ಮ್ಯೋಗ್ಲಿಂಗ್ ಡೈರಿ ಮತ್ತು ಮತಾಂತರ ಚರಿತ್ರೆ
Month : April-2023 Episode : Author : ಡಾ. ಬಿ. ಜನಾರ್ದನ ಭಟ್
Month : April-2023 Episode : Author : ಡಾ. ಬಿ. ಜನಾರ್ದನ ಭಟ್
Month : April-2023 Episode : Author : ಡಾ. ಬಿ. ಜನಾರ್ದನ ಭಟ್
ಮ್ಯೋಗ್ಲಿಂಗ್ ಅವರ ಸಾಹಿತ್ಯಕೃತಿ ‘ಈರಾರು ಪತ್ರಿಕೆ’ ಪ್ರಕಟವಾದುದು ೧೮೪೮ರಲ್ಲಿ ಇರಬೇಕೆಂದು ಊಹಿಸಲಾಗಿದೆ. ಈ ಕೃತಿಗೆ ಆಧಾರವಾಗಿರುವುದು ಮ್ಯೋಗ್ಲಿಂಗ್ ಮಂಗಳೂರಿನಲ್ಲಿ ೧೮೪೪ರಲ್ಲಿ ಮಾಡಿದ ಆನಂದರಾವ್ ಕೌಂಡಿನ್ಯ ಎಂಬ ಯುವಕನ ಮತಾಂತರದ ಸುತ್ತಮುತ್ತ ಹುಟ್ಟಿಕೊಂಡ ವಿವಾದ ಮತ್ತು ಅಶಾಂತಿಯ ಸನ್ನಿವೇಶ. (ಆತ ಮುಂದೆ ರೆವರೆಂಡ್ ಆನಂದರಾವ್ ಕೌಂಡಿನ್ಯ ಎಂಬ ಧರ್ಮಬೋಧಕರಾಗಿ ಸೇವೆ ಸಲ್ಲಿಸಿದರು.) ಆನಂದರಾವ್ ಸಾರಸ್ವತ ಬ್ರಾಹ್ಮಣ, ವಿವಾಹಿತ ಯುವಕ. ಮ್ಯೋಗ್ಲಿಂಗ್ ಈತನನ್ನು ಮತಾಂತರಿಸಿದ ಸಂದರ್ಭದಲ್ಲಿ ಮಂಗಳೂರಿನಲ್ಲಿ ಮಿಲಿಟರಿಯನ್ನು ನಿಯೋಜಿಸುವ ಸಂದರ್ಭ ಬಂದಿತ್ತು. ಈ ಘಟನೆಯನ್ನು ಆಧರಿಸಿ, ಹನ್ನೆರಡು ಪತ್ರಗಳ […]
Month : September-2020 Episode : Author : ಡಾ. ಬಿ. ಜನಾರ್ದನ ಭಟ್
ಆದಿಯಲಿ ನೆನೆಯುವೆನು ಪೋಕ್ರಿ ಕುಟ್ಟಿಯನು! ಎರಡನೆಯ ಪೋಕ್ರಿ ಕುಟ್ಟಿಯ ಕಥೆಯನ್ನು ಹೇಳುವ ಮುನ್ನ ಮೊದಲನೆಯ ಪೋಕ್ರಿ ಕುಟ್ಟಿಯ ಕಥೆಯನ್ನು ಹೇಳಬೇಕಾಗುತ್ತದೆ. ಸುಂದರರಾಜನು ಬರ್ಕಾಡಿ ಗ್ರಾಮದಲ್ಲಿ ಎಲ್ಲಿಗೆ ಹೋದರೂ ಅವನ ನಾಯಿ (ಮೊದಲನೆಯ) ಪೋಕ್ರಿ ಕುಟ್ಟಿಯು ಅವನ ಹಿಂದಿನಿಂದ ಹೋಗುತ್ತಿತ್ತು. ಸಿಂಬಾವಿ ಗುತ್ತಿಯ ಹಾಗೆ ಹಳ್ಳಿಗನಲ್ಲದ, ಪ್ರಾಥಮಿಕ ಶಾಲೆಯ ಶಿಕ್ಷಕನಾದ ಸುಂದರರಾಜನ ಹಿಂದಿನಿಂದ ನಾಯಿ ಹೋಗುವುದು ಸ್ವಲ್ಪ ವಿಚಿತ್ರವೇ ಆದರೂ ಊರಿನವರಿಗೆ ಅದು ಅಭ್ಯಾಸವಾಗಿ ಹೋಗಿತ್ತು. ಸಣ್ಣ ಊರಾದ ಕಾರಣ ಮತ್ತು ಸುಂದರರಾಜನು ಮನೆಯಿಂದ ನಡೆದುಕೊಂಡೇ ಶಾಲೆಗೆ ಹೋಗುತ್ತಿದ್ದುದರಿಂದ […]
Month : November-2015 Episode : Author : ಡಾ. ಬಿ. ಜನಾರ್ದನ ಭಟ್