“ನಾವೊಮ್ಮೆ ಪ್ರವಾಸದ ಅಂಗವಾಗಿ ಟೀಟ್ವಾಲ್ಗೆ ಹೋಗಿದ್ದಾಗ ಸ್ಥಾನೀಯರಲ್ಲಿ ಕೆಲವರು ನಮ್ಮನ್ನು ಭೇಟಿಯಾಗಿ ತುಂಬುಹೃದಯದಿಂದ ಎದುರುಗೊಂಡರು. ‘ನಿಮ್ಮ ಬರುವಿಕೆಯನ್ನೇ ನಾವು ಕಾಯುತ್ತಿದ್ದೆವು. ಹಿಂದೆ ಇಲ್ಲಿ ಶಾರದಾಮಂದಿರ ಹಾಗೂ ಗುರುದ್ವಾರಗಳಿದ್ದ ಭೂಮಿಯನ್ನು ನಾವು ನಿಮಗೆ ನೀಡಬಯಸುತ್ತೇವೆ. ಇಲ್ಲಿ ಶಾರದೆಯ ಮಂದಿರ ಮತ್ತೊಮ್ಮೆ ನೆಲೆಗೊಳ್ಳಬೇಕೆಂಬುದು ನಮ್ಮ ಹಂಬಲ. ಇದು ನಿಮ್ಮಿಂದಲೇ ಆಗಬೇಕಾಗಿದೆ’ – ಎಂದು ಅವರೆಲ್ಲ ಒಟ್ಟಾಗಿ ಸೇರಿ ನಿವೇದಿಸಿಕೊಂಡಾಗ ನಮಗೆ ಎಲ್ಲಿಲ್ಲದ ಗಲಿಬಿಲಿ. ಇವರಿಗೆ ಏನು ಉತ್ತರ ಹೇಳುವುದು? ಇವರು ನಮ್ಮನ್ನೇ ಈ ಕುರಿತು ಕೇಳಿಕೊಳ್ಳುವುದೇಕೆ? – ಎಂದು ಮುಂತಾಗಿ […]
ಶಾರದೆಗೆ ಮಂದಿರ ಕಾಶ್ಮೀರದಲ್ಲಿ
Month : December-2022 Episode : Author : ಜನಾರ್ದನ ಹೆಗಡೆ