
ಉತ್ಥಾನ ಡಿಸೆಂಬರ್ 2023 ಸಂಚಿಕೆಯಲ್ಲಿ ಏನೇನಿದೆ
Month : November-2023 Episode : Author :
Month : November-2023 Episode : Author :
Month : September-2023 Episode : Author :
Month : September-2023 Episode : Author :
ಬೆಂಗಳೂರು, ಸೆ. 6, 2023: ಉತ್ಥಾನ ಮಾಸಪತ್ರಿಕೆಯು ರಾಜ್ಯ ಮಟ್ಟದ ವಾರ್ಷಿಕ ಕಥಾ ಸ್ಪರ್ಧೆಯನ್ನು ಆಯೋಜಿಸಿದೆ. ಉತ್ಥಾನ ಮಾಸಪತ್ರಿಕೆಯು ಕಳೆದ ೫ ದಶಕಗಳಿಂದ ರಾಜ್ಯ ಮಟ್ಟದ ವಾರ್ಷಿಕ ಕಥಾ ಸ್ಪರ್ಧೆಯನ್ನು ಆಯೋಜಿಸುತ್ತಾ ಬಂದಿದೆ. ಈ ಬಾರಿಯ 2023೩ನೇ ಸಾಲಿನ ಉತ್ಥಾನ ವಾರ್ಷಿಕ ಕಥಾ ಸ್ಪರ್ಧೆಗೆ ಕಥೆಯನ್ನು ಆಹ್ವಾನಿಸಲಾಗಿದೆ. ಬಹುಮಾನಗಳು: ಮೊದಲನೆಯ ಬಹುಮಾನ ರೂ. 15,000 ಎರಡನೆಯ ಬಹುಮಾನ ರೂ. 12,000 ಮೂರನೆಯ ಬಹುಮಾನ ರೂ. 10,000 ಐದು ಮೆಚ್ಚುಗೆಯ ಬಹುಮಾನಗಳು ತಲಾ ರೂ. 2,000 ನಿಯಮಗಳು: ಕಥೆ […]
Month : September-2023 Episode : Author :
ಬೆಂಗಳೂರು: ಉತ್ಥಾನ ಮಾಸಪತ್ರಿಕೆಯ ಕಾಲೇಜು ವಿದ್ಯಾರ್ಥಿಗಳಿಗಾಗಿ ವಾರ್ಷಿಕ ಪ್ರಬಂಧ ಸ್ಪರ್ಧೆಯ ಪೋಸ್ಟರ್ ಅನ್ನು ವಿಸ್ತಾರ ನ್ಯೂಸ್ ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೆಮನೆ ಅವರು ಬಿಡುಗಡೆಗೊಳಿಸಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಪ್ರಚಾರ ಪ್ರಮುಖ್ ರಾಜೇಶ್ ಪದ್ಮಾರ್, ವಿಶ್ವ ಸಂವಾದ ಕೇಂದ್ರ ಕರ್ನಾಟಕ ಟ್ರಸ್ಟಿ ರಾಧಾಕೃಷ್ಣ ಹೊಳ್ಳ, ಟಿವಿ ವಿಕ್ರಮದ ಮುಖ್ಯಸ್ಥ ಮಹೇಶ್ ವಿಕ್ರಂ ಹೆಗಡೆ, ಖ್ಯಾತ ಲೇಖಕ ಹಾಗೂ ಪತ್ರಕರ್ತ ಸಂತೋಷ ತಮ್ಮಯ್ಯ, ಉತ್ಥಾನ ಮಾಸಪತ್ರಿಕೆಯ ಸಂಪಾದಕ ಅನಿಲ್ ಕುಮಾರ್ ಮೊಳಹಳ್ಳಿ ಉಪಸ್ಥಿತರಿದ್ದರು. ಉತ್ಥಾನ […]
Month : September-2023 Episode : Author :
(ಇಂದು ನಾರಾಯಣ ಭಟ್ಟರ ಪುಣ್ಯತಿಥಿ. ತನ್ನಿಮಿತ್ತ ಅ.ಭಾ. ಸಾಹಿತ್ಯ ಪರಿಷತ್ತಿನ ಪ್ರಮುಖರಾದ ನಾರಾಯಣ ಶೇವಿರೆ ಅವರು ಬರೆದ ಲೇಖನ.) ಅವರು ಕಾಲೇಜೊಂದರಲ್ಲಿ ಸಂಸ್ಕೃತ ಪ್ರಾಚಾರ್ಯರು. ದೂರದೂರಿಂದ ಬಂದಿದ್ದ ಅವರು ಕಾಲೇಜಿದ್ದ ಊರಲ್ಲೇ ಜಾಗ ಖರೀದಿಸಿ ಮನೆಯನ್ನೂ ಕಟ್ಟಿಕೊಂಡಿದ್ದರು. ಮಳೆಗಾಲದ ಒಂದು ರಾತ್ರಿ ಯಾವುದೋ ಕಾರಣಕ್ಕೆ ಮನೆಯಿಂದ ಹೊರಬಂದಾಗ ಅನತಿ ದೂರದಲ್ಲಿ ಎಂದೂ ಬೆಳಕಿಲ್ಲದ ಜಾಗದಲ್ಲಿ ಒಂದು ಬೆಳಕು ಕಂಡಿತು. ದಿಟ್ಟಿಸಿ ನೋಡಿದರು. ಹತ್ತಿರ ಹೋದರು. ಒಂದು ಕೂಲಿಕುಟುಂಬದ ದಂಪತಿಗಳು ಮಳೆಗೆ ಛತ್ರಿಹಿಡಕೊಂಡು ತಮ್ಮ ಮಕ್ಕಳ ನಿದ್ದೆಗಾಗಿ ನಿದ್ದೆಗೆಟ್ಟು […]
Month : August-2023 Episode : Author :
ಉತ್ಥಾನ ಮಾಸಪತ್ರಿಕೆಯು ಕಾಲೇಜು ವಿದ್ಯಾರ್ಥಿಗಳಿಗಾಗಿ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಿದೆ. ಕ್ರೀಡೆಯೆಂದರೆ ಕ್ರಿಕೆಟ್ ಮಾತ್ರವೇ? ಉಳಿದ ಕ್ರೀಡೆಗಳ ಬಗೆಗೆ ಭಾರತೀಯರಿಗೇಕೆ ನಿರಾಸಕ್ತಿ? ಪ್ರಬಂಧ ವಿಷಯವಾಗಿದೆ. ಪ್ರಬಂಧ ಕಳುಹಿಸಲು 2023 ಅಕ್ಟೋಬರ್ 20 ಶುಕ್ರವಾರ ಕೊನೆಯ ದಿನಾಂಕವಾಗಿದೆ. ವಿಷಯ:ಕ್ರೀಡೆಯೆಂದರೆ ಕ್ರಿಕೆಟ್ ಮಾತ್ರವೇ?ಉಳಿದ ಕ್ರೀಡೆಗಳ ಬಗೆಗೆ ಭಾರತೀಯರಿಗೇಕೆ ನಿರಾಸಕ್ತಿ? ಭಾರತದಲ್ಲಿ ಕ್ರಿಕೆಟ್ ಅತ್ಯಂತ ಜನಪ್ರಿಯ. ಭಾರತೀಯ ಕ್ರೀಡಾರಂಗವನ್ನು ಸಂಪೂರ್ಣವಾಗಿ ಕ್ರಿಕೆಟ್ ಆವರಿಸಿದೆ. ಕ್ರಿಕೆಟ್ ಕ್ರೀಡೆ ಮಾತ್ರವಲ್ಲ ಮನರಂಜನೆಯ ದೊಡ್ಡ ಉದ್ಯಮ. ಬ್ರಿಟಿಷರಿಂದಾಗಿ ಭಾರತದಲ್ಲಿ ನೆಲೆಯೂರಿದ ಕ್ರಿಕೆಟ್ ಭಾರತದ ಯುವ ಸಮೂಹದ ಮೇಲೆ […]
Month : August-2023 Episode : Author :
Month : July-2023 Episode : Author :
Month : June-2023 Episode : Author :
Month : June-2023 Episode : Author : ಅಜಕ್ಕಳ ಗಿರೀಶ್ ಭಟ್ಟ
ಈಚಿನ ವರ್ಷಗಳಲ್ಲಿ ನಾವು ಸಾಹಿತ್ಯ ಎಂದು ಏನನ್ನು ಕರೆಯುತ್ತೇವೋ ಅದನ್ನು ಸ್ಥೂಲವಾಗಿ ಎರಡು ವಿಭಾಗಗಳಲ್ಲಿ ಗುರುತಿಸಬಹುದು. ಕಾದಂಬರಿ, ನಾಟಕ, ಕಥೆ, ಕವಿತೆ ಇತ್ಯಾದಿ ಪ್ರಕಾರಗಳನ್ನು ಕಲ್ಪನಾಧಾರಿತ ಸಾಹಿತ್ಯ ಎಂದು ಕರೆದರೆ ವಿಮರ್ಶೆ, ಗಂಭೀರ ಪ್ರಬಂಧ, ವೈಚಾರಿಕ ಲೇಖನ, ಅಂಕಣ ಮುಂತಾದವುಗಳನ್ನು ವಿಚಾರ, ಮಾಹಿತಿ, ಅಭಿಪ್ರಾಯಗಳನ್ನು ಆಧರಿಸಿದ ಸಾಹಿತ್ಯ ಎಂದು ಕರೆಯಬಹುದು. ಇತ್ತೀಚಿನ ವರ್ಷಗಳಲ್ಲಿ ಪುಸ್ತಕ ಪ್ರಕಾಶನ ಮತ್ತು ಮಾರಾಟವನ್ನು ನೋಡಿದರೆ, ಈ ಎರಡನೆಯ ರೀತಿಯ ಬರಹಳಿಗೂ ಕಲ್ಪನಾಧಾರಿತ ಸಾಹಿತ್ಯದಷ್ಟೇ ಅಥವಾ ಅದಕ್ಕಿಂತಲೂ ಹೆಚ್ಚಿನ ಓದುಗರು ಇದ್ದಾರೆ ಎಂಬ […]