
’ಕ್ಷೀರಕ್ರಾಂತಿ’ಯ ಮಹಾನ್ ಸಾಧಕ ಡಾ|| ವರ್ಗೀಸ್ ಕುರಿಯನ್
Month : March-2023 Episode : ಕ್ಷೀರಕ್ರಾಂತಿಯ ಯಶೋಗಾಥೆ-1 Author :
Month : March-2023 Episode : ಕ್ಷೀರಕ್ರಾಂತಿಯ ಯಶೋಗಾಥೆ-1 Author :
Month : November-2022 Episode : Author :
ದ್ರಷ್ಟಾರ ಸಾವರಕರ್-9 -ಎಸ್.ಆರ್. ರಾಮಸ್ವಾಮಿ ಸಾವರಕರರ ಬಗೆಗೆ ಇಂದಿರಾಗಾಂಧಿಯವರಿಗಿದ್ದ ಗೌರವ ಉಲ್ಲೇಖನೀಯ. ಸಾವರಕರರ ನಿಧನವಾದಾಗ (16-2-1966) ಅದು ದೇಶಕ್ಕೆ ಭರಿಸಲಾಗದ ನಷ್ಟ ಎಂದು ಶೋಕ ವ್ಯಕ್ತ ಮಾಡಿದ್ದರು. ಅವರು ಪ್ರಧಾನಿಯಾಗಿದ್ದ ಅವಧಿಯಲ್ಲೇ ಸಾವರಕರರ ಸ್ಮರಣೆಯ ಅಂಚೆಚೀಟಿ ಬಿಡುಗಡೆಯಾಗಿತ್ತು. ಸಾವರಕರ್ ನ್ಯಾಸಕ್ಕೆ ಇಂದಿರಾಗಾಂಧಿ ತಮ್ಮ ಸ್ವಂತ ಖಾತೆಯಿಂದ ರೂ. 11,000 ದೇಣಿಗೆ ಕೊಟ್ಟರು. ಸಾವರಕರರ ಬಗೆಗೆ ಒಂದು ಒಳ್ಳೆಯ ಸಾಕ್ಷ್ಯಚಿತ್ರವನ್ನು (ಡಾಕ್ಯುಮೆಂಟರಿ) ಮಾಡಿಸುವಂತೆ 1983ರಲ್ಲಿ ಫಿಲ್ಮ್ ಡಿವಿಜನ್ನಿಗೆ ಆದೇಶ ನೀಡಿದ್ದರು. ಈ ಸಂಗತಿಗಳನ್ನು ಸ್ಮರಿಸುವಾಗ ಸಾವರಕರರ ಬಗೆಗೆ ಇಂದಿರಾಗಾಂಧಿಯವರ […]
Month : October-2022 Episode : ದ್ರಷ್ಟಾರ ಸಾವರಕರ್ -8 Author :
Month : September-2022 Episode : ದ್ರಷ್ಟಾರ ಸಾವರಕರ್ -7 Author :
Month : August-2022 Episode : ದ್ರಷ್ಟಾರ ಸಾವರಕರ್ -6 Author :
Month : July-2022 Episode : Author :
Month : June-2022 Episode : ದ್ರಷ್ಟಾರ ಸಾವರಕರ್ -4 Author :
Month : June-2022 Episode : ದ್ರಷ್ಟಾರ ಸಾವರಕರ್ -4 Author : ಎಸ್.ಆರ್. ರಾಮಸ್ವಾಮಿ
ಸಾವರಕರರ ವಿವಿಧ ಸಂದರ್ಭಗಳಲ್ಲಿನ ನಿಲವುಗಳನ್ನು ಅರಿಯಲು ಆಗಿನ ಸನ್ನಿವೇಶಗಳ ಯಥಾರ್ಥ ಗ್ರಹಿಕೆ ಅವಶ್ಯವಾಗುತ್ತದೆ. 20ನೇ ಶತಮಾನದ ಆರಂಭದ ವರ್ಷಗಳಲ್ಲಿ ಹಿಂದೂ-ಮುಸ್ಲಿಂ ಸಾಮರಸ್ಯ ಕುರಿತ ಪ್ರತಿಪಾದನೆಗಳು ಪ್ರಚಲಿತವಿದ್ದವು. ಲೋಕಮಾನ್ಯ ತಿಲಕರೂ ಆ ದಿಶೆಯಲ್ಲಿ ಹಲವೊಮ್ಮೆ ಮಾತನಾಡಿದ್ದುದುಂಟು. ಆದರೆ 1920ರ ದಶಕದಲ್ಲಿ ಇಂತಹ ಪ್ರಯಾಸಗಳು ನಿರೀಕ್ಷಿತ ಫಲಿತವನ್ನು ನೀಡಿರಲಿಲ್ಲವೆಂದು ಗಾಂಧಿಯವರೇ ಹಲವು ಬಾರಿ ಹೇಳಬೇಕಾಗಿಬಂದಿತು. ಇಂತಹ ಸಾಮಾಜಿಕ ಪ್ರವೃತ್ತಿಗಳು ಸುಲಭವಾಗಿಯಾಗಲಿ ಅಲ್ಪಕಾಲದಲ್ಲಾಗಲಿ ಬದಲಾಗುವ ಸಂಭವ ಕಡಮೆಯಿತ್ತು. ಈ ಭೂಮಿಕೆಯಲ್ಲಿ ಹಿಂದೂ ಸಮಾಜವನ್ನು ಬಲಿಷ್ಠಗೊಳಿಸಬೇಕಾದುದು ಅನಿವಾರ್ಯವೆಂದು ಸಾವರಕರರು ನಿರ್ಣಯಿಸಿ ಹಿಂದೂ ಮಹಾಸಭೆಯನ್ನು […]
Month : May-2022 Episode : ದ್ರಷ್ಟಾರ ಸಾವರಕರ್ -3 Author :
Month : May-2022 Episode : ದ್ರಷ್ಟಾರ ಸಾವರಕರ್ -3 Author : ಎಸ್.ಆರ್. ರಾಮಸ್ವಾಮಿ
ಗಾಂಧಿಯವರೂ ಸುಧಾರಣೆಯ ಪರವಾಗಿದ್ದವರೇ. ಆದರೆ ಸುಧಾರಣೆಗೆ ಒಂದು ಕ್ರಾಂತಿಕಾರಿ ಸ್ವರೂಪವನ್ನು ಕೊಡಲು ಹೊರಟವರು ಅಂಬೇಡ್ಕರ್ ಮತ್ತು ಸಾವರಕರ್. ಹಿಂದೆ ಯಾವುದೊ ಕಾಲದಲ್ಲಿ ಸಮಾಜಸ್ವಾಸ್ಥö್ಯಕ್ಕೆ ಪೋಷಕವಾಗಿದ್ದ ಜಾತಿವ್ಯವಸ್ಥೆ ಆಧುನಿಕ ಕಾಲದಲ್ಲಿ ಕಾಲಬಾಹ್ಯವೆನಿಸಿತ್ತು. ಅಂತಹ ರೂಢಿಗಳಿಂದ ಪಕ್ಕಕ್ಕೆ ಸರಿದಲ್ಲಿ ಮಾತ್ರ ಸಮಾಜದಲ್ಲಿ ಹೆಚ್ಚಿನ ಗತಿಶೀಲತೆ ಉಂಟಾದೀತು – ಎಂಬುದು ಸಾವರಕರರ ಪರಾಮರ್ಶನೆಯಾಗಿತ್ತು. ಪೌರೋಹಿತ್ಯಾದಿ ಕಲಾಪಗಳು ಒಂದು ವರ್ಗದವರಿಗೇ ಮೀಸಲಾಗಿದ್ದುದು; ಅಂತರ್ಜಾತೀಯ ವಿವಾಹಕ್ಕೆ ನಿಷೇಧ; ಮತಾಂತರಿತರನ್ನು ಮತ್ತೆ ಹಿಂದೂಧರ್ಮಕ್ಕೆ ಸೇರಿಸಿಕೊಳ್ಳುವುದಕ್ಕೆ ಇದ್ದ ನಿಷೇಧ; – ಇಂತಹ ಪರಿಮಿತಿಗಳು ಸಮಾಜದ ಹಿನ್ನಡೆಗೆ ಕಾರಣವಾಗಿವೆ […]