ಕರುಣಾಕರನ ಮಾತುಗಳಿಗೆ ತಲೆದೂಗಿದ ಯಮಧರ್ಮರಾಯರು “ನೀನು ಹೇಳುವುದು ಯಥೋಚಿತವಾಗಿದೆ. ಆದರೆ ಮಾನ್ಯ ಮಾಡತಕ್ಕದ್ದಲ್ಲ. ಭೂಮಿಯಲ್ಲಿ ಕರ್ಮಾನುಸಾರ ಶಿಕ್ಷೆಯನ್ನು ಅನುಭವಿಸಿದರೂ ಅಲ್ಲಿ ಅದು ಅಪೂರ್ಣವಾದರೆ ಇಲ್ಲಿ ಕೊಡಲ್ಪಡುವ ಶಿಕ್ಷೆಯನ್ನು ಯಾರೊಬ್ಬರದೂ ಯಾವುದೇ ನೆರವಿಲ್ಲದೆ ಅನುಭವಿಸಿ ಪೂರೈಸಿಕೊಳ್ಳಬೇಕು. ಆದರೆ ನಿನ್ನ ನಡವಳಿಕೆ ಮತ್ತು ಮಾನಸಿಕ ಪ್ರೌಢಿಮೆಯಿಂದ ನಾನು ಪ್ರಸನ್ನನಾಗಿದ್ದೇನೆ. ಮಾಯಾನಗರಿಯ ಜನಪ್ರಿಯ ಸಂತ ಪ್ರಜ್ಞಾನಂದರಿಗೂ ಮಧ್ಯಮ ವರ್ಗದ ಕುಟುಂಬಸ್ಥ ಕರುಣಾಪರನಿಗೂ ಒಂದೇ ದಿನದ ಒಂದೇ ಗಳಿಗೆಯಲ್ಲಿ ಮರಣಯೋಗ ಪ್ರಾಪ್ತವಾಯಿತು. ಯಮಧರ್ಮ ತನ್ನ ದೂತರನ್ನು ಕರೆದು ಈ ಇಬ್ಬರನ್ನೂ ಸಶರೀರವಾಗಿಯಾಗಲಿ ಇಲ್ಲವೇ […]
ಸೇವೆಯೇ ಸ್ವರ್ಗ
Month : December-2022 Episode : Author : ಕೆ.ಎನ್. ಸುಬ್ಬರಾವ್, ವರ್ತೂರು