ಭಗವಂತನು ಬಹಿರಂಗದಲ್ಲಿ ಸಕಲ ಸೃಷ್ಟಿಯಾಗಿ ತೋರಿದನು. ಅವನೇ ನಮ್ಮ ಅಂತರಂಗದಲ್ಲಿ ಹೃದಯದ ಮಾಧುರ್ಯವಾಗಿ ನೆಲೆಸಿದನು. ಅತ್ತ ಲಕ್ಷ್ಯವಿಲ್ಲದ್ದರಿಂದ ನಮಗೆ ಭಗವತ್ಪ್ರೇಮದ ಭಾವ ಬರುತ್ತಿಲ್ಲ. ನಮ್ಮ ಹೃದಯದಲ್ಲಿ ಹುದುಗಿರುವ ಈ ಪರಮ ಪ್ರೇಮವನ್ನು ಅನುಭವಿಸುವುದೇ ಭಕ್ತಿ! ಒಬ್ಬ ತರುಣ ಶಿಷ್ಯ. ಸಶಕ್ತ, ಸುಂದರಾಂಗ, ಸುಸಂಸ್ಕಾರಿ. ಗುರುಗಳ ಸೇವೆಯನ್ನು ಶ್ರದ್ಧೆಯಿಂದ ಮಾಡಿಕೊಂಡಿದ್ದ. ಸದಾ ಗುರುಸಾನ್ನಿಧ್ಯದಲ್ಲಿಯೇ ಇರುತ್ತಿದ್ದ. ಒಂದು ದಿನ ಗುರುಗಳೊಂದಿಗೆ ಪಯಣ ಹೊರಟ. ಬಿಸಿಲು ದಿನ. ನಡೆದು ನಡೆದು ದಣಿದರು. ಅಲ್ಲೊಂದು ಹಳ್ಳ. ಹಳ್ಳದ ದಡದಲ್ಲೊಂದು ಮರ. ಆ ಮರದಡಿ […]
ಅರಿವು-ಮರೆವು
Month : November-2023 Episode : Author : ಪೂಜ್ಯ ಶ್ರೀ ಸಿದ್ಧೇಶ್ವರಸ್ವಾಮಿಗಳು