ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಉತ್ಥಾನ ಜೂನ್ 2023 > ಉತ್ಥಾನ ಜೂನ್ 2023ರ ಸಂಚಿಕೆಯಲ್ಲಿ ಏನೇನಿದೆ?

ಉತ್ಥಾನ ಜೂನ್ 2023ರ ಸಂಚಿಕೆಯಲ್ಲಿ ಏನೇನಿದೆ?

ಪ್ರಚಲಿತ ವಿಭಾಗದಲ್ಲಿ

  1. ಜನಸಂಖ್ಯೆಯ ಹೆಚ್ಚಳ (ಲೇಖಕರು: ಎಸ್.ಆರ್.ಆರ್)
  2. ಕರ್ನಾಟಕ’ ಕಲಿಸುವ ಪಾಠಗಳು (ಲೇಖಕರು: ಪ್ರೇಮಶೇಖರ)
  3. ಪ್ರಜಾಪ್ರಭುತ್ವ ಸತ್ತ್ವವಂತವಾಗಿದೆಯೇ? (ಲೇಖಕರು: ರಮೇಶ ದೊಡ್ಡಪುರ)

ಮುಖಪುಟ ಲೇಖನ’

  1. ದೇಶದ ಜನತೆಯ ಬಾಯಿ ಮುಚ್ಚಿಸಿದ ಕಾಂಗ್ರೆಸ್ ಸರ್ಕಾರದ ತುರ್ತುಪರಿಸ್ಥಿತಿ

(ಲೇಖಕರು: ಎಚ್. ಮಂಜುನಾಥ ಭಟ್)

ವಿಶೇಷ ಲೇಖನ

  1. ಡಾ|| ವರ್ಗೀಸ್ ಕುರಿಯನ್ ವರದಾನವಾದ ಝಾ ಸಮಿತಿ ವರದಿ (ಲೇಖಕರು: ಎಚ್. ಮಂಜುನಾಥ ಭಟ್)
  2. ಸಂಗೀತಸಾಹಸಿ: ಎಂ. ಬಾಲಮುರಳೀಕೃಷ್ಣ (ಲೇಖಕರು: ಶತಾವಧಾನಿ ಡಾ|| ಆರ್. ಗಣೇಶ್)

ತೆಲುಗಿನ ಕವಿಸಾಮ್ರಾಟ್ ವಿಶ್ವನಾಥ ಸತ್ಯನಾರಾಯಣ ಅವರ ಕಾದಂಬರಿ

“ಹಾಹಾಹೂಹೂ” (ಒಬ್ಬ ಅಪೂರ್ವ ಗಂಧರ್ವನ ಕಥೆ)

ಕನ್ನಡಕ್ಕೆ : ಗಣೇಶ ಭಟ್ಟ ಕೊಪ್ಪಲತೋಟ

ಬಹುಮಾನಿತ ಕಥೆ

’ಋಣ’ವೆಂಬ ಗೂಢ (ಲೇಖಕರು: ರಾಮಚಂದ್ರ ಎಸ್. ಕುಲಕರ್ಣಿ )

ಹಾಸ್ಯಲೇಖನ

ಸ್ವೆಟ್ಟುಂ ಶರಣಂ ಗಚ್ಛಾಮಿ; ಸಮ್ಮರ್ ಶರಣಂ ಗಚ್ಛಾಮಿ; ಸೂರ್ಯಂ ಶರಣಂ ಗಚ್ಛಾಮಿ                                   –

(ಲೇಖಕರು: ಅಣಕು ರಾಮನಾಥ್ )

ಪರಕಾಯ ಪ್ರವೇಶ

“ರೇಣುಕಾ” (ಲೇಖಕರು: ರಾಧಾಕೃಷ್ಣ ಕಲ್ಚಾರ್)

ಮನೆ-ಮಾನಿನಿ

ಪ್ರಬುದ್ಧತೆಯ ಹತ್ತು ಎಳೆಗಳು (ಲೇಖಕರು: ಆರತಿ ಪಟ್ರಮೆ)

ಪುಸ್ತಕ ಪರಿಚಯ

ನಿಜ-ಇತಿಹಾಸದೊಂದಿಗೆ ಮುಖಾಮುಖಿ (ಲೇಖಕರು: ಎಂ.ಬಿ. ಹಾರ್ಯಾಡಿ )

ಯೋಧರ ವೀರಗಾಥೆಗಳು

ಮೇಜರ್ ಸತೀಶ್ ದಹಿಯಾ (ಲೇಖಕರು: ಎಸ್.ಎಸ್. ನರೇಂದ್ರಕುಮಾರ್)

ಹಾಗೂ

ದೀಪ್ತಿ    

ಕವನ 

ರಸಪ್ರಶ್ನೆ

ಸಾದರಸ್ವೀಕಾರ 

ಸ್ಫುರಣ 

ಇನ್ನಷ್ಟು.

ನಿಮ್ಮ ಪ್ರತಿಕ್ರಿಯೆ ನೀಡಿ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ