’ಕ್ಷೀರಕ್ರಾಂತಿ’ಯ ಮಹಾನ್ ಸಾಧಕ ಡಾ|| ವರ್ಗೀಸ್ ಕುರಿಯನ್
Month : March-2023 Episode : ಕ್ಷೀರಕ್ರಾಂತಿಯ ಯಶೋಗಾಥೆ-1 Author :
Month : March-2023 Episode : ಕ್ಷೀರಕ್ರಾಂತಿಯ ಯಶೋಗಾಥೆ-1 Author :
Month : March-2023 Episode : Author :
‘ಸೆಲ್ಕೋ’ ಕಂಪೆನಿಯ ಸಂಸ್ಥಾಪಕರಾದ ಹರೀಶ್ ಹಂದೆ ಅವರು ಉತ್ಥಾನ ಕಾಲೇಜು ವಿದ್ಯಾರ್ಥಿ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮುಖ್ಯ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಲಘು ಉದ್ಯೋಗ ಭಾರತಿಯ ಅಖಿಲ ಭಾರತೀಯ ಉಪಾಧ್ಯಕ್ಷರಾದ ಶ್ರೀಕಾಂತ್ ದತ್ತ, ’ಮೈಲಾರ್ಟೆಕ್ಸ್’ ಟೆಕ್ಸ್ಟೈಲ್ ಕಂಪೆನಿಯ ಮಾಲೀಕರಾದ ಲೋಹಿತಾಕ್ಷ, ಲಂಬಾಣಿ ಸಂಸ್ಕೃತಿ ಭಾಷಾ ಅಕಾಡೆಮಿಯ ಸದಸ್ಯರೂ ಉಪನ್ಯಾಸಕರೂ ಆದ ಡಾ. ಎಂ. ಸೋಮಕ್ಕ, ಸಾಮಾಜಿಕ ಕಾರ್ಯಕರ್ತರಾದ ರಾಜೇಶ್ ಪದ್ಮಾರ್, ಉತ್ಥಾನದ ಪ್ರಧಾನ ಸಂಪಾದಕ ಎಸ್.ಆರ್.ರಾಮಸ್ವಾಮಿ, ರಾಷ್ಟ್ರೋತ್ಥಾನ ಪರಿಷತ್ನ ಪ್ರಧಾನ ಕಾರ್ಯದರ್ಶಿ ನಾ. […]
Month : March-2023 Episode : Author :
Month : March-2023 Episode : Author :
Month : March-2023 Episode : Author :
Month : March-2023 Episode : Author : ಶ್ರೀ ಬ್ರಹ್ಮಚೈತನ್ಯ ಗೋಂದಾವಲೇಕರ ಮಹಾರಾಜರು
ಸತ್ಸಂಗತಿಯು ಅತ್ಯಂತ ಮಹತ್ತ್ವದ ಪರಿಣಾಮವನ್ನುಂಟು ಮಾಡುವುದಾಗಿರುತ್ತದೆ. ಸತ್ಪುರುಷರ ಸಹವಾಸವು ಎರಡು ಪ್ರಕಾರದಿಂದ ಆಗಲು ಶಕ್ಯವಿರುತ್ತದೆ. ಒಂದು – ಸತ್ಪುರುಷರ ದೇಹದ ಸಹವಾಸ. ಎರಡು – ಸತ್ಪುರುಷರು ಹೇಳಿದ ಸಾಧನೆ ಮಾಡುತ್ತಿರುವುದರ ಮೂಲಕ ಆಗುವ ಸಹವಾಸ. ಇವುಗಳಲ್ಲಿ ಮೊದಲನೆಯದು ಅಂದರೆ ಸತ್ಪುರುಷರ ದೇಹದ ಸಹವಾಸ ಪ್ರಾಪ್ತವಾಗುವುದು ಬಹಳ ಕಠಿಣ ಹಾಗೂ ದುರ್ಲಭವಾಗಿರುತ್ತದೆ. ಏಕೆಂದರೆ ನಿಜವಾದ ಸತ್ಪುರುಷರನ್ನು ತಿಳಿದುಕೊಳ್ಳುವುದು ಬಹಳ ಕಠಿಣವಿರುತ್ತದೆ. ಅಲ್ಲದೆ ಎಷ್ಟೋ ವೇಳೆ ಅವರ ಹೊರಗಿನ ವ್ಯವಹಾರವನ್ನು ನೋಡಿ ಮನಸ್ಸಿನಲ್ಲಿ ವಿಕಲ್ಪ ಬರುವ ಸಂಭವವಿರುತ್ತದೆ. ಒಂದು ವೇಳೆ […]
Month : March-2023 Episode : ಯೋಧರ ವೀರಗಾಥೆಗಳು Author : ಎಸ್. ಎಸ್. ನರೇಂದ್ರಕುಮಾರ್
ಅದು ೨೦೧೩, ಸ್ವಾತಂತ್ರ್ಯ ದಿನಾಚರಣೆಯ ಹಿಂದಿನ ದಿನ. ದಕ್ಷಿಣ ಮುಂಬೈನ ತುದಿಯಲ್ಲಿ ಸಮುದ್ರಕ್ಕೆ ಚಾಚಿಕೊಂಡಿರುವ ಕೊಲಾಬಾ ಪ್ರದೇಶದಲ್ಲಿ ಭಯಂಕರ ಆಸ್ಫೋಟ ಕೇಳಿಸಿತು ಮತ್ತು ಭೂಮ್ಯಾಕಾಶಗಳನ್ನು ಒಂದಾಗಿಸುವಂತಹ ಅಗ್ನಿಜ್ವಾಲೆ ಎದ್ದಿತು. ಅನೇಕ ಗಂಟೆಗಳ ಕಾಲ ಉರಿಯುತ್ತಿದ್ದ ಈ ಅಗ್ನಿಜ್ವಾಲೆ, ಹಲವು ಕಿ.ಮೀ.ಗಳಷ್ಟು ದೂರದಿಂದಲೂ ಕಾಣುತ್ತಿತ್ತು. ಸ್ವಾತಂತ್ರ್ಯ ದಿನಾಚರಣೆಯ ಹಿಂದಿನ ದಿನವಾಗಿದ್ದರಿಂದ, ಅದು ಭಯೋತ್ಪಾದಕರ ಕೃತ್ಯವಿರಬೇಕೆಂದು ಅನೇಕರು ಶಂಕಿಸುವ ಸಾಧ್ಯತೆಯೂ ಇದ್ದಿತು. ಘಟನೆ ಸಂಭವಿಸಿದ ಕೆಲ ನಿಮಿಷಗಳಲ್ಲೇ ಸುದ್ದಿವಾಹಿನಿಗಳಲ್ಲಿ ಈ ಸುದ್ದಿಯ ಪ್ರಸಾರವಾಗಿ ಜನರ ಮನಸ್ಸಿನಲ್ಲಿದ್ದ ಅನುಮಾನಗಳಿಗೆ ಅಂತ್ಯ ಹಾಡಿತು. […]
Month : March-2023 Episode : Author : ಎಂ.ಬಿ. ಹಾರ್ಯಾಡಿ
‘ಒಬ್ಬ ಕವಿ ಗೌರವಿಸಬಹುದಾದ ಸಂಗೀತದ ಬಗೆ ಇದ್ದರೆ ಅದು ಸುಗಮ ಸಂಗೀತ’ ಎಂದು ಶ್ಲಾಘಿಸುವ ಭಟ್ಟರು ಸಂಗೀತ ಹುಟ್ಟುವುದೇ ಕವಿತೆಯ ದರ್ಶನದಿಂದ ಎಂದಿದ್ದಾರೆ. ಯಾರೋ ಒಬ್ಬರು ಪಂಡಿತರು ಒಮ್ಮೆ ಇದನ್ನು ಲೈಟ್ ಮ್ಯೂಸಿಕ್ ಎಂದಾಗ ಅಲ್ಲಿದ್ದ ಬಾಲಮುರಳಿಕೃಷ್ಣ ಅವರು, ‘Light music is the music that gives you light’ ಎಂದು ತಿದ್ದಿದ್ದರಂತೆ. ಕವಿ ಪುತಿನ ಅವರು ಒಂದು ವಿಚಾರಸಂಕಿರಣದಲ್ಲಿ “ಸುಗಮಸಂಗೀತ ಲಘುನೆಲೆಯದು ಎಂಬ ಭಾವನೆ ಅನೇಕ ಸಂಗೀತ ವಿದ್ವಾಂಸರಲ್ಲಿದೆ; ಶಾಸ್ತ್ರೀಯ ಸಂಗೀತ ಡಿಗ್ರಿಯಾದರೆ ಸುಗಮಸಂಗೀತ […]
Month : March-2023 Episode : Author : ದರ್ಶನ್ ಎಸ್.ಎನ್.
ನಾವು ಕಲಿಯುವ ಶಿಕ್ಷಣವು ನಮಗೆ ಸ್ವಯಂಉದ್ಯೋಗ ಹೊಂದುವುದರೆಡೆಗೆ ಸಿದ್ಧ ಮಾಡಬೇಕು. ಪ್ರಸ್ತುತ ಎಲ್ಲರೂ ಪದವಿಯನ್ನು ಪಡೆದರೆ ಕೆಲಸ ಸಿಗಬೇಕೆಂದರೆ ಸಾಧ್ಯವೇ? ಪದವಿಯೊಂದಿಗೆ ಕೌಶಲವು ಅಗತ್ಯವೇ ತಾನೇ! ಎಲ್ಲರೂ ಪದವಿ ಪಡೆಯುತ್ತಾರೆ, ಆದರೆ ಕೆಲವರು ಕೆಲಸ ಗಿಟ್ಟಿಸಿಕೊಳ್ಳುತ್ತಾರೆ. ಅಂದರೆ ನಾವು ಗಳಿಸಿರುವ ಪದವಿಯ ಪ್ರಯೋಜನವಾದರೂ ಏನು? ನಾವು ಕಲಿತದ್ದು ಕೇವಲ ಉದ್ಯೋಗಕ್ಕೆ ಸೀಮಿತವಾಯಿತೆ, ಅದರ ಜ್ಞಾನವನ್ನು ಬಳಸಿಕೊಂಡು ನಾನೇನಾದರೂ ಮಾಡಬಲ್ಲೆನೆ ಮತ್ತು ಅದರಿಂದ ಹತ್ತಾರು ಜನಕ್ಕೆ ಉಪಯೋಗವಿದೆಯೆ? – ಎಂಬುದರ ಕುರಿತು ನಾವೆಲ್ಲರೂ ಆಲೋಚಿಸಿದ್ದೇವೆಯೆ? ಆಲೋಚಿಸುವುದು ಕೂಡ ಒಳಿತು. […]
Month : March-2023 Episode : Author :