ಉತ್ಥಾನ ಜೂನ್ 2025
Month : October-2025 Episode : Author :
Month : October-2025 Episode : Author :
Month : October-2025 Episode : Author :
Month : August-2025 Episode : Author :
ತುರ್ತುಪರಿಸ್ಥಿತಿಯ ಉಚ್ಛಿಷ್ಟ ಉಳಿಯಬೇಕೆ? – ಎಸ್.ಆರ್. ರಾಮಸ್ವಾಮಿ ಟ್ರಂಪ್ ಎದುರು ಭಾರತ: ತಾಳಿದವನು ಬಾಳಿಯಾನು – ಪ್ರೇಮಶೇಖರ ಚೀನಾ: ಎಚ್ಚರಿಕೆ ಇದ್ದರೆ ಚೆನ್ನ! – ಸುಧೀಂದ್ರ ಬುಧ್ಯ ವಿಶ್ವವ್ಯಾಪಿ ಗಣಪತಿ: ಒಂದು ಪಕ್ಷಿನೋಟ – ಎಸ್. ಕಾರ್ತಿಕ್ ಡಿಜಿಟಲ್ ಲೋಕ ಮತ್ತು ಸಾಂಪ್ರದಾಯಿಕ ಮಾಧ್ಯಮಗಳು – ಡಿ.ಎಂ. ಘನಶ್ಯಾಮ ಹಗರಣಗಳು ‘ಸತ್ಯಂ ಕಂಪ್ಯೂಟರ್ಸ್’: ಉರುಳಿದ ಮಿಥ್ಯಾ ಗೋಪುರ – ಅನಂತ ರಮೇಶ್ ಜಾತಿಯನ್ನು ಮೀರಿ ರಾಷ್ಟ್ರವಾದಿಯಾದ ಚಾಣಕ್ಯ – ಡಾ. ಬಿ.ವಿ. ವಸಂತಕುಮಾರ್ ಜೀವನ-ಜಗತ್ತು ಸತ್ಯವೋ, ಮಿಥ್ಯವೋ? […]
Month : August-2025 Episode : Author :
ಉತ್ಥಾನ ಸಂಪಾದಕೀಯ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪತ್ರಕರ್ತ ಎಚ್. ಮಂಜುನಾಥ್ ಭಟ್ ಅವರು ಆಗಸ್ಟ್ 17ರಂದು ಬೆಳಿಗ್ಗೆ 6.30ಕ್ಕೆ ಬೆಂಗಳೂರಿನಲ್ಲಿ ನಿಧನ ಹೊಂದಿದ್ದಾರೆ. ಸಂಜೆ ಅಂತಿಮ ವಿಧಿವಿಧಾನಗಳು ಅವರ ಹುಟ್ಟೂರಾದ ಕುಂದಾಪುರದ ಹಾರ್ಯಾಡಿಯಲ್ಲಿ ನಡೆಯಿತು. * ಶ್ರೀ ಎಚ್. ಮಂಜುನಾಥ ಭಟ್ ಅವರು ಮೂಲತಃ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನವರು. ಪ್ರಸ್ತುತ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಉಡುಪಿ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಪದವಿ ಪಡೆದ ಮೇಲೆ ಒಂದೆರಡು ವರ್ಷ ಶಿಕ್ಷಕ ವೃತ್ತಿ ಮುಗಿಸಿ 1977ರಲ್ಲಿ ಪತ್ರಿಕೋದ್ಯಮಕ್ಕೆ ಪ್ರವೇಶ. ಮಂಗಳೂರಿನ ’ನವಭಾರತ’, ’ಮುಂಗಾರು’, […]
Month : July-2025 Episode : Author :
ಕಾಲೇಜು ವಿದ್ಯಾರ್ಥಿಗಳಿಗಾಗಿ,’ಉತ್ಥಾನ’ ಪ್ರಬಂಧ ಸ್ಪರ್ಧೆ – 2025 ವಿಷಯ: ಶತಮಾನ ಪೂರೈಸಿದ ರಾಷ್ಟ್ರೀಯ ಸ್ವಯಂಸೇವಕ ಸಂಘ: ವಿಚಾರ, ವಿಶೇಷತೆ ಮತ್ತು ಕೊಡುಗೆ. 1925ರಲ್ಲಿ ವಿದ್ಯಾರ್ಥಿಗಳ, ಯುವಜನರ ನಡುವೆ ಪ್ರಾರಂಭವಾದ ರಾಷ್ಟ್ರೀಯ ಸ್ವಯಂಸೇವಕ ಸಂಘ ಇಂದು ದೇಶಾದ್ಯಂತ ತನ್ನ ಬೇರು-ಬಿಳಲುಗಳನ್ನು ವಿಸ್ತರಿಸಿಕೊಂಡಿದೆ. ಭಾರತದಾಚೆಗೂ ಸಂಘದ ರೆಂಬೆ-ಕೊಂಬೆಗಳು ಚಾಚಿವೆ. ಜಾತಿ, ಭಾಷೆ, ಪ್ರಾಂತಗಳ ಗಡಿ-ಬೇಲಿಗಳನ್ನು ದಾಟುತ್ತಾ ಸಮಾಜಜೀವನದ ಎಲ್ಲ ರಂಗಗಳಲ್ಲಿ ಸಂಘ ವ್ಯಾಪಿಸಿದೆ. ಆರಂಭದ ದಿನಗಳಿಂದಲೂ ಟೀಕೆ, ಟಿಪ್ಪಣಿ, ಪ್ರಶ್ನೆ, ವಿರೋಧಗಳನ್ನು ಎದುರಿಸುತ್ತಲೇ ಸಂಘ ’ದೇಶ ಕಟ್ಟುವ’ ತನ್ನ ಕಾಯಕವನ್ನು […]
Month : July-2025 Episode : Author :
• ಡಾ. ಟಿ.ವಿ. ವೆಂಕಟಾಚಲಶಾಸ್ತ್ರೀ ಅಭಿವಂದನೆ -ಸಂಪಾದಕ • ಪಾಂಡಿತ್ಯವೀರ’ ಟಿ.ವಿ. ವೆಂಕಟಾಚಲಶಾಲಶಾಸ್ತ್ರೀ ಲೇಖಕರು: ಎಸ್.ಆರ್. ರಾಮಸ್ವಾಮಿ • ಟಿ.ವಿ. ವೆಂಕಟಾಚಲಶಾಸ್ತ್ರಿಗಳ ಕೃತಿಸಂಪದ – ಲೇಖಕರು: ಡಾ.ಎನ್.ಎಸ್. ತಾರಾನಾಥ • ಛಂದಸ್ಸು-ಅಲಂಕಾರಶಾಸ್ತ್ರ ಕ್ಷೇತ್ರಗಳಿಗೆ ಡಾ. ಟಿ.ವಿ. ವೆಂಕಟಾಚಲಶಾಸ್ತ್ರೀ ಅವರ ಕೊಡುಗೆ – ಲೇಖಕರು: ಡಾ. ಕೆ.ಜಿ. ನಾರಾಯಣ ಪ್ರಸಾದ್ • ವ್ಯಾಕರಣ-ಭಾಷಾವಿಷಯಗಳಲ್ಲಿ ಡಾ. ಟಿ.ವಿ. ವೆಂಕಟಾಚಲಶಾಸ್ತ್ರಿಗಳ ಸಾರ್ಥಕ ಕೃಷಿ – ಲೇಖಕರು: ಡಾ. ಪಾದೇಕಲ್ಲು ವಿಷ್ಣುಭಟ್ಟ • ಡಾ. ಟಿ.ವಿ. ವೆಂಕಟಾಚಲಶಾಸ್ತ್ರಿಗಳ ನಿಘಂಟು ಮತ್ತು ಗ್ರಂಥಸಂಪಾದನ ಕ್ಷೇತ್ರಗಳಿಗೆ […]
Month : July-2025 Episode : Author :
Month : July-2025 Episode : Author :
Month : July-2025 Episode : Author :
Month : July-2025 Episode : Author :
ಭಾರತದಲ್ಲಿ ಸ್ವಾತಂತ್ರ್ಯಸಿದ್ಧಿಯಾಗಿ ಸಂಸದೀಯ ಪ್ರಜಾಪ್ರಭುತ್ವ ಜಾರಿಗೆ ಬಂದು ಇಪ್ಪತ್ತೇಳು ವರ್ಷಗಳಷ್ಟೆ ದಾಟಿದ್ದಾಗ (ಜೂನ್ 1975) ಇಂದಿರಾಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರವು ಸಂವಿಧಾನವನ್ನೇ ಧೂಳೀಪಟ ಮಾಡಿ ‘ತುರ್ತುಪರಿಸ್ಥಿತಿ’ಯನ್ನು ದೇಶಾದ್ಯಂತ ಜಾರಿಗೊಳಿಸಿತು. ಪ್ರಜೆಗಳ ಎಲ್ಲ ಮೂಲಭೂತ ಹಕ್ಕುಗಳನ್ನೂ ಅಪಹರಣ ಮಾಡಿ ಕಾಂಗ್ರೆಸ್ಸೇತರ ರಾಷ್ಟ್ರನಾಯಕರನ್ನೂ ಪ್ರಜಾಪ್ರಭುತ್ವಪರ ಸಾಮಾಜಿಕ ಕಾರ್ಯಕರ್ತರನ್ನೂ ಜೈಲಿಗೆ ತಳ್ಳಿ ಅಪರಿಮಿತ ಹಿಂಸೆಯೊಡಗೂಡಿದ ಅಮಾನುಷ ಪೊಲೀಸ್ ರಾಜ್ಯವನ್ನು ಜಾರಿಗೊಳಿಸಿತು. ಇಪ್ಪತ್ತು ತಿಂಗಳ ಆ ಅತಿಘೋರ ದಮನಶಾಹಿಯಿಂದ ದೇಶವನ್ನು ಮುಕ್ತಗೊಳಿಸಲು ಸಾವಿರ ಸಾವಿರ ಮಂದಿ ತ್ಯಾಗಮಯ ದೇಶಪ್ರೇಮಿಗಳು ಬೆವರು-ರಕ್ತಗಳನ್ನು ನೀರಿನಂತೆ ಹರಿಸಬೇಕಾಯಿತು. […]