ಯುವರಾಜನಾದ ಮೇಲೆ ಒಮ್ಮೆ ಜೀಮೂತವಾಹನನು ತಂದೆಯ ಬಳಿಗೆ ಹೋಗಿ ನಿವೇದಿಸಿಕೊಂಡನು – “ಅಪ್ಪಾ! ಈ ಕಲ್ಪವೃಕ್ಷವನ್ನು ನಾವು ಯಾರಿಗೋಸ್ಕರ ಕಾಪಾಡಿಕೊಂಡು ಬರಬೇಕು? ಈ ಹಿಂದೆ ಅದನ್ನು ತನ್ನದೆಂದು ಕಾಪಾಡಿಕೊಂಡು ಬಂದವರು ಯಾರೂ ಈಗ ಬದುಕಿಲ್ಲ. ಅದಕ್ಕೂ ಅವರಿಗೂ ಈಗ ಸಂಬಂಧವೇ ಇಲ್ಲ. ಅದ್ದರಿಂದ ನಾನು ಅದನ್ನು ಪರೋಪಕಾರಕ್ಕಾಗಿ ವಿನಿಯೋಗಿಸುತ್ತೇನೆ. ಏಕೆಂದರೆ ಪರೋಪಕಾರದಂತಹ ಸತ್ಕಾರ್ಯ ಸ್ಥಿರವೇ ಹೊರತು ಐಶ್ವರ್ಯವಲ್ಲ..’’ ಇಲ್ಲಿಯವರೆಗಿನ ಪ್ರಯತ್ನವೆಲ್ಲ ವಿಫಲವಾದರೂ ನಿರಾಶನಾಗದೆ ತ್ರಿವಿಕ್ರಮಸೇನನು ಹದಿನೇಳನೆಯ ಬಾರಿ ಹೆಣವನ್ನು ಮರದಿಂದ ಕೆಳಗಿಳಿಸಿ, ಹೆಗಲಮೇಲೆ ಹಾಕಿಕೊಂಡು ಶ್ಮಶಾನದತ್ತ ಹೊರಟನು. […]
ಉನ್ಮಾದಿನಿಯ ಕಥೆ
Month : December-2024 Episode : ಬೇತಾಳ ಕಥೆಗಳು - 17 Author : ಡಾ. ಎಚ್.ಆರ್. ವಿಶ್ವಾಸ