ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ರಸಪ್ರಶ್ನೆ

ರಸಪ್ರಶ್ನೆ

ರಸಪ್ರಶ್ನೆ

ರಸಪ್ರಶ್ನೆ

೧.           ಭಾರತದಲ್ಲಿರುವ ಅತಿ ದೊಡ್ಡ ದೇವಾಲಯ ಸಂಕೀರ್ಣ ಯಾವುದು? ೨.           ಸಮುದ್ರತಳದಲ್ಲಿರುವ ಅತಿ ದೊಡ್ಡ ಪರ್ವತಶ್ರೇಣಿ ಯಾವುದು? ೩.           ಭಾರತದ ರಾಷ್ಟ್ರಾಧ್ಯಕ್ಷರನ್ನು ಯಾರಾರು ಚುನಾಯಿಸುತ್ತಾರೆ? ೪.           ‘ಚೌಸಾ’ ಯುದ್ಧ ಯಾರಾರ ನಡುವೆ ನಡೆಯಿತು? ೫.           ಸ್ವತಂತ್ರಭಾರತದ ಮೊತ್ತಮೊದಲ ಕಾನೂನುಮಂತ್ರಿ ಯಾರು? ೬.           ಭಾರತದಲ್ಲಿ ಪ್ರತಿ ವ್ಯಕ್ತಿಯ ಸರಾಸರಿ ವರಮಾನವನ್ನು ಮೊತ್ತಮೊದಲು ಅಂದಾಜು ಮಾಡಿದ ಅರ್ಥಶಾಸ್ತ್ರಜ್ಞ ಯಾರು? ೭.           ‘ಆಗಾಖಾನ್ ಟ್ರೋಫಿ’ ಯಾವ ಕ್ರೀಡೆಗೆ ಸಂಬಂಧಿಸಿದ್ದು? ೮.           ದೇಶದಲ್ಲಿ ಎಲ್ಲೆಡೆ ಜನಪ್ರಿಯವಾಗಿರುವ ‘ಹಂಸ-ದಮಯಂತಿ’ ಚಿತ್ರ ಯಾರು ರಚಿಸಿದ್ದು? ೯.           […]

ರಸಪ್ರಶ್ನೆ

ರಸಪ್ರಶ್ನೆ

೧.           ಗಗನಯಾತ್ರಿ ಸುನೀತಾ ವಿಲಿಯಮ್ಸ್ ಮಾಡಿದ ದಾಖಲೆ ಏನು? ೨.           ಬೆಣಚುಕಲ್ಲು ಗುಂಡಗೆ ನುಣಪಾಗಿ ಇರುವುದು ಏಕೆ? ೩.           ಶರೀರ ಸವೆಯುವುದಕ್ಕೆ ಆರಂಭವಾಗುವುದು ಯಾವಾಗ? ೪.           ಸಿಡಿಮದ್ದಿನಲ್ಲಿ ಬಳಕೆಯಾಗುವ ರಾಸಾಯನಿಕ ಯಾವುದು? ೫.           ಇಂಗ್ಲೆಂಡನ್ನು ‘ಸೂರ್ಯ ಮುಳುಗದ ನಾಡು’ ಎನ್ನುತ್ತಾರೆ, ಹಾಗೆ ‘ಸೂರ್ಯೋದಯದ ನಾಡು’ ಎನಿಸಿರುವ ದೇಶ ಯಾವುದು? ೬.           ‘ಕೈಪಿಲ್ಲಿ ಶಂಕರ ಭಟ್ಟಾದ್ರಿಪಾದ’ – ಇದು ಯಾರ ಹುಟ್ಟುಹೆಸರು? ೭.           ‘ಮಾರಿ ಕುಣಿತ’ ಹೆಚ್ಚಾಗಿ ಯಾವ ಜಿಲ್ಲೆಗಳಲ್ಲಿ ಪ್ರಚಲಿತವಾಗಿದೆ? ೮.           ಕೇಂದ್ರಸರ್ಕಾರದ ಮೊತ್ತಮೊದಲ ಮಹಿಳಾಸಚಿವೆ ಯಾರು? […]

ರಸಪ್ರಶ್ನೆ

ರಸಪ್ರಶ್ನೆ

  ೧.           ಕುಕ್ಕೆ ಸುಬ್ರಹ್ಮಣ್ಯ ಯಾವ ಬೆಟ್ಟ ಸಾಲಿನ ನೆರೆಯಲ್ಲಿದೆ? ೨.           ಕಶ್ಮೀರದ ಬಾರಾಮುಲ್ಲಾ-ಜಮ್ಮು ರೈಲುಸೇತುವೆಯ ವೈಶಿಷ್ಟ್ಯವೇನು? ೩.           ಪ್ರಾಚ್ಯಜಗತ್ತಿನಲ್ಲಿ ಅತಿ ಪ್ರಾಚೀನ ಕಾಲದಿಂದ ಬಳಕೆಯಲ್ಲಿರುವ ಸಂಭಾರಪದಾರ್ಥ ಯಾವುದು? ೪.           ಉಜ್ಜಯಿನಿ ಯಾವ ರಾಜ್ಯದ ರಾಜಧಾನಿಯಾಗಿತ್ತು? ೫.           ಬುದ್ಧನ ಮೊದಲ ಸಾರ್ವಜನಿಕ ಬೋಧನೆ ಯಾವ ಹೆಸರನ್ನು ತಳೆದಿದೆ? ೬.           ‘ಸಿಂಹನೃತ್ಯ’ ಯಾವ ಪ್ರದೇಶದಲ್ಲಿ ಪ್ರಚಲಿತವಿದೆ? ೭.           ಖಗ್ರಾಸ ಸೂರ್ಯಗ್ರಹಣದ ಗರಿಷ್ಠ ಅವಧಿ ಎಷ್ಟು? ೮.           ವರ್ಷದ ಅತಿ ಕಡಮೆ ಅವಧಿ ಹಗಲು ಇರುವ ದಿನಾಂಕ ಯಾವುದು? ೯.           […]

ರಸಪ್ರಶ್ನೆ

ರಸಪ್ರಶ್ನೆ

  ೧.           ಬೇಲೂರು ಚೆನ್ನಕೇಶವ ದೇವಾಲಯದ ಮದನಿಕೆ ಮೂರ್ತಿಗಳ ಕೆತ್ತನೆಗೆ ಯಾವ ರಾಣಿ ಪ್ರೇರಕಳಾದಳೆಂದು ಪ್ರತೀತಿ       ಇದೆ? ೨             ಜಗತ್ತಿನ ಅತಿದೊಡ್ಡ ದ್ವೀಪ ಯಾವುದು? ೩             ಶಂಕರರ ಶಿಷ್ಯ ಸುರೇಶ್ವರಾಚಾರ್ಯರ ಸಮಾಧಿ ಎಲ್ಲಿದೆ? ೪             ಕನ್ಯಾಕುಮಾರಿಯ ತಿರುವಳ್ಳುವರ್ ಪ್ರತಿಮೆಯ ಎತ್ತರ ೧೩೩ ಅಡಿ ಇರುವುದರ ವಿಶೇಷತೆ ಏನು? ೫             ಕಮಾಂಡರ್ ಅಭಿಲಾಷ್ ಟಾಮಿ ಅವರ ಅನನ್ಯ ಸಾಧನೆ ಏನು? ೬             ಜಗತ್ತಿನ ಅತಿ ಪ್ರಾಚೀನ (ಈಗಿನ ನಮೂನೆಯ) ಸಂಸತ್ತು ಯಾವುದು? ೭             ಒಲಿಂಪಿಕ್ ಧ್ವಜದಲ್ಲಿರುವ ಐದು ವೃತ್ತಗಳು […]

ರಸಪ್ರಶ್ನೆ

ರಸಪ್ರಶ್ನೆ

೧.           ರಾಮನ ಪುನರಾಗಮನವನ್ನು ಮುಂಚಿತವಾಗಿ ಸಾರಲು ಬಂದ ಆಂಜನೇಯ ಭರತನನ್ನು ಭೇಟಿಯಾದದ್ದು ಎಲ್ಲಿ? ೨.           ಬ್ರಿಟಿಷರು ಸ್ವಾಧೀನಪಡಿಸಿಕೊಳ್ಳುವುದಕ್ಕೆ (೧೮೬೮) ಹಿಂದೆ ನಿಕೋಬಾರ್ ದ್ವೀಪ ಯಾರ ಆಳ್ವಿಕೆಯಲ್ಲಿತ್ತು? ೩.           ‘ತರೀಖ್-ಇ-ಖುದಾದದಿ’ ಯಾರ ಆತ್ಮಕಥೆಯೆಂದು ಪ್ರತೀತಿ ಇದೆ? ೪.           ಬಹಮನಿ ರಾಜ್ಯದ ರಾಜಧಾನಿ ಯಾವುದಾಗಿತ್ತು? ೫.           ಅಮೆರಿಕದ ನಾವಿಕರು ಬಳಸುತ್ತಿದ್ದ ‘ಗುಂಗ್ ಹೋ!’ ಉದ್ಗಾರದ ಅರ್ಥ ಏನು? ೬.           ‘ಸ್ಯಾಂಸಂಗ್’ ಕೊರಿಯ ಶಬ್ದದ ಅರ್ಥ ಏನು? ೭.           ‘ಕುಸುಮೇಶ’ ಎಂದೂ ಕರೆಯಲಾಗುವ ದೇವತೆ ಯಾರು? ೮.           ರಾಣಿ ರೂಪಮತಿಯ ಪ್ರಿಯತಮ […]

ರಸಪ್ರಶ್ನೆ

ರಸಪ್ರಶ್ನೆ

  ೧.           ಬಂಗಾಳದಲ್ಲಿ ೧೭-೧೮ನೇ ಶತಮಾನಗಳಲ್ಲಿ ಮಲ್ಲ ರಾಜವಂಶಿಕರು ನಿರ್ಮಿಸಿದ ಗಡಸು ಜೇಡಿಮಣ್ಣಿನ ಪ್ರಸಿದ್ಧ ದೇವಾಲಯಗಳು ಎಲ್ಲಿವೆ? ೨.           ‘ನೀರ್ಗಲ್ಲು’ ಎಂದರೆ ಏನು? ೩.           ಭೂಸೇನೆ, ವಾಯುಸೇನೆ, ನೌಕಾಸೇನೆ – ಈ ಮೂರೂ ವಿಭಾಗ ಸಿಬ್ಬಂದಿಗಳ ಈಗಿನ ಅಧಿಪ್ರಮುಖರು ಯಾರು? ೪.           ರಾಣಿ ಚೆನ್ನಮ್ಮ ಯಾರ ಪತ್ನಿ? ೫.           ಕರ್ನಾಟಕದ ಪ್ರಸಿದ್ಧ ಕೀರ್ತಿನಾರಾಯಣ ದೇವಾಲಯ ಎಲ್ಲಿದೆ? ೬.           ‘ತರಕಾರಿಗಳ ರಾಜ’ ಎಂದು ಯಾವುದನ್ನು ಕರೆಯುತ್ತಾರೆ? ೭.           ಭಾರತದಲ್ಲಿ ಅತಿ ಹೆಚ್ಚು ಚಹಾ ಬೆಳೆಯುವುದು ಯಾವ ರಾಜ್ಯದಲ್ಲಿ? ೮.           ‘ಆಗಾಖಾನ್ ಕಪ್’ ಪ್ರಶಸ್ತಿ […]

ರಸಪ್ರಶ್ನೆ

ರಸಪ್ರಶ್ನೆ

        `ಹಲಾಯುಧ’ ಎಂಬ ಹೆಸರಿನಿಂದಲೂ ಪ್ರಸಿದ್ಧನಾದ ಪೌರಾಣಿಕ ವ್ಯಕ್ತಿ ಯಾರು?          ಬುದ್ಧನ ಪೂರ್ವಜನ್ಮವೃತ್ತಾಂತಗಳನ್ನು ತಿಳಿಸುವ `ಜಾತಕಕಥೆಗಳು’ ಯಾವ ಭಾಷೆಯಲ್ಲಿ ರಚಿತವಾದವು?            ಪೂರ್ವಭಾರತದಲ್ಲಿ ಮೊಘಲ ರಾಜಧಾನಿಯಾಗಿ ಅಕ್ಬರನ ಸೇನಾಧಿಕಾರಿಗಳು ನಿರ್ಮಿಸಿದ ನೂತನ ನಗರ ಯಾವುದು?           ವಾಲಿಯ ಕಣ್ಣಿಗೆ ಬೀಳದಿರಲು ಸುಗ್ರೀವನು ಯಾವ ಋಷಿಗಳ ಆಶ್ರಮದಲ್ಲಿ ಆಸರೆ ಪಡೆದಿದ್ದ?           ಸುಲ್ತಾನ ಕುತುಬ್‌ಶಾಹನ ಪತ್ನಿ ಹೈದರ್‌ಬೇಗುಂಳ ಹುಟ್ಟುಹೆಸರು ಏನು?            ಜಿಲ್ಲಾ ಕಲೆಕ್ಟರ ಚಾರ್ಲ್ಸ್ ಕಿಂಗ್ಸ್‌ಫರ್ಡನ ಹತ್ಯೆಯ ಯತ್ನ ಮಾಡಿದ ಅಪರಾಧಕ್ಕಾಗಿ ಮರಣದಂಡನೆಗೊಳಗಾದ ೧೪ ವರ್ಷದ […]

ರಸಪ್ರಶ್ನೆ

ರಸಪ್ರಶ್ನೆ

         ರಾಮಾಯಣದಲ್ಲಿ ರಾಮನ ಮೊದಲ ಭೇಟಿಯಾದಾಗ ಸುಗ್ರೀವನೂ ಹನುಮಂತನೂ ಯಾವ ಪರ್ವತದಲ್ಲಿದ್ದರು?          ೧೮೫೭ರ ಮಹಾಸಂಗ್ರಾಮದ ಸಂದರ್ಭದಲ್ಲಿ `ವಿದ್ರೋಹ’ಕ್ಕಾಗಿ ಮಂಗಳ ಪಾಂಡೆಯೊಡನೆ ಮರಣದಂಡನೆಗೆ  ಗುರಿಯಾದ ಇನ್ನೊಬ್ಬ ವೀರ       ಯಾರು?       ತಾತ್ಯಾಟೋಪೆಯ ಹುಟ್ಟುಹೆಸರು ಏನು?           ಹೈದರಾಬಾದಿನ ಹಿಮಾಯತ್‌ಸಾಗರ ಮತ್ತು ಉಸ್ಮಾನ್‌ಸಾಗರ ಸರೋವರಗಳನ್ನು ವಿನ್ಯಾಸಗೊಳಿಸಿದವರು ಯಾರು?            ಬೌದ್ಧಮತವು ಹೀನಯಾನ ಮಹಾಯಾನಗಳೆಂದು ವಿಭಜನೆಗೊಂಡ ನಾಲ್ಕನೇ ಬೌದ್ಧಸಮ್ಮೇಳನ ಯಾರ ಅಧ್ಯಕ್ಷತೆಯಲ್ಲಿ ನಡೆಯಿತು?            ಶಿಲ್ಪಶಾಸ್ತ್ರ ನಿಯಮಗಳಿಗೆ ಅನುಸಾರವಾಗಿ ವಿದ್ಯಾಧರ ಚಕ್ರವರ್ತಿಯಿಂದ ವಿನ್ಯಾಸಗೊಳಿಸಲ್ಪಟ್ಟ ನಗರ ಯಾವುದು? […]

ರಸಪ್ರಶ್ನೆ

ರಸಪ್ರಶ್ನೆ

  ಝಾನ್ಸಿ ರಾಣಿ ಲಕ್ಷ್ಮೀಬಾಯಿಯ ಹುಟ್ಟುಹೆಸರು ಏನು? ‘ಮಿಯಾಂ ಕೀ-‘ ಎಂಬ ಪರ್ವಪದವನ್ನುಳ್ಳ ಹಿಂದೂಸ್ತಾನಿ ರಾಗಗಳ ಆವಿಷ್ಕರ್ತ ಯಾರು? ಬ್ರಿಟಿಶ್ ಸರ್ಕಾರದ ‘ದೇಶೀಯ ಭಾಷಾ ಪತ್ರಿಕೆಗಳ ನಿಯಂತ್ರಣ’ ಕಾಯ್ದೆಯ ನಿರ್ಬಂಧದಿಂದ ತಪ್ಪಿಸಿಕೊಳ್ಳಲು ೧೮೭೮ರಲ್ಲಿ ಇಂಗ್ಲಿಷಿನಲ್ಲಿ ಪ್ರಕಟಗೊಳ್ಳತೊಡಗಿದ ಪತ್ರಿಕೆ ಯಾವುದು? ಅಂಟಾರ್ಟಿಕಾದಲ್ಲಿ ಭಾರತ ಮೊದಲು ಸ್ಥಾಪಿಸಿದ ಕೇಂದ್ರದ ಹೆಸರು ಏನು? ವಿಶ್ವನಾಥನ್ ಆನಂದ್‌ರವರ ನಂತರ ಚದುರಂಗದಲ್ಲಿ ಗ್ರ್ಯಾಂಡ್‌ಮಾಸ್ಟರ್ ಪದವಿ ಪಡೆದ ಎರಡನೆಯ ಆಟಗಾರ ಯಾರು? ಕಂಪಟರಿನ ‘ಮೌಸ್’ ಉಪಕರಣವನ್ನು ೧೯೬೦ರಲ್ಲಿ ಆವಿಷ್ಕರಿಸಿದ ಕಂಪೆನಿ ಯಾವುದು? ಹಿಂದೆ ದೇವಾಸ್ ಮಹಾರಾಜರಿಗೆ […]

ರಸಪ್ರಶ್ನೆ

ರಸಪ್ರಶ್ನೆ

೧.           ಸ್ವತಂತ್ರಭಾರತದ ಮೊದಲ ಜನಗಣತಿ ಯಾವಾಗ ನಡೆಯಿತು? ೨.           ಮಣಿಪುರ ಮತ್ತು ತ್ರಿಪುರಾ ಸ್ವತಂತ್ರ ಪ್ರತ್ಯೇಕ ರಾಜ್ಯಗಳಾದದ್ದು ಯಾವಾಗ? ೩.           ಕೇಂದ್ರ-ಆಡಳಿತ ಪ್ರದೇಶಗಳಲ್ಲಿ ಗಾತ್ರದಲ್ಲಿ ಅತ್ಯಂತ ಸಣ್ಣದು ಯಾವುದು? ೪.           ವೈಮಾನಿಕ ದಳದ ಅತ್ಯುಚ್ಚ ಪದವಿ ಯಾವುದು? ೫.           ಸಂಸತ್ಸದಸ್ಯರಾಗಿರದೆಯೆ ಪ್ರಧಾನಮಂತ್ರಿಯಾದವರು ಯಾರು? ೬.           ಬಿಜಾಪುರದ `ಗೋಲ್‌ಗುಂಬಜ್’ನಲ್ಲಿ ಯಾರ ಗೋರಿ ಇದೆ? ೭.           ಪ್ರಸಿದ್ಧ ಉಣ್ಣೆಬಟ್ಟೆಗಳ ತಯಾರಿಕೆ ಕೇಂದ್ರ `ಧರಿವಾಲ್’ ಯಾವ ರಾಜ್ಯದಲ್ಲಿದೆ? ೮.           ದೆಹಲಿಯಲ್ಲಿ ಯಮುನಾನದಿಯ ದಡದಲ್ಲಿರುವ `ವಿಜಯಘಾಟ್’ ಯಾರ ಸ್ಮಾರಕ? ೯.           `ಗುರುದೇವ’ ಎಂಬ […]

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ