ದೋಷೇಭ್ಯೋ ನೈವ ಭೇತವ್ಯಂ ದೃಢಾ ಚೇದ್ಭಕ್ತಿರಚ್ಯುತೇ | ತಿಮಿರೇಭ್ಯೋ ನ ಹಿ ಭಯಂ ದೀಪಶ್ಚೇಲ್ಲಭ್ಯತೇ ಮಹಾನ್ || – ವಿಶ್ವಗುಣಾದರ್ಶ, ೧೪೯ “ಭಗವಂತನಲ್ಲಿ ದೃಢವಾದ ಭಕ್ತಿಯಿದ್ದಲ್ಲಿ ಹೊರಗಿನ ದೋಷಗಳಿಂದಲೂ ನ್ಯೂನತೆಗಳಿಂದಲೂ ಹೆದರಬೇಕಾದ್ದಿಲ್ಲ. ಪ್ರಕಾಶಮಾನವಾದ ದೀಪದ ಆಸರೆ ಇದ್ದರೆ ಕತ್ತಲೆಗೇಕೆ ಭಯಪಡಬೇಕು?” ಎಲ್ಲ ಪ್ರಾಪಂಚಿಕ ದುಃಖಗಳನ್ನೂ ‘ತಿಮಿರವನ್ನೂ (ಎಂದರೆ ಬಾಹ್ಯ ಹಾಗೂ ಆಂತರಿಕ ಅಂಧಕಾರವನ್ನೂ) ನಿವಾರಿಸಬಲ್ಲದ್ದು, ನಾಶಮಾಡಬಲ್ಲದ್ದು ಭಗವದ್ಭಕ್ತಿ ಎಂಬ ಅಸ್ತ್ರ. ಸಮಸ್ಯೆಗಳೂ ಕ್ಲೇಶಗಳೂ ಹಲವಾದರೂ, ಪರಿಹಾರ ಒಂದೇ! ಮೂಲೆಯಲ್ಲಿ ಹಚ್ಚಿಟ್ಟ ಒಂದು ಹಣತೆ ಇಡೀ ಕೋಣೆಯ ಕತ್ತಲೆಯನ್ನು […]
ದೀಪ್ತಿ
Month : February-2026 Episode : Author :




