ಭ್ರಷ್ಟತೆಯನ್ನು ತೊಲಗಿಸಲು ಒಡ್ಡು ಹಾಕುವ ಪ್ರಯಾಸ ಇಂದು ಹೆಚ್ಚಾಗಿ ನಡೆಯುತ್ತಿದೆ. ಪ್ರವಾಹದ ವೇಗ ಹೆಚ್ಚಾಗಿದ್ದರೆ ಒಡ್ಡು ಎಷ್ಟು ಕಾಲ ತಾನೇ ನಿಂತೀತು? ನೆರೆ ಬಂದಾಗ ಒಡ್ಡೂ ಕೊಚ್ಚಿಹೋಗುತ್ತದೆ. ಚಿಕ್ಕಚಿಕ್ಕ ಒಡ್ಡುಗಳಂತೂ ಸಣ್ಣ ನೆರೆಗೂ ಕಣ್ಮರೆಯಾಗುತ್ತವೆ. ಆದ್ದರಿಂದ ಒಡ್ಡು ಹಾಕುವುದರ ಜೊತೆಜೊತೆಗೇ ನೀರಿನ ಹರಿವಿನ ರಭಸವನ್ನು ಕಡಮೆ ಮಾಡುವತ್ತಲೂ ಗಮನಹರಿಸಬೇಕಾಗಿದೆ. ಹರಿವು ಕ್ಷೀಣಿಸಿದರೆ ಸಾಮಾನ್ಯ ಒಡ್ಡೂ ನೆರೆ ಹಾವಳಿಯನ್ನು ತಡೆಯಲು ಸಮರ್ಥವಾದೀತು. ಲೋಕಾಯುಕ್ತ ದಾಳಿಯಿಂದ ‘೪೦ ಲಕ್ಷ ವಶ’, ‘ಮತ್ತೊಂದೆಡೆ ೪೨ ಲಕ್ಷ ವಶ’, ‘ಕೆ.ಇ.ಎಸ್. ಪರೀಕ್ಷೆ – […]
ದೇಶದಲ್ಲಿ ಸನ್ನಡತೆಯನ್ನು ಉದ್ದೀಪಿಸಲಾದೀತೆ?
Month : December-2023 Episode : Author : ಜನಾರ್ದನ ಹೆಗಡೆ