ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಉತ್ಥಾನ ಸುದ್ದಿಗಳು

ಉತ್ಥಾನ ಸುದ್ದಿಗಳು

ಉತ್ಥಾನ ಆಗಸ್ಟ್ 2024ರ ಸಂಚಿಕೆಯಲ್ಲಿ ಏನೇನಿದೆ? (ತೆರೆತೆರೆದಂತೆ)

ಉತ್ಥಾನ ಆಗಸ್ಟ್ 2024ರ ಸಂಚಿಕೆಯಲ್ಲಿ ಏನೇನಿದೆ? (ತೆರೆತೆರೆದಂತೆ)

ಮುಖಪುಟ ಲೇಖನಗಳು ವಂಗಭಂಗ ಲೇಖಕರು:  ಆಂಗ್ಲರ ಗರ್ವಭಂಗ ಲೇಖಕರು:  ಎಸ್.ಆರ್. ರಾಮಸ್ವಾಮಿ ಕೃತಕ ಬುದ್ಧಿಮತ್ತೆ ಲೇಖಕರು:  ಇದು ಸಂಪತ್ತೇ, ವಿಪತ್ತೇ, ಅಥವಾ ಉತ್ಪ್ರೇಕ್ಷೆಯೇ? ಲೇಖಕರು:  ಚೈತನ್ಯ ಹೆಗಡೆ ಒಂದು ನವಚಾರಿತ್ರಿಕ ಕಾದಂಬರಿ “ಕೆಂಪಿ ಮತ್ತು ಕೋರ್ಟಿ“ ಲೇಖಕರು:  ಡಾ. ಬಿ. ಜನಾರ್ದನ ಭಟ್ ನಾನು ಮೆಚ್ಚಿದ ‘ಅದಮ್ಯ ಲೇಖಕರು:  ಬಸವರಾಜ ಕಟ್ಟೀಮನಿ ಆನೆ ದೇವರಲ್ಲ; ಪೂಜಿಸಬೇಡಿ..! ಪ್ರೀತಿಸಿ ಸಾಕು..! ಲೇಖಕರು:  ಹರ್ಷವರ್ಧನ ವಿ. ಶೀಲವಂತ ದಾಲ್ ಸರೋವರದ ತೇಲುವ ಮಾರುಕಟ್ಟೆ ಲೇಖಕರು:  ಕೆ.ಪಿ. ಸತ್ಯನಾರಾಯಣ ಕಥೆ ೧೩ […]

ಉತ್ಥಾನ ವಾರ್ಷಿಕ ಪ್ರಬಂಧ ಸ್ಪರ್ಧೆ ಬಹುಮಾನ ವಿತರಣಾ ಸಮಾರಂಭ

ಉತ್ಥಾನ ವಾರ್ಷಿಕ ಪ್ರಬಂಧ ಸ್ಪರ್ಧೆ ಬಹುಮಾನ ವಿತರಣಾ ಸಮಾರಂಭ

ಬೆಂಗಳೂರು, ಜು.೧೩, ೨೦೨೪: ಕ್ರೀಡೆಯಲ್ಲಿ ಯೋಗದ ಪಾತ್ರ ಮಹತ್ವವಾದದ್ದು. ಅದು ಕ್ರೀಡಾಳುಗಳ ಮಾನಸಿಕ ಸ್ಥಿಮಿತತೆಯನ್ನು ಕಾಪಾಡುವುದಲ್ಲದೆ, ದೈಹಿಕವಾಗಿ ಸದೃಢವಾಗುವಂತೆ, ಗಾಯಗಳನ್ನೂ ಬಹುಬೇಗ ಗುಣವಾಗುವಂತೆ ಮಾಡುವ ಶಕ್ತಿಯನ್ನು ಹೊಂದಿದೆ. ದಿನನಿತ್ಯದ ಜೀವನದಲ್ಲಿ ಕ್ರೀಡೆಯಲ್ಲಿ ಪಾಲ್ಗೊಳ್ಳುವುದು ಹಾಗೂ ಯೋಗದ ಅಭ್ಯಾಸ ಅತ್ಯಗತ್ಯ ಎಂದು ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತರು ಹಾಗೂ ಭಾರತ ಕಬ್ಬಡ್ಡಿ ತಂಡದ ಮುಖ್ಯ ತರಬೇತುದಾರ ಇ. ಭಾಸ್ಕರನ್ ಅವರು ಹೇಳಿದರು. ಬೆಂಗಳೂರಿನ ಕೆಂಪೇಗೌಡನಗರದಲ್ಲಿರುವ ಕೇಶವ ಶಿಲ್ಪ ಸಭಾಂಗಣದಲ್ಲಿ ನಡೆದ ಕಾಲೇಜು ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ 2023ನೇ ಸಾಲಿನ ವಾರ್ಷಿಕ ಪ್ರಬಂಧ […]

ಉತ್ಥಾನ ಜುಲೈ 2024ರ ಸಂಚಿಕೆಯಲ್ಲಿ ಏನೇನಿದೆ?

ಉತ್ಥಾನ ಜುಲೈ 2024ರ ಸಂಚಿಕೆಯಲ್ಲಿ ಏನೇನಿದೆ?

ವಿಶೇಷ ಪುರವಣಿ ಪ್ರಾಕ್ಸಿಮಾ ಸೆಂಟಾರಿನ ಡೆತ್ ರೇ ಆಕ್ರಮಣ                 – ಅಣಕು ರಾಮನಾಥ್ ನಿಗೂಢರು                         – ಅನು ಬೆಳ್ಳೆ ಪ್ರಾಜೆಕ್ಟ್ ಪ್ರತಿಸ್ಮೃತಿ                  – ನಾಗೇಶ್‌ಕುಮಾರ್ ಸಿ.ಎಸ್. ಓಂ ನಮಃ ಶಿವಾಯ                 – ಪ್ರೇಮಶೇಖರ ಕೊರೆಗೆರೆಗಳು ಬಿಚ್ಚಿಟ್ಟ ರಹಸ್ಯ                 – ಮೂಲ: ಕೊಲಂಬೊ ಟಿವಿ ಸರಣಿ           ಭಾವಾನುವಾದ: ಎನ್. ರಾಮನಾಥ್ ಪ್ರಚಲಿತ ಒಂದು ರಾಷ್ಟ್ರಕ್ಕೆ ಒಂದು ಚುನಾವಣೆ ಸಾಕು       – ಎಸ್.ಆರ್.ಆರ್. ಮುಖಪುಟ ಲೇಖನ ಪಾಶ್ಚಾತ್ಯರ ಭಾರತದ್ವೇಷದ ಹಿನ್ನೆಲೆ […]

ಉತ್ಥಾನ ಜೂನ್ 2024ರ ಸಂಚಿಕೆಯಲ್ಲಿ ಏನೇನಿದೆ? (ತೆರೆತೆರೆದಂತೆ)

ಉತ್ಥಾನ ಜೂನ್ 2024ರ ಸಂಚಿಕೆಯಲ್ಲಿ ಏನೇನಿದೆ? (ತೆರೆತೆರೆದಂತೆ)

ಮುಖಪುಟ ಲೇಖನಗಳು ಕೇಜ್ರಿವಾಲ್‌ರ ’ಪಾರದರ್ಶಕ’ ಭ್ರಷ್ಟಾಚಾರ ಸರಣಿ ಲೇಖಕರು: ಎಸ್.ಆರ್.ಆರ್. ತೆಂಕಣ ಗಾಳಿ ಸೋಂಕಿದೊಡಂ?! ಲೇಖಕರು: ಸುಘೋಷ ಸ. ನಿಗಳೆ ಪರಿಸರ ಪರ್ವದಲ್ಲಿ ಭೂತಾಯಿಗೆ ಅಂಜಲಿ ಲೇಖಕರು: ರಾಧಾಕೃಷ್ಣ ಎಸ್. ಭಡ್ತಿ ವಿಶೇಷ ಲೇಖನಗಳು ಕಗ್ಗತ್ತಲ ಕಾಲದ ಒಂದು ಝಲಕು ಲೇಖಕರು: ಜನಾರ್ದನ ಹೆಗಡೆ ಯೋಽನೂಚಾನಃ ಸ ನೋ ಮಹಾನ್ ಸ್ವಾಮಿ ರಾಮಭದ್ರಾಚಾರ್ಯರು ಲೇಖಕರು: ಡಾ. ಲಕ್ಷ್ಮೀನಾರಾಯಣ ಪಾಂಡೇಯ ಸಂಗೀತ, ವಿದ್ವತ್ತುಗಳ ಸಂಗಮ ಡಾ. ಪ್ರಭಾ ಅತ್ರೆ ಲೇಖಕರು:  ಎಚ್. ಮಂಜುನಾಥ ಭಟ್ ಹಾಸ್ಯಲೇಖನ ಪ್ರಶ್ನಾರ್ಥಕ ಹಾಡುಗಳೂ,   […]

ಉತ್ಥಾನ ಮೇ 2024ರ ಸಂಚಿಕೆಯಲ್ಲಿ ಏನೇನಿದೆ?

ಉತ್ಥಾನ ಮೇ 2024ರ ಸಂಚಿಕೆಯಲ್ಲಿ ಏನೇನಿದೆ?

ಮುಖಪುಟ ಲೇಖನಗಳು ಈಗ ಬೇಕು – ಜನಸಂಖ್ಯಾಸ್ಫೋಟ!ಲೇಖಕರು: ಎಸ್.ಆರ್.ಆರ್. ಬ್ರಿಟಿಷ್ ಪ್ರಧಾನಿ ಚರ್ಚಿಲ್ಭಾರತದೊಂದಿಗೆ ಮುಖಾಮುಖಿಲೇಖಕರು: ಎಚ್. ಮಂಜುನಾಥ ಭಟ್ ಈಶಾನ್ಯ ರಾಜ್ಯಗಳುಅನಿಷ್ಟದಿಂದ ಅಷ್ಟಲಕ್ಷ್ಮಿಗಳಾಗಿದ್ದು ಹೇಗೆ?ಲೇಖಕರು: ವಿಕ್ರಮ ಜೋಶಿ ಬದಲಾಗಿದೆ ಭಾರತಲೇಖಕರು: ಜನಾರ್ದನ ಹೆಗಡೆ ವಿಶೇಷ ಲೇಖನಗಳುಸಮೂಹ ಬಂಡವಾಳಕ್ಕೆ ಮೋದಿ ಮಾಂತ್ರಿಕ ಸ್ಪರ್ಶ:ಸಾರ್ವಜನಿಕ ವಲಯ ಉದ್ಯಮಗಳ ಮುನ್ನಡೆಲೇಖಕರು: ಅನಂತ ರಮೇಶ್ ಚಂದಿರನೇತಕೆ ತಿರುಗುವನಮ್ಮ?ಲೇಖಕರು: ಚಿದಂಬರ ಕಾಕತ್ಕರ್ ರಣದೀಪ್ ಹೂಡಾ ನಿರ್ದೇಶನದ’ಸ್ವಾತಂತ್ರ್ಯವೀರ ಸಾವರ್ಕರ್ಲೇಖಕರು: ಎಸ್.ಎಸ್. ನರೇಂದ್ರಕುಮಾರ್ ಬೇತಾಳ ಕಥೆಗಳುಕಥೆ ೮ : ಭೋಜನಚಂಗ, ನಾರೀಚಂಗ ಮತ್ತು ಶಯ್ಯಾಚಂಗಕಥೆ ೯ : […]

ಕಾಲೇಜು ವಿದ್ಯಾರ್ಥಿಗಳಿಗಾಗಿ ’ಉತ್ಥಾನ’ ಪ್ರಬಂಧ ಸ್ಪರ್ಧೆ – 2023 ಫಲಿತಾಂಶ

ಬೆಂಗಳೂರು, ಮಾರ್ಚ್ ೨೭, ೨೦೨೪: ಉತ್ಥಾನ ಮಾಸಪತ್ರಿಕೆಯು ಕಾಲೇಜು ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ರಾಜ್ಯ ಮಟ್ಟದ ವಾರ್ಷಿಕ ಉತ್ಥಾನ ಪ್ರಬಂಧ ಸ್ಪರ್ಧೆ 2023ರ ಫಲಿತಾಂಶ ಪ್ರಕಟವಾಗಿದೆ. ಕ್ರೀಡೆಯೆಂದರೆ ಕ್ರಿಕೆಟ್ ಮಾತ್ರವೇ? ಉಳಿದ ಕ್ರೀಡೆಗಳ ಬಗೆಗೆ ಭಾರತೀಯರಿಗೇಕೆ ನಿರಾಸಕ್ತಿ? ಎಂಬ ವಿಷಯದ ಕುರಿತು ರಾಜ್ಯದೆಲ್ಲೆಡೆಯ ಕಾಲೇಜು ವಿದ್ಯಾರ್ಥಿಗಳು ಪ್ರಬಂಧ ಬರೆದಿದ್ದರು. ಹಿರಿಯ ಪತ್ರಕರ್ತರಾದ ಗುರುವಪ್ಪ ಎನ್.ಟಿ. ಬಾಳೇಪುಣಿ ಹಾಗೂ ನಿವೃತ್ತ ಗ್ರಂಥಪಾಲಕರಾದ ಡಾ. ಎ. ನರೇಂದ್ರ ಅವರು ತೀರ್ಪುಗಾರರಾಗಿ ವಿಜೇತರನ್ನು ಆಯ್ಕೆ ಮಾಡಿದರು. ವಿಜೇತರ ಪಟ್ಟಿ ಇಂತಿದೆ.ಮೊದಲ ಬಹುಮಾನ: (ರೂ. […]

ಉತ್ಥಾನ ಮಾರ್ಚ್ 2024ರ ಸಂಚಿಕೆಯಲ್ಲಿ ಏನೇನಿದೆ?

ಉತ್ಥಾನ ಮಾರ್ಚ್ 2024ರ ಸಂಚಿಕೆಯಲ್ಲಿ ಏನೇನಿದೆ?

ವಿಪಕ್ಷಗಳ ಸಹ-ಪಯಣ ಕುದುರುತ್ತಿಲ್ಲ ಲೇಖಕರು: ಎಸ್.ಆರ್. ಆರ್ * * * ಮುಖಪುಟಲೇಖನ ಜಗತ್ತಿನ ಚುನಾವಣಾ ಕಣ, ಬದಲಾದೀತೆ ಸಮೀಕರಣ? ಲೇಖಕರು: ಸುಧೀಂದ್ರ ಬುಧ್ಯ * ಅಮರ ಅವಿನಾಶಿ ಶಿವನಗರ ಲೇಖಕರು: ಕಾಶಿ ಲೇಖಕರು: ಸಂತೋಷ್ ಜಿ.ಆರ್. * ವಾರಾಣಸಿ: ಮಸೀದಿಯ ಒಳಗೆ ಎದ್ದುಕಾಣುವ ದೇವಾಲಯ ಲೇಖಕರು: ಎಚ್. ಮಂಜುನಾಥ ಭಟ್ * * * ವಿಶೇಷ ಲೇಖನ ಕನ್ನಡದಲ್ಲಿ ಅನ್ಯ ಭಾಷೆಗಳ ಕಥನ ಸಾಹಿತ್ಯ ಲೇಖಕರು: ಡಾ. ಬಿ. ಜನಾರ್ದನ ಭಟ್, ಬೆಳ್ಮಣ್ಣು * ಮೋದಿ […]

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : utthana1965@gmail.com

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ


vulkan vegas, vulkan casino, vulkan vegas casino, vulkan vegas login, vulkan vegas deutschland, vulkan vegas bonus code, vulkan vegas promo code, vulkan vegas österreich, vulkan vegas erfahrung, vulkan vegas bonus code 50 freispiele, 1win, 1 win, 1win az, 1win giriş, 1win aviator, 1 win az, 1win azerbaycan, 1win yukle, pin up, pinup, pin up casino, pin-up, pinup az, pin-up casino giriş, pin-up casino, pin-up kazino, pin up azerbaycan, pin up az, mostbet, mostbet uz, mostbet skachat, mostbet apk, mostbet uz kirish, mostbet online, mostbet casino, mostbet o'ynash, mostbet uz online, most bet, mostbet, mostbet az, mostbet giriş, mostbet yukle, mostbet indir, mostbet aviator, mostbet casino, mostbet azerbaycan, mostbet yükle, mostbet qeydiyyat