
ಉತ್ಥಾನ ಮೇ 2024
Month : May-2024 Episode : Author :
Month : May-2024 Episode : Author :
Month : May-2024 Episode : Author :
Month : May-2024 Episode : Author :
Month : May-2024 Episode : Author :
ಮುಖಪುಟ ಲೇಖನಗಳು ಕೇಜ್ರಿವಾಲ್ರ ’ಪಾರದರ್ಶಕ’ ಭ್ರಷ್ಟಾಚಾರ ಸರಣಿ ಲೇಖಕರು: ಎಸ್.ಆರ್.ಆರ್. ತೆಂಕಣ ಗಾಳಿ ಸೋಂಕಿದೊಡಂ?! ಲೇಖಕರು: ಸುಘೋಷ ಸ. ನಿಗಳೆ ಪರಿಸರ ಪರ್ವದಲ್ಲಿ ಭೂತಾಯಿಗೆ ಅಂಜಲಿ ಲೇಖಕರು: ರಾಧಾಕೃಷ್ಣ ಎಸ್. ಭಡ್ತಿ ವಿಶೇಷ ಲೇಖನಗಳು ಕಗ್ಗತ್ತಲ ಕಾಲದ ಒಂದು ಝಲಕು ಲೇಖಕರು: ಜನಾರ್ದನ ಹೆಗಡೆ ಯೋಽನೂಚಾನಃ ಸ ನೋ ಮಹಾನ್ ಸ್ವಾಮಿ ರಾಮಭದ್ರಾಚಾರ್ಯರು ಲೇಖಕರು: ಡಾ. ಲಕ್ಷ್ಮೀನಾರಾಯಣ ಪಾಂಡೇಯ ಸಂಗೀತ, ವಿದ್ವತ್ತುಗಳ ಸಂಗಮ ಡಾ. ಪ್ರಭಾ ಅತ್ರೆ ಲೇಖಕರು: ಎಚ್. ಮಂಜುನಾಥ ಭಟ್ ಹಾಸ್ಯಲೇಖನ ಪ್ರಶ್ನಾರ್ಥಕ ಹಾಡುಗಳೂ, […]
Month : May-2024 Episode : Author :
Month : May-2024 Episode : Author :
Month : May-2024 Episode : Author :
Month : May-2024 Episode : Author : ಪೂಜ್ಯ ಶ್ರೀ ಸಿದ್ಧೇಶ್ವರಸ್ವಾಮಿಗಳು
ಹೂವಿನ ಸುಂದರವಾದ ಚಿತ್ರದ ಬೆಲೆ ಲಕ್ಷ ಲಕ್ಷ. ನಿಜವಾದ ಹೂವಿನ ಬೆಲೆ ಎಂಟಾಣೆ! ಆದರೆ ಚಿತ್ರದ ಹೂವು ನಿಜವಾದ ಹೂವಿಗೆ ಎಂದೂ ಸರಿಸಮಾನ ಆಗಲಾರದು! ಚಿತ್ರದ ಹೂವಿಗೆ ತೋರಿಕೆಯಿದೆ; ಇರುವಿಕೆ ಅಥವಾ ಜೀವಂತಿಕೆ ಇಲ್ಲ! ಸುಗಂಧ ಮಕರಂದಗಳಿಂದ ಕೂಡಿದ ನಿಜವಾದ ಹೂವು ದೇವರ ತಲೆಗೆ ಏರುತ್ತದೆ. ಚಿತ್ರದ ಹೂವು ಪ್ರದರ್ಶನಕ್ಕೆ ವಿನಾ ದೇವರ ದರ್ಶನಕ್ಕಲ್ಲ! ಜ್ಞಾನಿಗಳು, ವಿದ್ವಾಂಸರು ಚಿತ್ರದ ಹೂವಿನಂತೆ. ಸಂತರು-ಶರಣರು, ಋಷಿ-ಮುನಿಗಳು ಜೀವಂತ ಹೂವಿನಂತೆ. ಅಂಥ ಅನುಭಾವಿಗಳ ಅಮೂಲ್ಯವಾದ ಜೀವನ ಕುರಿತು ಷಣ್ಮುಖ ಶಿವಯೋಗಿಗಳು ತಮ್ಮ […]
Month : May-2024 Episode : ಬೇತಾಳ ಕಥೆಗಳು - 9 Author : ಡಾ. ಎಚ್.ಆರ್. ವಿಶ್ವಾಸ
ರಾಜಾ ತ್ರಿವಿಕ್ರಮನು ಛಲವನ್ನು ಬಿಡದೆ ಒಂಭತ್ತನೆಯ ಸಾರಿ ಮತ್ತೆ ಮುಳ್ಳುಮುತ್ತುಗದ ಮರದಿಂದ ಹೆಣವನ್ನು ಇಳಿಸಿ, ತನ್ನ ಹೆಗಲ ಮೇಲೆ ಹೊತ್ತುಕೊಂಡು ಶ್ಮಶಾನದ ಕಡೆಗೆ ಹೆಜ್ಜೆ ಹಾಕಿದನು. ಆಗ ಹೆಣದಲ್ಲಿದ್ದ ಬೇತಾಳನು – “ರಾಜನ್! ಸಮೃದ್ಧಿಯಾದ ರಾಜ್ಯದ ಒಡೆತನ ಎಲ್ಲಿ! ಶ್ಮಶಾನದಲ್ಲಿ ಹೆಣವನ್ನು ಹೊತ್ತುಕೊಂಡು ಹೀಗೆ ತಿರುಗುವುದು ಎಲ್ಲಿ…! ಆ ಭಿಕ್ಷುವಿನ ಮಾತನ್ನು ಕೇಳಿ ನೀನು ಹೀಗೆ ಕಷ್ಟ ಪಡುತ್ತಿರುವುದನ್ನು ಕಂಡು ನನಗೆ ವ್ಯಥೆಯಾಗುತ್ತಿದೆ. ಇರಲಿ, ನಿನ್ನ ಮಾರ್ಗಾಯಾಸ ಪರಿಹಾರಕ್ಕಾಗಿ ಮತ್ತೊಂದು ಕಥೆಯನ್ನು ಹೇಳುತ್ತೇನೆ. ಕೇಳಿಸಿಕೋ…’’ ಎಂದು ಹೇಳಿ […]
Month : May-2024 Episode : ಬೇತಾಳ ಕಥೆಗಳು - 8 Author : ಡಾ. ಎಚ್.ಆರ್. ವಿಶ್ವಾಸ
ಛಲ ಬಿಡದ ತ್ರಿವಿಕ್ರಮನು ಎಂಟನೆಯ ಸಾರಿ ಮತ್ತೆ ಹೆಣವನ್ನು ಹೆಗಲ ಮೇಲೆ ಹೊತ್ತುಕೊಂಡು ಶ್ಮಶಾನದತ್ತ ಮೌನವಾಗಿ ಹೆಜ್ಜೆ ಹಾಕಿದನು. ಆಗ ಹೆಣದಲ್ಲಿದ್ದ ಬೇತಾಳನು ಮತ್ತೊಂದು ಕಥೆಯನ್ನು ಹೇಳಲು ಆರಂಭಿಸಿದನು – ಅಂಗದೇಶದಲ್ಲಿ ವೃಕ್ಷಘಟವೆಂಬ ಹೆಸರಿನ ಒಂದು ದೊಡ್ಡ ಅಗ್ರಹಾರವಿದೆ. ಹಿಂದೆ ಅಲ್ಲಿ ವಿಷ್ಣುಸ್ವಾಮಿ ಎಂಬ ಧನಿಕನಾದ ಬ್ರಾಹ್ಮಣನಿದ್ದನು. ಅನುರೂಪಳಾದ ಪತ್ನಿಯಲ್ಲಿ ಅವನಿಗೆ ಕ್ರಮವಾಗಿ ಮೂವರು ಗಂಡು ಮಕ್ಕಳು ಜನಿಸಿದರು. ಅವರೆಲ್ಲರೂ ಬೆಳೆದು ಯುವಕರಾದರು. ವಿಷ್ಣುಸ್ವಾಮಿಯು ಆಗಾಗ್ಗೆ ಬೇರೆ ಬೇರೆ ಯಜ್ಞಗಳನ್ನು ಮಾಡುತ್ತಿದ್ದನು. ಒಮ್ಮೆ ಅವನು ವಿಶಿಷ್ಟವಾದ ಯಜ್ಞವೊಂದನ್ನು […]