![ಲೋಕಕೆ ಬಿಡುವಿಲ್ಲ ನಿನ್ನ ಬಗ್ಗೆ ಚಿಂತಿಸುತಿರಲು](https://utthana.in/wp-content/uploads/2017/10/utthana_july_2017_final_Page_034-150x150.jpg)
ಕಣ್ಣೀರ ಸುರಿ ಕೆರಳು ಕಾದು ಕೊಲ್ ಕೊಲ್ಲಿಸಿಕೊ| ಬಿನ್ನಣಿಸು ಹಂಬಲಿಸು ದುಡಿ ಬೆದರು ಬೀಗು|| ಚಿಣ್ಣರಾಟವೆನೆ ನೋಡುತೆ ನಿನ್ನ ಪಾಡುಗಳ| ತಣ್ಣಗಿರುವನು ಶಿವನು – ಮರುಳ ಮುನಿಯ|| ಡಿ.ವಿ.ಜಿ. (ಮ.ಮು. ಕಗ್ಗ ೩೭) ಜೀ ತೂರಾರು ದಿಗ್ಭ್ರಾಂತನಾಗಿ ನಿಂತುಬಿಟ್ಟ. ಬಿಳಿಕೋಟು ಹಾಕಿದ ಆಸ್ಪತೆಯ ಆ ದಾಕ್ಟರ್ ಸಾಹೇಬ ಲಾಖಿಯ ಬಗ್ಗೆ ಏನು ಹೇಳುತ್ತಿದ್ದಾನೆನ್ನುವುದು ಅವನ ಕಿವಿತಮಟೆಯ ಮೇಲೆ ಫಿರಂಗಿ ಗುಂಡಿನಂತೆ ಅಪ್ಪಳಿಸಿದ್ದ? ಗೊತ್ತಾದದ್ದು. ಮುಂದಿನದೇನೂ ಅವನ ತಲೆಗೆ ಹೋಗಲೇ ಇಲ್ಲ. ಲಾಖಿ ಇಲ್ಲ. ತನ್ನ ಲಾಖಿ, ಹದಿನೈದು […]