ಪಾಕಿಸ್ತಾನ-ಸ್ಥಿತ ಮುಸ್ಲಿಮೇತರರು ಅಲ್ಲಿಯ ಬವಣೆಗಳಿಂದ ಪಾರಾಗಿ ಭಾರತಕ್ಕೆ ಬರಲು ಇಚ್ಛಿಸಿದಲ್ಲಿ ಅದಕ್ಕೆ ಅವಕಾಶ ಕಲ್ಪಿಸಬೇಕು – ಎಂಬ ಆಕಾಂಕ್ಷೆಯು ೧೯೪೭ರಲ್ಲಿ ಆಗಿನ ನಾಯಕರಿಂದ ವ್ಯಕ್ತವಾಗಿತ್ತಾದರೂ ಅದನ್ನು ಕಾರ್ಯಗತಗೊಳಿಸುವ ಮನೋದಾರ್ಢ್ಯದ ಕೊರತೆಯಿತ್ತು. ವರ್ಷಗಳುದ್ದಕ್ಕೂ ಅಲ್ಲಿಯ ಸ್ಥಾನೀಯ ಹಿಂದುಗಳ ಮತ್ತು ವಲಸೆಹೋದವರ ಸ್ಥಿತಿ ಹದಗೆಡುತ್ತಲೇ ಹೋಯಿತು. ಪರಿಣಾಮ ನಿರೀಕ್ಷಿತವೇ ಆಗಿತ್ತು: ೧೯೪೭-೨೦೨೨ರ ಅವಧಿಯಲ್ಲಿ ವಿಭಜನಾನಂತರ ಪಾಕಿಸ್ತಾನದಲ್ಲಿ ಮುಸ್ಲಿಮೇತರರ ಪ್ರಮಾಣ ಶೇ. ೨೩ರಿಂದ ಶೇ. ೩ಕ್ಕೆ ಇಳಿಯಿತೆಂಬುದಕ್ಕಿಂತ ವಾಸ್ತವಸ್ಥಿತಿಗೆ ಬೇರೆ ಕೈಗನ್ನಡಿ ಬೇಕಿಲ್ಲ. ಮತಾಂತರಾದಿ ಬಲಾತ್ಕಾರಗಳು, ದೈನಂದಿನ ಜೀವನದ ಸಂಕಷ್ಟಗಳು, ಅದರಲ್ಲೂ […]
ಅಮಲಿಗೆ ಬಂದ ಸಿ.ಎ.ಎ.
Month : May-2024 Episode : Author : -ಎಸ್.ಆರ್.ಆರ್.