ಸಾರ್ವಜನಿಕರಲ್ಲಿ ತೀವ್ರ ಆಕ್ರೋಶವನ್ನು ಮೂಡಿಸುವಂತಹ ಯಾವುದೊ ಭ್ರಷ್ಟಾಚಾರ ಪ್ರಕರಣ ಬೆಳಕಿಗೆ ಬರುವುದು, ಅದು ಅಲಕ್ಷಿಸಲಾಗದ ಮಟ್ಟದ್ದೆನಿಸಿದಾಗ ಅದರ ಬಗೆಗೆ ತನಿಖೆ ಉಪಕ್ರಮಗೊಳ್ಳುವುದು, ತನಿಖೆಯು ಮಂದಗತಿಯಲ್ಲಿ ಸಾಗುವುದು, ಎಷ್ಟೊ ಸಮಯದ ನಂತರ ಅದು ನ್ಯಾಯಾಲಯದ ವರೆಗೆ ತಲಪುವುದು, ಇನ್ನಷ್ಟು ವಿಳಂಬ, ತೀರಾ ವಿರಳ ಪ್ರಸಂಗಗಳಲ್ಲಷ್ಟೆ ಏನೊ ಒಂದು ತೀರ್ಪು ಹೊರಬೀಳುವುದು, ಅನಂತರವೂ ಆಪಾದಿತರು ಈಗಿನ ವ್ಯವಸ್ಥಾಶೈಥಿಲ್ಯದ ಲಾಭ ಪಡೆದು ದಂಡನೆಯನ್ನು ತಪ್ಪಿಸಿಕೊಳ್ಳುವುದು – ಈ ರೀತಿಯ ನ್ಯಾಯವಿಡಂಬನೆ ಈಗ ಮಾಮೂಲೆನಿಸಿದೆ. ಜಯಲಲಿತಾ, ಸಲ್ಮಾನ್ಖಾನ್ ಪ್ರಹಸನಗಳ ನೆನಪು ಜನರ ಮನಸ್ಸಿನಲ್ಲಿ […]
ಅಚ್ಚರಿ ಮೂಡಿಸಿರುವ ಮತ್ತೊಂದು ತೀರ್ಪು
Month : September-2015 Episode : Author :