ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

ರಸಪ್ರಶ್ನೆ

 

chi-stockholm-2022-olympics-20140117-001

೧.           ಬೇಲೂರು ಚೆನ್ನಕೇಶವ ದೇವಾಲಯದ ಮದನಿಕೆ ಮೂರ್ತಿಗಳ ಕೆತ್ತನೆಗೆ ಯಾವ ರಾಣಿ ಪ್ರೇರಕಳಾದಳೆಂದು ಪ್ರತೀತಿ       ಇದೆ?

೨             ಜಗತ್ತಿನ ಅತಿದೊಡ್ಡ ದ್ವೀಪ ಯಾವುದು?

೩             ಶಂಕರರ ಶಿಷ್ಯ ಸುರೇಶ್ವರಾಚಾರ್ಯರ ಸಮಾಧಿ ಎಲ್ಲಿದೆ?

೪             ಕನ್ಯಾಕುಮಾರಿಯ ತಿರುವಳ್ಳುವರ್ ಪ್ರತಿಮೆಯ ಎತ್ತರ ೧೩೩ ಅಡಿ ಇರುವುದರ ವಿಶೇಷತೆ ಏನು?

೫             ಕಮಾಂಡರ್ ಅಭಿಲಾಷ್ ಟಾಮಿ ಅವರ ಅನನ್ಯ ಸಾಧನೆ ಏನು?

೬             ಜಗತ್ತಿನ ಅತಿ ಪ್ರಾಚೀನ (ಈಗಿನ ನಮೂನೆಯ) ಸಂಸತ್ತು ಯಾವುದು?

೭             ಒಲಿಂಪಿಕ್ ಧ್ವಜದಲ್ಲಿರುವ ಐದು ವೃತ್ತಗಳು ಯಾವುದರ ಸೂಚಕ?

೮             ಚರ್ಮದ ಮೂಲಕ ಉಸಿರಾಡುವ ಪ್ರಾಣಿ ಯಾವುದು?

೯             ಅಮೆರಿಕನರ ಭಾಷೆಯಲ್ಲಿ ‘ಸ್ಕೋನ್ ಎಂದರೆ ಏನು?

೧೦         ಹರ್ ಗೋಬಿಂದ್ ಖೊರಾನಾ ಸಂಶೋಧನೆ ಯಾವ ಕ್ಷೇತ್ರಕ್ಕೆ ಸಂಬಂಧಿಸಿದ್ದು?

 

ಉತ್ತರಗಳು

೧. ವಿಷ್ಟುವರ್ಧನನ ರಾಣಿ ಶಾಂತಲಾದೇವಿ.
೨. ಆಸ್ಟ್ರೇಲಿಯ ಖಂಡ!
೩. ಶೃಂಗೇರಿಯ ನೃಸಿಂಹವನ.
೪. ತಿರುವಳ್ಳುವರ್ ರಚಿಸಿರುವ ‘ಕುರಲ್’ನಲ್ಲಿ ೧೩೩ ಅಧ್ಯಾಯಗಳಿವೆ.
೫. ಏಕಾಕಿಯಾಗಿ ಮತ್ತು ಎಲ್ಲಿಯೂ ವಿಶ್ರಮಿಸದೆ ಭೂಪ್ರದಕ್ಷಿಣೆ ಮಾಡಿದುದು (೨೦೧೩).
೬. ಐಸ್ಲೆಂಡಿನದು (ಕ್ರಿ.ಶ. ೧೦ನೇ ಶತಮಾನ).
೭. ಐದು ಭೂಖಂಡಗಳು.
೮. ಕಪ್ಪೆ.
೯. ಬಿಸ್ಕತ್ತು.
೧೦. ಪ್ರಯೋಗಾಲಯದಲ್ಲಿ ಕೃತಕ ‘ಜೀನ್’ ನಿರ್ಮಾಣ.

ನಿಮ್ಮ ಪ್ರತಿಕ್ರಿಯೆ ನೀಡಿ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ