ಅಂತರ್ಜಲವನ್ನು ಹೀರಿ ಮಾರಾಟಮಾಡುವ ಬಾಟಲುನೀರು ಪೂರೈಕೆ ಉದ್ಯಮಗಳು ದೇಶದ ಅಂತರ್ಜಲವನ್ನು ಯಾವ ರೀತಿಯಲ್ಲಿ ಆಪೋಶಿಸುತ್ತಿವೆಯೆಂದರೆ ಅತ್ಯಂತ ತ್ವರಿತಗತಿಯಲ್ಲಿ ಅವುಗಳ ಖಜಾನೆ ತುಂಬಿ ತುಳುಕುತ್ತವೆ’
Month : June-2016 Episode : Author : ಕಾಕುಂಜೆ ಕೇಶವ ಭಟ್ಟ
Month : June-2016 Episode : Author : ಎಚ್ ಮಂಜುನಾಥ ಭಟ್
ಇತಿಹಾಸದ ಒಂದು ನಿಗೂಢತೆ ರಹಸ್ಯ ಅಥವಾ ನಿಗೂಢತೆ ಎಂಬುದಕ್ಕೆ ಪರ್ಯಾಯಪದವೇನಾದರೂ ಬೇಕಾದರೆ ನೇತಾಜಿ ಸುಭಾಶ್ಚಂದ್ರ ಬೋಸ್ ಎನ್ನಬಹುದು ಎನಿಸುತ್ತದೆ. ಪ್ರಚಂಡವಾದ ಆತ್ಮಬಲ, ಆತ್ಮವಿಶ್ವಾಸಗಳಿದ್ದ ಈ ಮಹಾನ್ ಹೋರಾಟಗಾರನ ದೇಶಪ್ರೇಮ ಎಣೆಯಿಲ್ಲದ್ದು. ಕೇವಲ ಆತ್ಮಬಲ, ಆತ್ಮವಿಶ್ವಾಸಗಳಿಂದ ಅವರು ಬರಿಗೈದಾಸರಾಗಿಯೂ ಸೂರ್ಯ ಮುಳುಗದಿದ್ದ ಬ್ರಿಟಿಷ್ ಸಾಮ್ರಾಜ್ಯವನ್ನು ಎದುರು ಹಾಕಿಕೊಳ್ಳುವ ಧೈರ್ಯಮಾಡಿದ್ದು ಮಾತ್ರವಲ್ಲ; ಸೈನ್ಯ ಕಟ್ಟಿ ಆಂಗ್ಲೋ-ಅಮೆರಿಕನ್ ಸಂಯುಕ್ತ ಸೇನೆಯನ್ನು ಎರಡನೇ ಮಹಾಯುದ್ಧ ಕಾಲದ ರಣಾಂಗಣದಲ್ಲಿ ಎದುರಿಸಿದರು. ನಿಮ್ಮ ರಕ್ತ ಕೊಡಿ; ನಾನು ನಿಮಗೆ ಸ್ವಾತಂತ್ರ್ಯ ತಂದುಕೊಡುತ್ತೇನೆ ಎಂದು ತನ್ನ ಪ್ರೀತಿಯ […]
Month : May-2016 Episode : Author : ಎಚ್ ಮಂಜುನಾಥ ಭಟ್
ಊಟಕ್ಕೂ ಗತಿಯಿಲ್ಲದ ತೃತೀಯ ಜಗತ್ತಿನ ಕಡುಬಡವರಾದರೂ ಸರಿ; ಔಷಧಿ ಕೊಟ್ಟು ಅವರ ರಕ್ತವನ್ನು ಹೀರಿ ನಮ್ಮ ಹಣದ ಥೈಲಿಯನ್ನು ತುಂಬಿಸಿಕೊಳ್ಳುತ್ತೇವೆ ಎನ್ನುವ ಮನೋಭಾವವನ್ನು ಬಹುರಾಷ್ಟ್ರೀಯ ಬೃಹತ್ ಔಷಧಿ ಕಂಪೆನಿಗಳಲ್ಲಿ ಕಾಣುತ್ತೇವೆ. ಅವುಗಳ ಈ ಮನೋಭಾವ ‘ಅಮಾನವೀಯತೆಯೊಂದಿಗೆ ಅಭಿವೃದ್ಧಿ’ ಎನಿಸುವಂಥದ್ದು. ‘ಮಾನವೀಯ ಮುಖದೊಂದಿಗೆ ಅಭಿವೃದಿ’ (development with human face) ಎನ್ನುವ ಒಂದು ಮಾತನ್ನು ಈಚಿನ ದಿನಗಳಲ್ಲಿ ನಾವು ಆಗಾಗ ಕೇಳುತ್ತಿರುತ್ತೇವೆ. ಈ ಮಾತಿಗೆ ವಿಶೇಷವಾದ ಒತ್ತು ಸಿಗುತ್ತಿರುವುದರಿಂದ ಮಾನವೀಯ ಮುಖವಿಲ್ಲದ ಒಂದು ಅಭಿವೃದ್ಧಿ ಇದೆ; ಮತ್ತು ಇಂದಿನ […]
Month : March-2016 Episode : Author : ಲೆ|| ಜ|| ಎಸ್.ಸಿ. ಸರದೇಶಪಾಂಡೆ
Month : February-2016 Episode : Author : ರವಿ ಹೆಗಡೆ, ಲಕ್ಷ್ಮಿ ಮೂರ್ತಿ
ಪ್ರಕೃತಿ ಜೊತೆಗಿನ ಭಾವನಾತ್ಮಕ ಸಂಬಂಧದ ಕೊಂಡಿ ಉತ್ತರ ಕನ್ನಡದ ಹುಲಿಯಪ್ಪನ ಆರಾಧನೆ ನಮ್ಮ ಹಳ್ಳಿಯ ಜನಪದರು ಅವಿದ್ಯಾವಂತರಿರಬಹುದು, ಆದರೆ ಅನಾಗರಿಕರಲ್ಲ. ಆರ್ಥಿಕವಾಗಿ ಹಿಂದುಳಿದವರಿರಬಹುದು, ಆದರೆ ಸಾಂಸ್ಕೃತಿಕ ಶ್ರೀಮಂತಿಕೆಯುಳ್ಳವರು. ಪರಿಸರ, ಕಾಡು, ಪಶುಗಳ ಬಗೆಗಿನ ಅವರ ಕಾಳಜಿಗೆ ಎಂದೆಂದಿಗೂ ಬೆಲೆ ಕಟ್ಟಲಾಗದು. ಸಾಂಸ್ಕೃತಿಕ ಉತ್ಕೃಷ್ಟತೆಯನ್ನು ತೋರ್ಪಡಿಸುವ ಇವರಿಂದ ನಾವು ಕಲಿಯುವುದು ಬಹಳಷ್ಟಿದೆ…
Month : January-2016 Episode : Author : ಪ್ರತಾಪ ಸಿಂಹ
Month : January-2016 Episode : Author : ಸಂತೋಷ್ ತಮ್ಮಯ್ಯ
Month : January-2016 Episode : Author : ರೋಹಿತ್ ಚಕ್ರತೀರ್ಥ
Month : January-2016 Episode : Author : ಡಾ. ಬಿ.ವಿ. ವಸಂತಕುಮಾರ್
Month : January-2016 Episode : Author : ಚಕ್ರವರ್ತಿ ಸೂಲಿಬೆಲೆ