮೋದಿಸರ್ಕಾರವನ್ನು ಕೆಳಗಿಳಿಸುವೆವೆಂದು ವಿವಿಧ ಪಕ್ಷಗಳು ಬಯಸಿದರೆ ಬಯಸಲಿ; ಆದರೆ ಈ ಕೂಟರಚನೆಗೆ ಅವಶ್ಯಬೀಳುವ?ದರೂ ಹೊಂದಾಣಿಕೆಯ ಪ್ರವೃತ್ತಿ ಅವುಗಳ […]
’ಗಠ್ಬಂಧನ್ಗೆ ಮರವಜ್ರ ಎಲ್ಲಿದೆ?’
Month : March-2019 Episode : Author : ಎಸ್.ಆರ್. ರಾಮಸ್ವಾಮಿ