ಕಳೆದ ಕೆಲವು ವರ್ಷಗಳಿಂದ ವಿವಿಧ ಅಂಶಗಳಲ್ಲಿ ಸಾರ್ವಜನಿಕ ವಲಯವು ಸುಧಾರಣೆಯ ಹಾದಿಯಲ್ಲಿ ಸಾಗಿವೆ. ಅನೇಕ ಉದ್ಯಮಗಳು ಹೆಚ್ಚಿದ ಆದಾಯ ಮತ್ತು ಲಾಭಗಳೊಂದಿಗೆ ಸುಧಾರಿತ ಹಣಕಾಸಿನ ಕಾರ್ಯಕ್ಷಮತೆಯನ್ನು ವರದಿ ಮಾಡಿವೆ. ಈ ಸುಧಾರಣೆಗಳು ಉತ್ತಮ ನಿರ್ವಹಣಾ ಅಭ್ಯಾಸಗಳು, ವೆಚ್ಚ ನಿಯಂತ್ರಣ ಮತ್ತು ಹೊಸ...
‘ಚಂದಿರನೇತಕೆ ಓಡುವನಮ್ಮಾ’ ಎಂಬ ಪ್ರಸಿದ್ಧ ಶಿಶುಗೀತೆಯ ಸಾಲುಗಳನ್ನು ‘ಚಂದಿರನೇತಕೆ ತಿರುಗುವನಮ್ಮಾ’ ಎಂದು ಬದಲಾಯಿಸಿ ಹಾಡಿಕೊಳ್ಳಬೇಕಾದ ಪ್ರಸಂಗ ಬಂದೊದಗಿತು. ಆಗ ನಾನು ಭಾರತಕ್ಕಿಂತ ಬಹಳಷ್ಟು ಉತ್ತರಕ್ಕಿದ್ದು ಅಲ್ಲಿಂದ ಚಂದ್ರನನ್ನು ನೋಡುವ ಕೋನ ಬೇರೆ ಆದುದ್ದರಿಂದ ಹೀಗಾಗಿರಬಹುದು ಎಂದು ಊಹಿಸಲು ನನಗೆ ಹೆಚ್ಚು ಸಮಯ...
ಮೋದಿಯವರು ಹೇಳುವಂತೆ ನಮ್ಮ ಈಶಾನ್ಯ ರಾಜ್ಯಗಳು ಭಾರತದ ಅಷ್ಟಲಕ್ಷ್ಮಿಗಳು. ಹೀಗಾಗಿ ೨೦೧೪ರ ನಂತರ ದೇಶದ ಪ್ರಧಾನಿಗಳು ಅಲ್ಲಿಗೆ ೭೦ ಬಾರಿ ಭೇಟಿ ಕೊಟ್ಟಿದ್ದರೆ ಅವರ ಮಂತ್ರಿಮಂಡಲದ ಸಚಿವರು ೬೮೦ ಬಾರಿ ಭೇಟಿ ಕೊಟ್ಟಿದ್ದಾರೆ. ದೆಹಲಿಯ ಮಂತ್ರಿಮಂಡಲವನ್ನು ಈಶಾನ್ಯ ರಾಜ್ಯದ ಆಗುಹೋಗುಗಳ ಜೊತೆ...
ಭಾರತದ ವಿಷಯದಲ್ಲಿ ಚರ್ಚಿಲ್ರದ್ದು ಅತಿರೇಕದ ಹಾದಿ. ಭಾರತದ ಸಾಂವಿಧಾನಿಕ ಬದಲಾವಣೆ ಬಗ್ಗೆ ಅಸಹನೆ, ಗಾಂಧಿ ಬಗೆಗಿನ ದ್ವೇಷ, ದೇಶದ ರಾಷ್ಟ್ರೀಯ (ಸ್ವಾತಂತ್ರ್ಯ) ಚಳವಳಿಯ ಬಗ್ಗೆ ಸಿಟ್ಟು ‘ಹಿಂದು’ ಎಂದು ಗುರುತಿಸಲ್ಪಟ್ಟ ಎಲ್ಲದರ ಬಗೆಗೆ ದ್ವೇಷ – ಇವು ಚರ್ಚಿಲ್ ಸಾರ್ವಜನಿಕ ವ್ಯಕ್ತಿತ್ವದ...
ನಮ್ಮದು ‘ಯುವಭಾರತ’ವೆಂದು ಹೆಮ್ಮೆಪಡುವುದು ತಪ್ಪಲ್ಲ. ಆದರೆ ಈ ಘೋಷಣೆಗೆ ಅಸ್ಥಿಭಾರ ಗಟ್ಟಿಯಾಗಿರಬೇಕಷ್ಟೆ. ೧೯೮೦ಕ್ಕೆ ಹೋಲಿಸಿದರೆ ನಮ್ಮ ಹಲವಾರು ರಾಜ್ಯಗಳಲ್ಲಿ ಟಿ.ಎಫ್.ಆರ್. (ಟೋಟಲ್ ಫರ್ಟಿಲಿಟಿ ರೇಟ್) ಈಗ ಇಳಿಮುಖವಾಗಿದೆ. ಆಗ ಇದ್ದ ಉತ್ಪಾದಕತೆಯ ಪ್ರಮಾಣ ಈಗ ಅರ್ಧದಷ್ಟು ಅಥವಾ ಅದಕ್ಕಿಂತ ಕಡಮೆಯಾಗಿದೆ. ಈ...
ಕಳೆದ ಕೆಲವು ವರ್ಷಗಳಿಂದ ವಿವಿಧ ಅಂಶಗಳಲ್ಲಿ ಸಾರ್ವಜನಿಕ ವಲಯವು ಸುಧಾರಣೆಯ ಹಾದಿಯಲ್ಲಿ ಸಾಗಿವೆ. ಅನೇಕ ಉದ್ಯಮಗಳು ಹೆಚ್ಚಿದ ಆದಾಯ ಮತ್ತು ಲಾಭಗಳೊಂದಿಗೆ ಸುಧಾರಿತ ಹಣಕಾಸಿನ ಕಾರ್ಯಕ್ಷಮತೆಯನ್ನು ವರದಿ ಮಾಡಿವೆ. ಈ ಸುಧಾರಣೆಗಳು ಉತ್ತಮ ನಿರ್ವಹಣಾ ಅಭ್ಯಾಸಗಳು, ವೆಚ್ಚ ನಿಯಂತ್ರಣ ಮತ್ತು ಹೊಸ...
‘ಚಂದಿರನೇತಕೆ ಓಡುವನಮ್ಮಾ’ ಎಂಬ ಪ್ರಸಿದ್ಧ ಶಿಶುಗೀತೆಯ ಸಾಲುಗಳನ್ನು ‘ಚಂದಿರನೇತಕೆ ತಿರುಗುವನಮ್ಮಾ’ ಎಂದು ಬದಲಾಯಿಸಿ ಹಾಡಿಕೊಳ್ಳಬೇಕಾದ ಪ್ರಸಂಗ ಬಂದೊದಗಿತು. ಆಗ ನಾನು ಭಾರತಕ್ಕಿಂತ ಬಹಳಷ್ಟು ಉತ್ತರಕ್ಕಿದ್ದು ಅಲ್ಲಿಂದ ಚಂದ್ರನನ್ನು ನೋಡುವ ಕೋನ ಬೇರೆ ಆದುದ್ದರಿಂದ ಹೀಗಾಗಿರಬಹುದು ಎಂದು ಊಹಿಸಲು ನನಗೆ ಹೆಚ್ಚು ಸಮಯ...
ಮೋದಿಯವರು ಹೇಳುವಂತೆ ನಮ್ಮ ಈಶಾನ್ಯ ರಾಜ್ಯಗಳು ಭಾರತದ ಅಷ್ಟಲಕ್ಷ್ಮಿಗಳು. ಹೀಗಾಗಿ ೨೦೧೪ರ ನಂತರ ದೇಶದ ಪ್ರಧಾನಿಗಳು ಅಲ್ಲಿಗೆ ೭೦ ಬಾರಿ ಭೇಟಿ ಕೊಟ್ಟಿದ್ದರೆ ಅವರ ಮಂತ್ರಿಮಂಡಲದ ಸಚಿವರು ೬೮೦ ಬಾರಿ ಭೇಟಿ ಕೊಟ್ಟಿದ್ದಾರೆ. ದೆಹಲಿಯ ಮಂತ್ರಿಮಂಡಲವನ್ನು ಈಶಾನ್ಯ ರಾಜ್ಯದ ಆಗುಹೋಗುಗಳ ಜೊತೆ...
ಭಾರತದ ವಿಷಯದಲ್ಲಿ ಚರ್ಚಿಲ್ರದ್ದು ಅತಿರೇಕದ ಹಾದಿ. ಭಾರತದ ಸಾಂವಿಧಾನಿಕ ಬದಲಾವಣೆ ಬಗ್ಗೆ ಅಸಹನೆ, ಗಾಂಧಿ ಬಗೆಗಿನ ದ್ವೇಷ, ದೇಶದ ರಾಷ್ಟ್ರೀಯ (ಸ್ವಾತಂತ್ರ್ಯ) ಚಳವಳಿಯ ಬಗ್ಗೆ ಸಿಟ್ಟು ‘ಹಿಂದು’ ಎಂದು ಗುರುತಿಸಲ್ಪಟ್ಟ ಎಲ್ಲದರ ಬಗೆಗೆ ದ್ವೇಷ – ಇವು ಚರ್ಚಿಲ್ ಸಾರ್ವಜನಿಕ ವ್ಯಕ್ತಿತ್ವದ...
ನಮ್ಮದು ‘ಯುವಭಾರತ’ವೆಂದು ಹೆಮ್ಮೆಪಡುವುದು ತಪ್ಪಲ್ಲ. ಆದರೆ ಈ ಘೋಷಣೆಗೆ ಅಸ್ಥಿಭಾರ ಗಟ್ಟಿಯಾಗಿರಬೇಕಷ್ಟೆ. ೧೯೮೦ಕ್ಕೆ ಹೋಲಿಸಿದರೆ ನಮ್ಮ ಹಲವಾರು ರಾಜ್ಯಗಳಲ್ಲಿ ಟಿ.ಎಫ್.ಆರ್. (ಟೋಟಲ್ ಫರ್ಟಿಲಿಟಿ ರೇಟ್) ಈಗ ಇಳಿಮುಖವಾಗಿದೆ. ಆಗ ಇದ್ದ ಉತ್ಪಾದಕತೆಯ ಪ್ರಮಾಣ ಈಗ ಅರ್ಧದಷ್ಟು ಅಥವಾ ಅದಕ್ಕಿಂತ ಕಡಮೆಯಾಗಿದೆ. ಈ...
‘ಹೋಗ್ಲಿ ಈ ಪಾಟಿ ಕಷ್ಟಪಟ್ಟು ಹಣ್ಣುಗಳನ್ನೆಲ್ಲ ಒಪ್ಪಮಾಡಿದ ನಾನು, ಹಣ್ಣುಗಳನ್ನಾದ್ರೂ ತಿಂದು ತೃಪ್ತಿಪಟ್ಟೆನೇ? ಸಿಹಿಯಾದ ಈ ಹಣ್ಣುಗಳನ್ನು ರುಚೀನೂ ನೋಡೋಹಾಗಿಲ್ವಂತೆ. ಎಲ್ಲರ ಕಟ್ಟಪ್ಪಣೆ. ಗಂಡ-ಮಕ್ಕಳಿಗೆ ಹೆಚ್ಚಿಕೊಟ್ಟ ಹಣ್ಣುಗಳ ಬರೀ ಸಿಪ್ಪೆ-ಓಟೆಗಳನ್ನು ಚೀಪಿ ಮಗನ ಕೈಲಿ ಆವಾಜ್ ಹಾಕಿಸಿಕೊಳ್ಳೋದು ಯಾರಿಗೆ ಬೇಕು? ಹೋಗಲಿ...
ಅಣ್ಣನ ಬೋರ್ವೆಲ್ ಇರುವುದು ಅವನ ಮನೆಯ ಹಿಂದೆಯೇ. ನಮ್ಮದು ನಮ್ಮ ಮನೆಯಿಂದ ಫರ್ಲಾಂಗಿನಷ್ಟು ದೂರ. ಅಲ್ಲಿಂದ ನೀರು ತರುವುದು ಕಷ್ಟ. ಇದಕ್ಕಾಗಿ ನಾವು ಕುಡಿಯುವ ನೀರಿಗೆ ಪಂಚಾಯತಿಯ ನೀರನ್ನು ಆಶ್ರಯಿಸಬೇಕಾಗಿದೆ ಅಂತ ಬಂದೆ’ ಎಂದ. ನಾನು ಅವನಿಂದ ಅರ್ಜಿ ಕೊಡಿಸಿ ಪಿ.ಡಿ.ಓ....
ಕಣಾದ ಗೌತಮ ಕಪಿಲ ಜೈಮಿನಿಯು ಗುರುವ್ಯಾಸ ಮುನಿ ಪತಂಜಲಿ ತೋರ್ದ ವೇದಮಾರ್ಗ ಜಿನ ಬೌದ್ಧ ಸಿದ್ಧಾಂತ ಚಾರ್ವಾಕ ತತ್ತ್ವಗಳು ಪಥ ಹಲವು ದಿಶೆಯೊಂದೆ ಮನುಜನುತ್ಕರ್ಷ ಕಾನನದಿ ಬಲುಕಠಿಣ ತಪಗಳನು ಆಚರಿಸಿ ಕಾಣಸಿಗದಿಹ ಸತ್ಯ ಕಂಡರಸಿದವರು ತಾನರಿತ ಘನತತ್ತ್ವ ಜಗದ ಏಳ್ಗೆಗೆ ಬಳಸಿ...
ಬಂದಳಿಕೆಯೇ ತುಂಬಿದ್ದಾಗಲೂ ಮರ ಹಸುರಾಗಿಯೇ ಕಾಣುತ್ತದೆ. ಹಾಗೆ ಮರವನ್ನೇ ಕಳೆದುಕೊಂಡವರು ಬಂದಳಿಕೆಯನ್ನು ಕೀಳ ಹೋದರೆ; ಹಸಿರನ್ನೇ ಕಿತ್ತರೆನ್ನುವ ಆರೋಪ, ಸೌಂದರ್ಯದ ಸಾವು, ಸಾಮರಸ್ಯಕ್ಕೆ ಧಕ್ಕೆ, ಪ್ರಾಣವಾಯುವಿಗೆ ಸಂಚಕಾರ, ಭೂಮಿಯ ತಾಪಮಾನ ಏರುತ್ತಿದೆ.. ಒಂದೇ ಎರಡೇ ಬಂದಳಿಕೆಯ ಬಲಕ್ಕೆ ಬೆಂಬಲದ ಬಳಗ ದೊಡ್ಡದು...
ಕಳೆದ ತಿಂಗಳು ನಮ್ಮಮ್ಮನ ವರ್ಷಾಬ್ದಿಕಕ್ಕೆ ನನ್ನ ಸಹೋದರ ಬಂದಾಗ ಅಮ್ಮನ ಕಾಗದ ಪತ್ರಗಳನ್ನು ಪರಿಶೀಲಿಸಲು ಆಲ್ಮೆರಾ ತೆಗೆದೆವು. ಕಾಗದ ಪತ್ರಗಳ ತಳದಲ್ಲಿ ಒಂದು ಪ್ಲಾಸ್ಟಿಕ್ ಚೀಲದ ಗಂಟು ಅಡಗಿಕೊಂಡಿತ್ತು. ಗಂಟು ಬಿಚ್ಚಿದೆ. ಒಳಗೆ ಇನ್ನೊಂದು ಗಂಟಿತ್ತು. ಅದರಲ್ಲಿ ಮತ್ತೊಂದು, ಅದರಲ್ಲಿ ಮಗದೊಂದು!...