
ಪ್ರವಾಸ ಕಥನ ಮಹರ್ಷಿ ಅರವಿಂದರ 150ನೇ ಜನ್ಮದಿನದ ಹಿನ್ನೆಲೆಯಲ್ಲಿ ಕಳೆದ ಆಗಸ್ಟ್ 15ರಿಂದ ಅವರ ತಪೋನುಷ್ಠಾನದಿಂದ ಪುನೀತವಾದ ಪುಣ್ಯಭೂಮಿ ಪುದುಚೇರಿಯ ಅರವಿಂದೊ ಆಶ್ರಮದಲ್ಲಿ ವಿಶೇಷ ಕಾರ್ಯಕ್ರಮಗಳು ಸಪ್ತಾಹಪೂರ್ತಿ ಏರ್ಪಾಡಾಗಿದ್ದವು. ಮಹರ್ಷಿ ಅರವಿಂದರು 21 ವರ್ಷಗಳ ಕಾಲ ಕರ್ಮಸಿದ್ಧಾಂತ ಬೋಧಿಸಿದ ಮತ್ತು ಅಧ್ಯಾತ್ಮ ಸಾಧನೆಗೈದ ಶ್ರಮದÀ ಸಾಧನಾ ಕೊಠಡಿಯನ್ನು ಸಂದರ್ಶಕರಿಗಾಗಿ ತೆರೆದಿರಿಸಲಾಗಿತ್ತು. ಪ್ರಥಮ ಬಾರಿಗೆ ಪಾಂಡಿಚೇರಿಗೆ ಬಂದಾಗ ಅರವಿಂದರು 4.6 ತಿಂಗಳು ಉಳಿದುಕೊಂಡ ಶಂಕರಚೆಟ್ಟಿ ಅವರ ಮನೆ ಸೇರಿ, 40 ವರ್ಷಗಳಲ್ಲಿ 7 ನಿವಾಸಗಳನ್ನು ಬದಲಿಸುತ್ತಾರೆ. ಎಲ್ಲವೂ ಶ್ರದ್ಧಾಳುಗಳಿಗೆ […]