![ಅಪ್ಪಯ್ಯನ ಕತೆ, ಕನ್ನಡದ ಆಸ್ತಿ](https://utthana.in/wp-content/uploads/2024/04/2_Utthana-FEB-2024-final-99-150x150.jpg)
ಸುಮಾರು ೧೯೨೦ರಿಂದ ೧೯೭೫ರ ವರೆಗಿನ ಅವಧಿಯಲ್ಲಿ ಕುಂದಾಪುರದ ಸುತ್ತಮುತ್ತಲಿನ ಬದುಕನ್ನು ಗಾಢವಾಗಿ ಕಟ್ಟಿಕೊಡುವ ಜೀವನಕಥನ ಇಲ್ಲಿದೆ. ಅಂತೆಯೇ ಸೂರ್ಯುಪಾದ್ರು ಬದುಕನ್ನರಸಿ ತಿರುಗಿದ ಪ್ರದೇಶಗಳ ಸಾಕ್ಷ್ಯಚಿತ್ರವೂ ದೊರೆಯುತ್ತದೆ. ಕೊರ್ಗಿ ಶಂಕರನಾರಾಯಣ ಉಪಾಧ್ಯಾಯರ ಬರಹದ ಚಿತ್ರಕ ಶಕ್ತಿ ಅನ್ಯಾದೃಶ. ಪರಿಸ್ಥಿತಿ, ಪರಿಸರ, ವ್ಯಕ್ತಿ, ಕಾಲ ಎಲ್ಲವನ್ನೂ ಗಮನಿಸುತ್ತ ಸಾಗುತ್ತದೆ ಕಥನ. ಅಪ್ಪಯ್ಯನ ಭಾರ ಎಷ್ಟು ಅಂತ ಮಕ್ಕಳಿಗೆ ಗೊತ್ತಾಗದಿದ್ದರೂ, ಅವರೇ ಹೆಣವಾದಾಗ ಆ ಭಾರದ ತೀವ್ರತೆ ಎಷ್ಟು ಅಂತ ಹೊರುವಾಗ ಹೆಜ್ಜೆಹೆಜ್ಜೆಗೆ ಅನುಭವಕ್ಕೆ ಬರುತ್ತಿತ್ತು. ಹೆಣಭಾರ ಎಂಬ ಶಬ್ದ ಅಗ್ಗಕ್ಕೆ […]