ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಲೇಖನಮಾಲೆ

ಲೇಖನಮಾಲೆ

ಮೃತ್ಯುಂಜಯ ಸಾವರಕರ್

ಮೃತ್ಯುಂಜಯ ಸಾವರಕರ್

ದ್ರಷ್ಟಾರ  ಸಾವರಕರ್-9 -ಎಸ್‍.ಆರ್‍. ರಾಮಸ್ವಾಮಿ ಸಾವರಕರರ ಬಗೆಗೆ ಇಂದಿರಾಗಾಂಧಿಯವರಿಗಿದ್ದ ಗೌರವ ಉಲ್ಲೇಖನೀಯ. ಸಾವರಕರರ ನಿಧನವಾದಾಗ (16-2-1966) ಅದು ದೇಶಕ್ಕೆ ಭರಿಸಲಾಗದ ನಷ್ಟ ಎಂದು ಶೋಕ ವ್ಯಕ್ತ ಮಾಡಿದ್ದರು. ಅವರು ಪ್ರಧಾನಿಯಾಗಿದ್ದ ಅವಧಿಯಲ್ಲೇ ಸಾವರಕರರ ಸ್ಮರಣೆಯ ಅಂಚೆಚೀಟಿ ಬಿಡುಗಡೆಯಾಗಿತ್ತು. ಸಾವರಕರ್ ನ್ಯಾಸಕ್ಕೆ ಇಂದಿರಾಗಾಂಧಿ ತಮ್ಮ ಸ್ವಂತ ಖಾತೆಯಿಂದ ರೂ. 11,000 ದೇಣಿಗೆ ಕೊಟ್ಟರು. ಸಾವರಕರರ ಬಗೆಗೆ ಒಂದು ಒಳ್ಳೆಯ ಸಾಕ್ಷ್ಯಚಿತ್ರವನ್ನು (ಡಾಕ್ಯುಮೆಂಟರಿ) ಮಾಡಿಸುವಂತೆ 1983ರಲ್ಲಿ ಫಿಲ್ಮ್ ಡಿವಿಜನ್ನಿಗೆ ಆದೇಶ ನೀಡಿದ್ದರು. ಈ ಸಂಗತಿಗಳನ್ನು ಸ್ಮರಿಸುವಾಗ ಸಾವರಕರರ ಬಗೆಗೆ ಇಂದಿರಾಗಾಂಧಿಯವರ […]

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ