![ಬೆಂಗಳೂರು ಜಿಲ್ಲೆಯ ಕೃಷಿ ಸಂಸ್ಕೃತಿ: ಸಂಕ್ಷಿಪ್ತ ಪಕ್ಷಿನೋಟ](https://utthana.in/wp-content/uploads/2024/04/2_Utthana-FEB-2024-final-88-150x150.jpg)
ಇಂದಿನ ಬೆಂಗಳೂರು ಜಿಲ್ಲೆಯಲ್ಲಿ ಪುರಾತತ್ತ್ವ ಉತ್ಖನನಗಳಾವುವೂ ನಡೆದಿಲ್ಲ. ನಡೆದಿರುವ ಸಣ್ಣಪ್ರಮಾಣದ ಕೆಲವು ಉತ್ಖನನಗಳಲ್ಲಿ (ಉತ್ಖನನವೆನ್ನುವುದಕ್ಕಿಂತ ಅನ್ವೇಷಣೆ ಎಂಬ ಪದ ಹೆಚ್ಚು ಸೂಕ್ತ) ನೇರವಾಗಿ ಕೃಷಿಗೆ ಸಂಬಂಧಪಟ್ಟ ವಿವರಗಳು ದೊರೆತಿಲ್ಲ. ಆಹಾರಕ್ಕೆ ಸಂಬಂಧಪಡುವ ಅವಶೇಷಗಳೂ ದೊರೆತಿಲ್ಲ. ಒಂದೆರಡು ಕಡೆ ದೊರೆತಿವೆ ಎಂದು ವರದಿಯಾಗಿದ್ದರೂ ವಿವರಗಳು ಅಸ್ಪಷ್ಟ. ಆಹಾರ ಪದ್ಧತಿಗೆ ಸಂಬಂಧಪಡುವ ಕೆಲವೊಂದು ಪಾತ್ರೆಗಳು ದೊರೆತಿವೆ ಎಂದು ಅಸ್ಪಷ್ಟವಾಗಿ ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಜಿಲ್ಲೆಯ ಕೃಷಿ ಸಂಸ್ಕೃತಿ ಹಾಗೂ ಹಸುರಿನ ವಿವರಗಳನ್ನು ತಿಳಿಯಲು ಶಾಸನಗಳು, ಸಾಹಿತ್ಯಕೃತಿಗಳು ಹಾಗೂ ಆಧುನಿಕ […]