
ಕರ್’ನಾಟಕ’ ಕಲಿಸುವ ಪಾಠಗಳು
Month : May-2023 Episode : Author :
Month : May-2023 Episode : Author :
Month : May-2023 Episode : Author :
Month : May-2023 Episode : Author :
Month : May-2023 Episode : Author :
Month : May-2023 Episode : Author :
Month : May-2023 Episode : Author :
ಪ್ರಚಲಿತ ವಿಭಾಗದಲ್ಲಿ ಜನಸಂಖ್ಯೆಯ ಹೆಚ್ಚಳ (ಲೇಖಕರು: ಎಸ್.ಆರ್.ಆರ್) ಕರ್ನಾಟಕ’ ಕಲಿಸುವ ಪಾಠಗಳು (ಲೇಖಕರು: ಪ್ರೇಮಶೇಖರ) ಪ್ರಜಾಪ್ರಭುತ್ವ ಸತ್ತ್ವವಂತವಾಗಿದೆಯೇ? (ಲೇಖಕರು: ರಮೇಶ ದೊಡ್ಡಪುರ) ಮುಖಪುಟ ಲೇಖನ’ ದೇಶದ ಜನತೆಯ ಬಾಯಿ ಮುಚ್ಚಿಸಿದ ಕಾಂಗ್ರೆಸ್ ಸರ್ಕಾರದ ತುರ್ತುಪರಿಸ್ಥಿತಿ (ಲೇಖಕರು: ಎಚ್. ಮಂಜುನಾಥ ಭಟ್) ವಿಶೇಷ ಲೇಖನ ಡಾ|| ವರ್ಗೀಸ್ ಕುರಿಯನ್ ವರದಾನವಾದ ಝಾ ಸಮಿತಿ ವರದಿ (ಲೇಖಕರು: ಎಚ್. ಮಂಜುನಾಥ ಭಟ್) ಸಂಗೀತಸಾಹಸಿ: ಎಂ. ಬಾಲಮುರಳೀಕೃಷ್ಣ (ಲೇಖಕರು: ಶತಾವಧಾನಿ ಡಾ|| ಆರ್. ಗಣೇಶ್) ತೆಲುಗಿನ ಕವಿಸಾಮ್ರಾಟ್ ವಿಶ್ವನಾಥ ಸತ್ಯನಾರಾಯಣ ಅವರ […]
Month : May-2023 Episode : Author : ಶ್ರೀ ಸಿದ್ಧೇಶ್ವರಸ್ವಾಮಿಗಳು, ವಿಜಾಪುರ
ಸ್ತೋ ತ್ರ ಶಬ್ದದ ಅರ್ಥ ಸ್ತುತಿಸು, ಕೊಂಡಾಡು, ಗುಣಗಾನ ಮಾಡು, ಹಾಡು ಎಂದಾಗುತ್ತದೆ. ದೇವನು ದಯಾಸಾಗರ, ಕರುಣಾಮಯಿ, ಸರ್ವಜ್ಞ, ಸರ್ವಶಕ್ತ ಎಂದು ಮುಂತಾಗಿ ದೇವರ ದಿವ್ಯ ಗುಣಗಾನ ಮಾಡುವುದೇ ಸ್ತೋತ್ರ ಎನಿಸುತ್ತದೆ. “ಕರುಣಾಳು ಬಾ ಬೆಳಕೆ ಮುಸುಕಿದೀ ಮಬ್ಬಿನಲಿ ಕೈಹಿಡಿದು ನಡೆಸೆನ್ನನು”ಎಂದು ಮುಂತಾಗಿ ಹೃದಯದುಂಬಿ ದೇವರನ್ನು ಪ್ರಾರ್ಥಿಸುವುದು ಕೂಡಾ ಸ್ತೋತ್ರ ಎನಿಸುತ್ತದೆ. ದೇವರನಾಮಗಳನ್ನೂ ಭಕ್ತಿಗೀತೆಗಳನ್ನೂ ಆಗಾಗ ಹೇಳುತ್ತಿದ್ದರೆ ನಮ್ಮ ಮನಸ್ಸು ಶಾಂತವಾಗಿರುತ್ತದೆ. ಮನೆಯಲ್ಲಿ ಯಾವುದೇ ವಾದ-ವಿವಾದಗಳು, ಜಗಳಗಳು ಆಗುವುದಿಲ್ಲ. ಒಂದುವೇಳೆ ಅಂತಹ ವಿಷಮ ಪ್ರಸಂಗ ನಿರ್ಮಾಣವಾಗಿದ್ದಲ್ಲಿ ದೇವರ […]
Month : May-2023 Episode : Author : ಡಾ.ನಾ.ಮೊಗಸಾಲೆ
ಅವನನ್ನು ನೋಡಿದರೆ ಆತ ಒಂದೆರಡು ದಿನ ಸ್ನಾನ ಮಾಡದೆ ಇದ್ದ ಹಾಗೆ ಇದ್ದ. ಕೆದರಿದ ತಲೆಕೂದಲು, ಎಣ್ಣೆ ಹಚ್ಚಿಕೊಂಡ ಥರ ಇರುವ ಮುಖ, ಬಾಯಿ ತೆರೆದರೆ ಕಾಣುವ ಒಂದು ಹಲ್ಲು ಕಿತ್ತುಹೋದ ಸ್ಥಳ, ಒರಟಾದ ತುಟಿ, ಬಲಿಷ್ಠವಾದ ಕಾಲುಗಳು ಮತ್ತು ಅವನೇನಾದರೂ ಕೈಯೆತ್ತಿ ಬಾರಿಸಿದರೆ ಎಂಥವನನ್ನೂ ಆಯತಪ್ಪಿ ಬೀಳಿಸಬಹುದೆನ್ನುವಂಥ ಬಾಹುಗಳು ಅವನಿಗಿದ್ದುವು. ಅಂಥ ಅವನು ಕುಳಿತ ಭಂಗಿ, ಅಂದರೆ ಎಡದ ಕಾಲನ್ನು ಮಡಚಿ ಬಲದ ತೊಡೆಯ ಮೇಲಿಟ್ಟ ರೀತಿ ಅವರಿಗೆ ವಿಚಿತ್ರವೆನ್ನಿಸಿತ್ತು. ಆದರೆ ಆತ ತನ್ನಲ್ಲಿ ಏನೂ […]
Month : May-2023 Episode : Author : ಮಧುರಾ ಕರ್ಣಮ್
ಪಚ್ಚಿಯಪ್ಪ ಅಂದಿನ ಕಾಲದಲ್ಲಿ ಕರ್ನಾಟಕದ ಶ್ರೇಷ್ಠ ಕಲಾವಿದರಲ್ಲಿ ಒಬ್ಬನಾಗಿದ್ದ. ಹಬ್ಬದ ಸಮಯಲ್ಲಿ ಗಣೇಶ, ಗೌರಿಯರ ಮೂರ್ತಿಗಳು, ನವರಾತ್ರಿಯಲ್ಲಿ ದುರ್ಗಾದೇವಿ, ಕಾಳಿಕಾದೇವಿ, ಅವಳ ಕಾಲ ಬಳಿ ಬಿದ್ದ ರಾಕ್ಷಸರು ಇತ್ಯಾದಿಗಳನ್ನು ಯಥಾವತ್ ನಿರ್ಮಿಸುತ್ತಿದ್ದ. ಉಳಿದ ಸಮಯದಲ್ಲಿ ರಾಕ್ಷಸರ ಮೂರ್ತಿಗಳಿಗೆ ತಮಿಳುನಾಡು, ಆಂಧ್ರ, ಕೇರಳದಿಂದ ಭಾರೀ ಬೇಡಿಕೆ ಇರುತ್ತಿತ್ತು. ದೇವಸ್ಥಾನದಲ್ಲಿ ದೇವಿಯ ಕಾಲ ಬಳಿ ಇರಿಸುವುದಕ್ಕೊ, ಮೆರವಣಿಗೆಗೊ, ಪ್ರಸಂಗಗಳಿಗೊ, ದೃಷ್ಟಿ ಪರಿಹಾರಕ್ಕೊ, ಇನ್ನೂ ಅನೇಕ ಕಾರಣಗಳಿಗೆ ದೈತ್ಯಮೂರ್ತಿಗಳು ಬಳಕೆಯಾಗುತ್ತಿದ್ದವು. ಪಚ್ಚಿಯಪ್ಪ ತಾನು ಮಾಡುವ ಮೂರ್ತಿಗಳಿಗೆ ನ್ಯಾಯ ಸಲ್ಲಿಸಲು ಅದೇ ಭಾವವನ್ನು […]
Month : May-2023 Episode : Author : ಸಂಪತ್ ಸಿರಿಮನೆ
ನೆನಪುಗಳ ಕೊಳಕ್ಕೆ ಕಲ್ಲು ಹಾಕಿದಾಗ ಹುಟ್ಟಿದ ಅಲೆಗಳು ರೇಖಾಳ ಸಹಿಷ್ಣುತೆಯ ಮಟ್ಟವನ್ನು ಮೀರಿ ಅವಳನ್ನು ದುರ್ಬಲವಾಗಿಸತೊಡಗಿದವು. ಕಾಲೇಜ್ ಕ್ಯಾಂಟೀನಿನಲ್ಲಿ ಎಲ್ಲರೆದುರೇ “ನಿಂಗೆ ನನ್ನನ್ನ ಕಂಡ್ರೆ ಇಷ್ಟಾನಾ ಇಲ್ವಾ ಅಂತ ಕ್ಲಿಯರ್ ಆಗಿ ಹೇಳ್ಬಿಡು” ಎಂದು ವಿಕಾಸ ಪ್ರೇಮನಿವೇದನೆ ಮಾಡಿದ್ದು, ಅಪ್ಪ-ಅಮ್ಮ ಇಲ್ಲದೋಳು ಎಂದು ತನ್ನ ತಂದೆತಾಯಿ ಕಡೆಗಣಿಸಿದಾಗ ಅವರ ಜೊತೆಗೇ ಮಾತುಬಿಟ್ಟು ಹಠ ಹಿಡಿದು ನನ್ನನ್ನು ಮದುವೆ ಮಾಡಿಕೊಂಡಿದ್ದು, ಅವನಿಗೆ ಇಷ್ಟವಿಲ್ಲದಿದ್ದರೂ ಈ ಅಪಾರ್ಟ್ಮೆಂಟಿಗೆ ನನ್ನೊಂದಿಗೆ ಬಂದಿದ್ದು – ಎಲ್ಲವನ್ನೂ ಒಂದೊಂದಾಗಿ ವಿವರವಾಗಿ ಟೈಪಿಸುತ್ತಾ ಹೋದಂತೆ ಅವಳಿಗೆ […]