ಉತ್ಥಾನ ನವೆಂಬರ್ 2025
Month : December-2025 Episode : Author :
Month : December-2025 Episode : Author :
Month : December-2025 Episode : Author :
Month : November-2025 Episode : Author :
Month : November-2025 Episode : Author :
Month : October-2025 Episode : Author :
Month : October-2025 Episode : Author :
Month : October-2025 Episode : Author :
Month : August-2025 Episode : Author :
ತುರ್ತುಪರಿಸ್ಥಿತಿಯ ಉಚ್ಛಿಷ್ಟ ಉಳಿಯಬೇಕೆ? – ಎಸ್.ಆರ್. ರಾಮಸ್ವಾಮಿ ಟ್ರಂಪ್ ಎದುರು ಭಾರತ: ತಾಳಿದವನು ಬಾಳಿಯಾನು – ಪ್ರೇಮಶೇಖರ ಚೀನಾ: ಎಚ್ಚರಿಕೆ ಇದ್ದರೆ ಚೆನ್ನ! – ಸುಧೀಂದ್ರ ಬುಧ್ಯ ವಿಶ್ವವ್ಯಾಪಿ ಗಣಪತಿ: ಒಂದು ಪಕ್ಷಿನೋಟ – ಎಸ್. ಕಾರ್ತಿಕ್ ಡಿಜಿಟಲ್ ಲೋಕ ಮತ್ತು ಸಾಂಪ್ರದಾಯಿಕ ಮಾಧ್ಯಮಗಳು – ಡಿ.ಎಂ. ಘನಶ್ಯಾಮ ಹಗರಣಗಳು ‘ಸತ್ಯಂ ಕಂಪ್ಯೂಟರ್ಸ್’: ಉರುಳಿದ ಮಿಥ್ಯಾ ಗೋಪುರ – ಅನಂತ ರಮೇಶ್ ಜಾತಿಯನ್ನು ಮೀರಿ ರಾಷ್ಟ್ರವಾದಿಯಾದ ಚಾಣಕ್ಯ – ಡಾ. ಬಿ.ವಿ. ವಸಂತಕುಮಾರ್ ಜೀವನ-ಜಗತ್ತು ಸತ್ಯವೋ, ಮಿಥ್ಯವೋ? […]
Month : August-2025 Episode : Author :
ಉತ್ಥಾನ ಸಂಪಾದಕೀಯ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪತ್ರಕರ್ತ ಎಚ್. ಮಂಜುನಾಥ್ ಭಟ್ ಅವರು ಆಗಸ್ಟ್ 17ರಂದು ಬೆಳಿಗ್ಗೆ 6.30ಕ್ಕೆ ಬೆಂಗಳೂರಿನಲ್ಲಿ ನಿಧನ ಹೊಂದಿದ್ದಾರೆ. ಸಂಜೆ ಅಂತಿಮ ವಿಧಿವಿಧಾನಗಳು ಅವರ ಹುಟ್ಟೂರಾದ ಕುಂದಾಪುರದ ಹಾರ್ಯಾಡಿಯಲ್ಲಿ ನಡೆಯಿತು. * ಶ್ರೀ ಎಚ್. ಮಂಜುನಾಥ ಭಟ್ ಅವರು ಮೂಲತಃ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನವರು. ಪ್ರಸ್ತುತ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಉಡುಪಿ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಪದವಿ ಪಡೆದ ಮೇಲೆ ಒಂದೆರಡು ವರ್ಷ ಶಿಕ್ಷಕ ವೃತ್ತಿ ಮುಗಿಸಿ 1977ರಲ್ಲಿ ಪತ್ರಿಕೋದ್ಯಮಕ್ಕೆ ಪ್ರವೇಶ. ಮಂಗಳೂರಿನ ’ನವಭಾರತ’, ’ಮುಂಗಾರು’, […]
Month : July-2025 Episode : Author :
ಕಾಲೇಜು ವಿದ್ಯಾರ್ಥಿಗಳಿಗಾಗಿ,’ಉತ್ಥಾನ’ ಪ್ರಬಂಧ ಸ್ಪರ್ಧೆ – 2025 ವಿಷಯ: ಶತಮಾನ ಪೂರೈಸಿದ ರಾಷ್ಟ್ರೀಯ ಸ್ವಯಂಸೇವಕ ಸಂಘ: ವಿಚಾರ, ವಿಶೇಷತೆ ಮತ್ತು ಕೊಡುಗೆ. 1925ರಲ್ಲಿ ವಿದ್ಯಾರ್ಥಿಗಳ, ಯುವಜನರ ನಡುವೆ ಪ್ರಾರಂಭವಾದ ರಾಷ್ಟ್ರೀಯ ಸ್ವಯಂಸೇವಕ ಸಂಘ ಇಂದು ದೇಶಾದ್ಯಂತ ತನ್ನ ಬೇರು-ಬಿಳಲುಗಳನ್ನು ವಿಸ್ತರಿಸಿಕೊಂಡಿದೆ. ಭಾರತದಾಚೆಗೂ ಸಂಘದ ರೆಂಬೆ-ಕೊಂಬೆಗಳು ಚಾಚಿವೆ. ಜಾತಿ, ಭಾಷೆ, ಪ್ರಾಂತಗಳ ಗಡಿ-ಬೇಲಿಗಳನ್ನು ದಾಟುತ್ತಾ ಸಮಾಜಜೀವನದ ಎಲ್ಲ ರಂಗಗಳಲ್ಲಿ ಸಂಘ ವ್ಯಾಪಿಸಿದೆ. ಆರಂಭದ ದಿನಗಳಿಂದಲೂ ಟೀಕೆ, ಟಿಪ್ಪಣಿ, ಪ್ರಶ್ನೆ, ವಿರೋಧಗಳನ್ನು ಎದುರಿಸುತ್ತಲೇ ಸಂಘ ’ದೇಶ ಕಟ್ಟುವ’ ತನ್ನ ಕಾಯಕವನ್ನು […]