![ತುರ್ತುಪರಿಸ್ಥಿತಿ ಅಮಾನವೀಯತೆಯ ಅಧ್ಯಾಯ: ಕುಟುಂಬಯೋಜನೆಯಲ್ಲಿ ಬಲಪ್ರಯೋಗ](https://utthana.in/wp-content/uploads/2023/11/8_Utthana-August-2023-f-36-150x150.jpg)
ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಇಂದಿರಾಗಾಂಧಿ ಮಾಡಿದ ಅನ್ಯಾಯ-ಅತ್ಯಾಚಾರಗಳು, ಯಾವುದೇ ಸರ್ವಾಧಿಕಾರಿಗಳ ಕ್ರೂರತನವನ್ನು ಮೀರಿಸಿ ನಿಂತಿವೆ. ನಿರಂಕುಶ ಆಡಳಿತ, ನಾಗರಿಕರ ಹಕ್ಕುಗಳ ಅಪಹರಣ, ಪತ್ರಿಕೆಗಳ ಮೇಲೆ ಪ್ರತಿಬಂಧ, ಲಕ್ಷಾಂತರ ಜನರಿಗೆ ಸೆರೆಮನೆವಾಸ, ಪೊಲೀಸರ ಅನಾಗರಿಕ ವರ್ತನೆ, ಅಧಿಕಾರಿಗಳ ದುರಾಡಳಿತ, ಭ್ರಷ್ಟಾಚಾರ – ಒಂದೇ ಎರಡೇ! ಇಂತಹ ಅನೇಕ ಪ್ರಕರಣಗಳ ಕ್ರೂರ ಇತಿಹಾಸವೇ ತುರ್ತುಪರಿಸ್ಥಿತಿ ಎಂದು ಹೇಳಬಹುದು. ಸಂಜಯಗಾಂಧಿ, ಪ್ರಧಾನಮಂತ್ರಿಯ ಪುತ್ರ ಎಂಬ ಅರ್ಹತೆಯೊಂದನ್ನು ಬಿಟ್ಟರೆ ಇವರಿಗೆ ಬೇರೆ ಯಾವ ಅರ್ಹತೆಗಳೂ ಇರಲಿಲ್ಲ. ಬಾಲ್ಯದಿಂದ ಸ್ವಚ್ಛಂದ ವಾತಾವರಣದಲ್ಲಿ ಬೆಳೆದ ಇವರು ಅಶಿಸ್ತು […]