
ಉತ್ಥಾನ ಡಿಸೆಂಬರ್ 2022
Month : December-2022 Episode : Author :
Month : December-2022 Episode : Author :
Month : November-2022 Episode : Author :
Month : November-2022 Episode : Author : ಆರತಿ ಪಟ್ರಮೆ
ವಿಶೇಷ ಲೇಖನ ಆರತಿ ಪಟ್ರಮೆ ಕನ್ನಡದ ಉಳಿವಿಗಾಗಿ ನಡೆಸುವ ಹೋರಾಟಗಳ ಕುರಿತು ಅಬ್ಬರದ ಮಾತುಗಳು ಕೇಳಬಹುದು. ಇಡಿಯ ತಿಂಗಳು ಹಲವು ಕಡೆಗಳಲ್ಲಿ ಹಲವು ಬಗೆಯ ಕನ್ನಡಕ್ಕೆ ಪೂರಕವಾದ ಕಾರ್ಯಕ್ರಮಗಳು ನಡೆಯಬಹುದು. ‘ಕನ್ನಡವಲ್ಲ, ತಿಂಗಳು ನಡೆಸುವ ಗುಲ್ಲಿನ ಕಾಮನಬಿಲ್ಲು’ ಎಂಬ ಕವಿವಾಣಿ ಸದಾ ನೆನಪಿನಲ್ಲಿರಬೇಕಾದ ಸಮಯವಿದು. ಶಾಲಾಕಾಲೇಜುಗಳಲ್ಲಿ ಅನಿವಾರ್ಯವೆಂಬಂತೆ ಆಂಗ್ಲ ಮಾಧ್ಯಮಕ್ಕೆ ಮೊರೆಹೋಗಿರುವ ನಾವು ಕನ್ನಡವನ್ನು ಅಂತರಂಗದ ಭಾಷೆಯಾಗಿ ಉಳಿಸಿಕೊಳ್ಳುವ ಬದ್ಧತೆ ತೋರಬೇಕಿದೆ. ಮಕ್ಕಳು ಕನ್ನಡ ಕಲಿಯುತ್ತಿಲ್ಲವೆಂದೋ, ಶಾಲೆಗಳಲ್ಲಿ ಕನ್ನಡವನ್ನು ಸರಿಯಾಗಿ ಕಲಿಸುತ್ತಿಲ್ಲವೆಂದೋ ಪರಿತಪಿಸುವ ಪೋಷಕರಿಗೆ ನಾವು ಹೇಳಬಹುದಾದುದು […]
Month : November-2022 Episode : Author :
Month : November-2022 Episode : Author : ಎಚ್ ಮಂಜುನಾಥ ಭಟ್
Month : November-2022 Episode : Author :
Month : November-2022 Episode : Author :
ದ್ರಷ್ಟಾರ ಸಾವರಕರ್-9 -ಎಸ್.ಆರ್. ರಾಮಸ್ವಾಮಿ ಸಾವರಕರರ ಬಗೆಗೆ ಇಂದಿರಾಗಾಂಧಿಯವರಿಗಿದ್ದ ಗೌರವ ಉಲ್ಲೇಖನೀಯ. ಸಾವರಕರರ ನಿಧನವಾದಾಗ (16-2-1966) ಅದು ದೇಶಕ್ಕೆ ಭರಿಸಲಾಗದ ನಷ್ಟ ಎಂದು ಶೋಕ ವ್ಯಕ್ತ ಮಾಡಿದ್ದರು. ಅವರು ಪ್ರಧಾನಿಯಾಗಿದ್ದ ಅವಧಿಯಲ್ಲೇ ಸಾವರಕರರ ಸ್ಮರಣೆಯ ಅಂಚೆಚೀಟಿ ಬಿಡುಗಡೆಯಾಗಿತ್ತು. ಸಾವರಕರ್ ನ್ಯಾಸಕ್ಕೆ ಇಂದಿರಾಗಾಂಧಿ ತಮ್ಮ ಸ್ವಂತ ಖಾತೆಯಿಂದ ರೂ. 11,000 ದೇಣಿಗೆ ಕೊಟ್ಟರು. ಸಾವರಕರರ ಬಗೆಗೆ ಒಂದು ಒಳ್ಳೆಯ ಸಾಕ್ಷ್ಯಚಿತ್ರವನ್ನು (ಡಾಕ್ಯುಮೆಂಟರಿ) ಮಾಡಿಸುವಂತೆ 1983ರಲ್ಲಿ ಫಿಲ್ಮ್ ಡಿವಿಜನ್ನಿಗೆ ಆದೇಶ ನೀಡಿದ್ದರು. ಈ ಸಂಗತಿಗಳನ್ನು ಸ್ಮರಿಸುವಾಗ ಸಾವರಕರರ ಬಗೆಗೆ ಇಂದಿರಾಗಾಂಧಿಯವರ […]
Month : November-2022 Episode : Author :
Month : November-2022 Episode : Author : ಎಚ್ ಮಂಜುನಾಥ ಭಟ್
ಪಶ್ಚಿಮಘಟ್ಟದ ಸಂರಕ್ಷಣೆಯ ಅಗತ್ಯವನ್ನು ಮನಗಂಡ ಸುಪ್ರೀಂಕೋರ್ಟಿನ ಹಸಿರುಪೀಠ ಮತ್ತು ಕೇಂದ್ರಸರ್ಕಾರಗಳು ಈ ಸಂಬಂಧವಾಗಿ ಚಾಲನೆಗೊಂಡ ಉಪಕ್ರಮಗಳನ್ನು ಗುರಿಮುಟ್ಟಿಸಬೇಕೆಂದು ನಿರಂತರವಾಗಿ ಶ್ರಮಿಸುತ್ತಿವೆ. ಆದರೆ ಸಂಬಂಧಪಟ್ಟ ರಾಜ್ಯಗಳಲ್ಲಿ ಅಂತಹ ಉತ್ಸಾಹ ಕಾಣಿಸುತ್ತಿಲ್ಲ. ಕಸ್ತೂರಿರಂಗನ್ ಸಮಿತಿಯು ಮಾಡಿದ ಶಿಫಾರಸುಗಳನ್ನು ಅನುಷ್ಠಾನಗೊಳಿಸುವುದು ಸದ್ಯದ ಅಗತ್ಯವಾಗಿದೆ. ಕೇರಳದಂತಹ ಕೆಲವು ರಾಜ್ಯಗಳು ಈ ನಿಟ್ಟಿನಲ್ಲಿ ಸ್ವಲ್ಪವಾದರೂ ಕಾರ್ಯಪ್ರವೃತ್ತವಾಗಿ ತಮ್ಮಿಂದ ಎಷ್ಟು ಸಾಧ್ಯ ಎಂಬುದನ್ನಾದರೂ ಹೇಳಿವೆ. ಕರ್ನಾಟಕ ರಾಜ್ಯದ ವಿವಿಧ ಸರ್ಕಾರಗಳು ಪಕ್ಷಭೇದವಿಲ್ಲದೆ “ನೀವು ಏನು ಬೇಕಾದರೂ ಮಾಡಿಕೊಳ್ಳಿ. ನಮ್ಮಲ್ಲಿ ಜಾರಿ ಅಸಾಧ್ಯ” ಎಂದೇ ಹೇಳುತ್ತ ಬಂದಿವೆ; […]
Month : November-2022 Episode : Author : ಬಿ.ಪಿ. ಪ್ರೇಮಕುಮಾರ್
ಡಾ. ವಿ.ಡಿ. ದಿವೇಕರ್ ಅವರು ತಮ್ಮ ಕೃತಿ ‘ಸೌತ್ ಇಂಡಿಯ ಇನ್ 1857 ವಾರ್ ಆಫ್ ಇಂಡಿಪೆಂಡೆನ್ಸ್’ನಲ್ಲಿ ಸಾಕಷ್ಟು ವಿವರಗಳನ್ನು ಶೋಧಿಸಿ ಪ್ರಕಟ ಮಾಡಿದ್ದಾರೆ. (ಈ ಕೃತಿಯನ್ನು ದು.ಗು. ಲಕ್ಷ್ಮಣರವರು ಕನ್ನಡಕ್ಕೆ ಅನುವಾದಿಸಿದ್ದಾರೆ.) ಈ ದಾವಾನಲದ ಬಿಸಿ ಕನ್ನಡ ನಾಡಿಗೂ ತಟ್ಟಿದ್ದುದರಲ್ಲಿ ಆಶ್ಚರ್ಯವಿಲ್ಲ. ಈ ‘ವಿದ್ರೋಹ’ದಲ್ಲಿ ಕರುನಾಡಿನ ಮೈಸೂರು ಸಂಸ್ಥಾನ ಹೆಚ್ಚಿನ ಕೊಡುಗೆಯನ್ನು ನೀಡದಿದ್ದರೂ ಬೆಂಗಳೂರಿನ ದಂಡುಪ್ರದೇಶ, ಜಮಖಂಡಿ, ಬಿಜಾಪುರ, ಬೆಳಗಾವಿ, ಕಾರವಾರ ಮೊದಲಾದ ಪ್ರದೇಶಗಳಲ್ಲಿ ಇದರ ಬಿಸಿ ತಟ್ಟಿದ್ದುದು ಗಮನಾರ್ಹವಾಗಿದೆ. 1857ರ ಮೇ ಹತ್ತರಂದು ಮೀರಠ್ನ […]