ತೇರಾ ವೈಭವ ಅಮರ ರಹೇ ಮಾ.. ಹಮ್ ದಿನ ಚಾರ್ ರಹೇ ನ ರಹೇ.. ೭೮ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ ನಾಡಿನೆಲ್ಲೆಡೆ ಮನೆಮಾಡಿದೆ. ಕಿತ್ತೂರಿನ ವೀರರಾಣಿ ಚನ್ನಮ್ಮ ಮಲ್ಲಸರ್ಜ ದೇಸಾಯಿ, ‘ಬ್ರಿಟಿಷರೇ ಭಾರತ ಬಿಟ್ಟು ತೊಲಗಿ; ನೀವು ಉತ್ತಿದವರಲ್ಲ, ಬಿತ್ತಿದವರಲ್ಲ. ಬೆವರು ಸುರಿಸಿ ದುಡಿದವರಲ್ಲ. ನಾಡು ಕಟ್ಟಿದವರಲ್ಲ. ಕಪ್ಪ ಕೊಡಲಾಗದು’ ಎಂದು ಗರ್ಜಿಸಿ ೨೦೦ ವರ್ಷ! ಅಂತಹುದೇ ಒಂದು ಪ್ರೇರಣಾದಾಯಿ ಚೇತೋಹಾರಿ ಕಥನ ‘ಸ್ವಯಂ ಸ್ವಾತಂತ್ರö್ಯ ಘೋಷಿಸಿಕೊಂಡ ಈಸೂರು ಕಲಿಗಳದ್ದು!’ ಈಸೂರು: ಇದೀಗ ತಾನೇ ಬಂದ ಸುದ್ದಿ… “ಬೇಜವಾಬ್ದಾರಿ […]
ಬ್ರಿಟಿಷರೇ, ಭಾರತ ಬಿಟ್ಟು ತೊಲಗಿ / ಬ್ರಿಟಿಷ್, ಕ್ವಿಟ್ ಇಂಡಿಯಾ…‘ಏಸೂರು ಕೊಟ್ಟರೂ, ಈಸೂರು ಕೊಡೆವು!’
Month : November-2024 Episode : Author : ಹರ್ಷವರ್ಧನ ವಿ. ಶೀಲವಂತ