
ನಾವು ನೀರುದೋಸೆ ಪ್ರಿಯರು, ಮಕ್ಕಳಿಗೂ ಬೆಲ್ಲಸುಳಿ ಬೆರೆಸಿ ದೋಸೆ ತಿನ್ನುವ ಹಂಬಲ. ಆದರೂ ಮೂರೋ ನಾಲ್ಕೋ ದೋಸೆ ಉಳಿಯಿತು. ಹೇಗೂ ಮಕ್ಕಳಿಬ್ಬರೂ ಮನೆಯಲ್ಲಿ ಇದ್ದಾರೆ. ಉಳಿದ ದೋಸೆಗಳನ್ನೇ ಪಾಯಸವನ್ನಾಗಿ ಪರಿವರ್ತಿಸೋಣ.
Month : September-2015 Episode : Author : ಸುಭಾಷಿಣಿ ಹಿರಣ್ಯ
Month : September-2015 Episode : ಧಾರಾವಾಹಿ 2 Author : ನಾಗೇಶ್ ಕುಮಾರ್ ಸಿ.ಎಸ್
ಇಲ್ಲಿಯವರೆಗೆ…… ಡಿಟೆಕ್ಟಿವ್ ವಿಜಯ್ಗೆ ಜನಪ್ರಿಯ ತಾರೆ ಮೃದುಲಾ ಹೊಸಮನಿ ಬ್ಲಾಕ್ಮೇಲ್ ಕೇಸ್ ಹಾಗೂ ತನ್ನ ಜನ್ಮರಹಸ್ಯವನ್ನು ಪತ್ತೆಮಾಡುವ ಕೆಲಸವನ್ನು ವಹಿಸಿದಳು. ವಿಜಯ್ ಸಂಬಂಧಿಸಿದ ದಾಖಲೆಗಳನ್ನು ಹುಡುಕಿ ಪರಿಶೀಲಿಸುವುದಕ್ಕೋಸ್ಕರ ತಮಿಳುನಾಡು-ಕೇರಳ ಗಡಿ ಭಾಗದ ಕರ್ಪೂರೀ ನದೀ ತೀರದ ಮಾಂಡಿಚೆರ್ರಿಗೆ ತೆರಳುತ್ತಾನೆ. ಮಾಂಡಿಚೆರ್ರಿಯಲ್ಲಿ ಲಾಯರ್ ಲೂಸಿಯಾ ಜೊತೆಗೂಡಿ ಬ್ಲಾಕ್ಮೇಲ್ ಕೇಸಿಗೆ ಸಂಬಂಧಿಸಿದ ಕೆಲವು ವಿಷಯಗಳನ್ನು ಸಂಗ್ರಹಿಸಿಕೊಂಡು, ಮೃದುಲಾಳ ದತ್ತಕದ ದಾಖಲೆ ಫೈಲ್ಗಳಿಗಾಗಿ ಸರಕಾರಿ ಕಛೇರಿಗೆ ಅಲೆದಾಡಲು ಆರಂಭಿಸುತ್ತಾನೆ…..
Month : September-2015 Episode : Author : ವಸುಮತಿ ಉಡುಪ
Month : September-2015 Episode : Author : ವಿಜಾಪುರ
ಆಳವಾದ ಬಾವಿಯಲ್ಲಿರುವ ನೀರನ್ನು ಹೊರತರಲು ಮೆಟ್ಟಿಲುಗಳಾದರೂ ಇರಬೇಕು ಇಲ್ಲವೆ ಒಂದು ನೀರಿನ ಪಾತ್ರೆಯನ್ನು ಎತ್ತುವ ಹಗ್ಗವಾದರೂ ಇರಬೇಕು. ಹಾಗೆಯೇ ಮಹಾತ್ಮರ ಅಂತರಂಗದಲ್ಲಿರುವ ಸುಜ್ಞಾನದ ಜಲವನ್ನು ಪಡೆಯಲು ಒಂದು ಸಾಧನ ಅವಶ್ಯ. ಆ ಸಾಧನವೇ ಮಹಾತ್ಮರಾಡುವ ಮುತ್ತಿನಂಥ ಮಾತುಗಳು. ಶರಣರ ಮಾತುಗಳು ಅವರ ಮುಖದಿಂದ ಬಂದವಲ್ಲ. ಅವರ ಅಂತರಂಗದಿಂದ ಹೊರಹೊಮ್ಮಿದವು. ತಾಯಿ ಆಡುವ ಮಾತಿನಂತೆ ಮಹಾತ್ಮರ ಮಾತುಗಳು ವಾತ್ಸಲ್ಯಭರಿತ. ತಾಯಿ ಹೇಳಿದ ಜೋಗುಳವನ್ನು ಕೇಳಿದ ಮಗು ಸಹಜವಾಗಿಯೇ ಮಲಗಿ ನಿದ್ರಾನಂದ ಪಡೆಯುತ್ತದೆ. ಆದರೆ ಸುಪ್ರಸಿದ್ಧ ಗಾಯಕರು ಹಾಡಿದರೆ ಮಗು […]
Month : September-2015 Episode : Author :
ಅರ್ಧಮತ್ಸ್ಯೇಂದ್ರಾಸನ ಹಾಗೂ ಉತ್ಥಿತ ವಕ್ರಾಸನ – ಇವೆರಡು ಆಸನಗಳು ಹೊಟ್ಟೆಯನ್ನು ಮೃದುಗೊಳಿಸಲು ಹಾಗೂ ಉದರಭಾಗದಲ್ಲಿ ಶೇಖರವಾಗಿರುವ ಕೊಬ್ಬನ್ನು ಕರಗಿಸಲು ವಿಶೇಷವಾಗಿ ಸಹಾಯಮಾಡುತ್ತವೆ. ಈ ಆಸನಗಳೂ ಕೂಡ ತಿರುಚಿಮಾಡುವ ಆಸನಗಳಾದ್ದರಿಂದ, ಅಭ್ಯಾಸದಲ್ಲಿ ಆಸನದ ಸ್ಥಿತಿಗೆ ಹೋಗುವಾಗ ಉಸಿರನ್ನು ಬಿಡುತ್ತಾ ಹೋಗಬೇಕು ಮತ್ತು ಸ್ಥಿತಿಯಿಂದ ಮರಳುವಾಗ ಉಸಿರನ್ನು ತೆಗೆದುಕೊಳ್ಳುತ್ತಾ ಮರಳಬೇಕು. ಆಸನದ ಸ್ಥಿತಿಯನ್ನು ಇನ್ನಷ್ಟು ಉತ್ತಮಗೊಳಿಸುವಾಗ ಉಸಿರನ್ನು ಬಿಡುತ್ತಾ ತಿದ್ದಿಕೊಳ್ಳಬೇಕು. ಅರ್ಧಮತ್ಸ್ಯೇಂದ್ರಾಸನ (ಚಿತ್ರ ೧) ಮೊದಲಿಗೆ ಜಮಖಾನದ ಮೇಲೆ, ಎಡಗಾಲು ಒಳಗೆ ಇರುವಂತೆ, ಕಾಲುಗಳನ್ನು ಮಡಿಸಿಕೊಂಡು ‘ಚಕ್ಕಂಬಟ್ಟಲು’ ಹಾಕಿ ಕುಳಿತಿಕೊಳ್ಳಬೇಕು. […]
Month : September-2015 Episode : Author : ಮತ್ತೂರು ಸುಬ್ಬಣ್ಣ
Month : September-2015 Episode : Author : ಭಾರತೀ ಕಾಸರಗೋಡು
ಒಂದು ಊರಿನಲ್ಲಿ ಒಬ್ಬ ಅತ್ತೆ ಇದ್ದಳು. ಆ ಬಗ್ಗೆ ಅವಳಿಗೆ ತುಂಬ ಜಂಭವೂ ಇತ್ತು. ಠೀವಿಯಿಂದ ಕತ್ತೆತ್ತಿ ಹಿತ್ತಲಲ್ಲಿ, ಅಂಗಳದಲ್ಲಿ ಸುಳಿದಾಡುತ್ತಿದ್ದಳು. ಆಕೆ ಉಡುತ್ತಿದ್ದುದು ಭಾರಿಭಾರಿ ಕಂಚಿ ಸೀರೆಗಳನ್ನೇ…. ಇನ್ನು ಒಡವೆಗಳೋ…. ಮಣಭಾರದ ನಿಲವಾಭರಣ! ಆಕೆಯ ಬಾಯಲ್ಲಿ ಸದಾ ಒಂದೇ ಮಂತ್ರ….. “ಏನು ಜೀವನವೋ….. ಏನೋ…..! ಇರಬೇಕು ಅಂತ ಇರಬೇಕು ಅಷ್ಟೇ….. ಇನ್ನೂ ಆ ಅಖಿಲಾಂಡ ಕೋಟಿ ಬ್ರಹ್ಮಾಂಡನಾಯಕ ನನ್ನ ಕರೆಸಿಕೊಳ್ಳಲಿಲ್ವೇ…..” ಆಗಲೇ ಸೊಸೆ ಬಾಳೆಯೆಲೆಯ ಭರ್ತಿ ಹಸನಾದ ತುಪ್ಪದಲ್ಲೇ ತಯಾರಿಸಿದ ಉಪ್ಪಿಟ್ಟು ರಾಶಿ, ಸಜ್ಜಿಗೆ-ಬಜ್ಜಿಗಳನ್ನು ತಂದು […]
Month : September-2015 Episode : Author : ಗೀತಾ ಅರವಿಂದ್
Month : September-2015 Episode : Author :
Month : September-2015 Episode : Author : ಕೇಬಿ
ಬಡ ರೈತರ ಮತ್ತು ಮಹಿಳೆಯರ ಜೀವನವನ್ನು ಸುಸ್ಥಿರ ಕೃಷಿ ಮತ್ತು ಆರ್ಥಿಕಸೇರ್ಪಡೆಯ ಮೂಲಕ ಉತ್ತಮಪಡಿಸುವ ದಿಶೆಯಲ್ಲಿ ಐ.ಡಿ.ಎಫ್. ಸಂಸ್ಥೆ ೨೦೦೯ರಲ್ಲಿ ‘ಸುಜೀವನ’ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡು ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನಲ್ಲಿ ತನ್ನ ಚಟುವಟಿಕೆಯನ್ನು ಪ್ರಾರಂಭಿಸಿತು. ಪ್ರಾರಂಭದಲ್ಲಿ ೧೩ ಹಳ್ಳಿಗಳಲ್ಲಿ ಪ್ರಾರಂಭವಾದ ಚಟುವಟಿಕೆ, ಅನಂತರ ತಾಲ್ಲೂಕಿನ ಎಲ್ಲ ೬ ಹೋಬಳಿಗೂ ವಿಸ್ತರಿಸಿತು. ಇದೀಗ ೨೦೧೦ರಿಂದ ಐ.ಡಿ.ಎಫ್. ಸಂಸ್ಥೆಯ ಪ್ರೇರಣೆಯಿಂದ ಜನ್ಮತಾಳಿದ ಕುಣಿಗಲ್ ‘ಐ.ಡಿ.ಎಫ್. ಸುಜೀವನ ಒಕ್ಕೂಟ’ ಕಾರ್ಯಕ್ರಮದ ಜವಾಬ್ದಾರಿಯನ್ನು, ಹಂತಹಂತವಾಗಿ ಹೊತ್ತುಕೊಂಡು, ತಾನೇ ನಿರ್ವಹಿಸುತ್ತಿದೆ. ಸುಜೀವನ ಒಕ್ಕೂಟ […]