ಮಂತ್ರಾಕ್ಷತೆಯನ್ನು ಕೊಡುತ್ತಾ ಅದೊಂದು ಮನೆ ಹಿಂದುಗಳದ್ದಲ್ಲವೆಂದು ದಾಟಿ ಮುಂದೆ ಹೋದರು. ಕಾರ್ಯಕರ್ತರ ಈ ಗುಂಪು ಬರುವುದನ್ನೇ ಗಮನಿಸುತ್ತಿದ್ದ ಆ ಮನೆಯ ಒಡತಿ, ಮುಂದೆಹೋದ ಗುಂಪನ್ನು ಕರೆದರು! ಹಿಂದಿರುಗಿ ನೋಡುತ್ತಿದ್ದಂತೆ ಬುರ್ಖಾದಲ್ಲಿದ್ದ ಆ ಒಡತಿಯನ್ನು ನೋಡಿ ಅಚ್ಚರಿಯಾಯಿತು. ಕರೆದದ್ದು ತಮ್ಮನ್ನೋ ಇತರರನ್ನೋ ಎನ್ನುವ ಗೊಂದಲವುಂಟಾಯಿತು. ‘ನಿಮ್ಮನ್ನೇ ಕರೆಯುತ್ತಿರುವುದು, ಯಾಕೆ ಈ ಮನೆಯನ್ನು ಬಿಟ್ಟು ಹೋದಿರಿ?’ ಎಂಬ ಪ್ರಶ್ನೆ ಕಾರ್ಯಕರ್ತರಿಗೆದುರಾಯಿತು. ಉತ್ತರಿಸಲಾಗದೆ ಹತ್ತಿರ ಬಂದಾಗ ಮುಖಪರದೆಯನ್ನು ತೆರೆದುಕೊಂಡು ಆಕೆ ಹೇಳಿದ್ದಿಷ್ಟು: ‘ನಾನೂ ರಾಮಮಂದಿರಕ್ಕೆ ದೇಣಿಗೆಯನ್ನು ಕೊಟ್ಟಿದ್ದೇನೆ. ನನಗೂ ಮಂತ್ರಾಕ್ಷತೆ ಬೇಕು. […]
ರಾಮರಾಜ್ಯಕ್ಕಾಗಿ…
Month : March-2024 Episode : Author : ನಾರಾಯಣ ಶೇವಿರೆ