![ಅಶಾಂತಿಪರ್ವ](https://utthana.in/wp-content/uploads/2024/04/Ashanthi-Parva-1-150x150.jpg)
‘ನಾವೆಲ್ಲರೂ ಅಜ(ಬ್ರಹ್ಮ)ನ ದೃಷ್ಟಿಯಲ್ಲಿ ಸಮ ಎನ್ನುವುದರ ಕಲ್ಪನೆಯೇ ಸಮಾಜ. ನೀನು ಉಲ್ಲೇಖಿಸಿದ ಅಶಾಂತಿ ಮೈನಸ್; ಅದಕ್ಕೆ ಮೈನಸ್ ಆದುದು ನಾನು ಉಲ್ಲೇಖಿಸಿದ ವಿಷಯಗಳು. ಆ ಮೈನಸ್ಸನ್ನು ಈ ಮೈನಸ್ಸಿನಿಂದ ಹೋಗಲಾಡಿಸಿದರೆ ಸಮಾಜಕ್ಕೆ ಪ್ಲಸ್ ಆಗುತ್ತದೆ. ಒಂದು ವಿಧದಲ್ಲಿ ರಕ್ಕಸರ ಭಯೋತ್ಪಾದನೆಯೇ ಸುರನ ವಿವಿಧ ಅವತಾರಗಳಿಗೆ ಪ್ರೇರಣೆ. ‘ಹೊರಗೂ, ಒಳಗೂ; ಹಗಲೂ, ಇರುಳೂ; ನರನಿಂದಲೂ, ಮೃಗದಿಂದಲೂ ಸಾವಿರದಿರಲಿ’ ಎಂದುದರಿಂದಲೇ ಹೊಸ್ತಿಲಿನ ಕಾನ್ಸೆಪ್ಟು, ಪುರುಷಾಮೃಗದ ಆವಿಷ್ಕಾರವಾದುದು. ಉಗ್ರತೆ ಕಸ; ಅದನ್ನಡಗಿಸುವ ಕ್ರಿಯೆಯೇ ರಸ.’ ನ್ಯೂಟನ್ ಮರದ ಕೆಳಗೆ ಮಲಗಿದ್ದ. ಸೇಬೊಂದು […]